Slide
Slide
Slide
previous arrow
next arrow

ಕೊಳಗಿಬೀಸ್‌ನಲ್ಲಿ ವೇದ ಶಿಬಿರ ಆರಂಭ

ಶಿರಸಿ: ನಮ್ಮ ಸಂಸ್ಕೃತಿಯ ಮೂಲ ಬೇರುಗಳಾದ ವೇದದ ಸಂರಕ್ಷಣೆಗೆ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯ ಕಳೆದ 26 ವರ್ಷಗಳಿಂದ ತನ್ನ ಕೊಡುಗೆ ನೀಡುತ್ತ ಬಂದಿದೆ. ಶನಿವಾರದಿಂದ ದೇವಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ 15 ದಿನಗಳ ವೇದಾಧ್ಯಯನ ಶಿಬಿರ ಆರಂಭಗೊಂಡಿದೆ.…

Read More

ರಾಜ್ಯ ಪ್ರಸಿದ್ಧ ಮಾರಿ ಜಾತ್ರೆಗೆ ಕ್ಷಣಗಣನೆ

ಇಂದು ರಥದ ಕಲಶ ಕಂಬದ ಸ್ಥಾಪನೆ | ಭವ್ಯ ಶೋಭಾಯಾತ್ರೆಗೆ ಸಜ್ಜು ಶಿರಸಿ: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರು ತಮ್ಮ ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನ ಜಾತ್ರಾ ಗದ್ದುಗೆಯಲ್ಲಿ…

Read More

ಶಿರಸಿ ಮಾರಿಕಾಂಬಾ ಜಾತ್ರೆ: ಮುಖಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ

ಶಿರಸಿ : ರಾಜ್ಯ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಮಾ.19 ರಿಂದ ಆರಂಭಗೊಳ್ಳಲಿದ್ದು, ನಗರದ ಬಿಡ್ಕಿಬೈಲಿನಲ್ಲಿನ ಜಾತ್ರಾ ಗದ್ದುಗೆಯ ಸುತ್ತಮುತ್ತಲು ಚಪ್ಪರದ ಪ್ರವೇಶದ್ವಾರ ಹಾಗೂ ಮುಖಮಂಟಪದ ನಿರ್ಮಾಣ, ಅಲಂಕಾರದ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.…

Read More

‘ಗೋ’ಕಾರ್ಯ ನಿರತನಾದವನಿಗೆ ಎಂದಿಗೂ ಸೋಲಿಲ್ಲ: ರಾಘವೇಶ್ವರ ಶ್ರೀ

ಕುಮಟಾ : ಜೀವನ ಮಧುರ ಹಾಗೂ ಮಂಗಲಗಳ ಸಮಾಗಮವಾಗಿದೆ. ಯಾರ ಜೀವನ ಮಧುರವಾಗಿಲ್ಲವೋ, ಯಾರ ಜೀವನ ಅಮಂಗಲಕರದ ಸುಳಿಯಲ್ಲಿ ಸುತ್ತುತ್ತಿದೆಯೋ ಅಂತವರು ಗೋಶಾಲೆಯ ಕಡೆಗೆ ಮುಖಮಾಡಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಹೊಸಾಡದ ಅಮೃತಧಾರಾ ಗೋ…

Read More

ಫೆ.13,14ಕ್ಕೆ ಲಕ್ಷ್ಮೀನಾರಾಯಣ ದೇವರ ವಾರ್ಷಿಕೋತ್ಸವ

ಸಿದ್ದಾಪುರ: ಪಟ್ಟಣದ ಶ್ರೀ ಲಕ್ಷ್ಮೀನಾರಾಯಣ ದೇವರ 32ನೆಯ ವಾರ್ಷಿಕ ವರ್ಧಂತಿ ಉತ್ಸವವು ಫೆ.13 ಮತ್ತು 14ರಂದು ನಡೆಯಲಿದೆ. ಫೆಬ್ರುವರಿ 13ರಂದು ಬೆಳಿಗ್ಗೆ  ಸ್ಥಾನ ಶುದ್ದಿ ಹೋಮ, ಬಿಂಬಶುದ್ಧಿ ಹೋಮ, ಗಣ ಹೋಮ, ನವಗ್ರಹ ಹೋಮ, ಪಂಚಮ ವಿನಂತಿ,ಅಭಿಮಂತ್ರಣ  ಹಾಗೂ…

Read More

ಫೆ.‌14ರಿಂದ ತನಕ ನಿಚ್ಚಲಮಕ್ಕಿಯಲ್ಲಿ ವರ್ಧಂತಿ ಮಹೋತ್ಸವ

ಭಟ್ಕಳ: ನಾಮಧಾರಿ ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಹಾಗೂ ಪಾಲಕಿ ಮಹೋತ್ಸವ ಕಾರ್ಯಕ್ರಮವು ಫೆಬ್ರವರಿ 14 ರಿಂದ 17 ರ ತನಕ ನಡೆಯಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ…

Read More

ಜ.27ಕ್ಕೆ ಶಿರಸಿ ‘ಯೋಗ ಮಂದಿರ ವಾರ್ಷಿಕೋತ್ಸವ’

ಶಿರಸಿ: ಸೋಂದಾ ಸ್ವರ್ಣವಲ್ಲೀ ಸರ್ವಜ್ಞೇಂದ್ರ ಸರಸ್ವತಿ ‌ಮಹಾಸಂಸ್ಥಾನದ ಅಂಗಸಂಸ್ಥೆ ಯೋಗ ಮಂದಿರದ 27ನೇ ವಾರ್ಷಿಕೋತ್ಸವ ಜ.27 ಶನಿವಾರದಂದು‌ ನಗರದ ಯೋಗ ಮಂದಿರದ ಆವಾರದಲ್ಲಿ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸನ್ಮಾನ ‌ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸ್ವರ್ಣವಲ್ಲೀ‌…

Read More

ರಾಮಮಂದಿರ ಲೋಕಾರ್ಪಣೆ: ದೇವಳಮಕ್ಕಿಯಲ್ಲಿ ಸಂಭ್ರಮಾಚರಣೆ

ಕಾರವಾರ: ಸೋಮವಾರ ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ಹಾಗೂ ಗ್ರಾಮದೇವರಾದ ಮಹಾದೇವ, ಲಕ್ಷ್ಮಿ ನಾರಾಯಣ, ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ತಾಲೂಕಿನ ಗ್ರಾಮೀಣ…

Read More

ಸಿದ್ದಾಪುರದ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮ ಸಂಪನ್ನ: ಕರಸೇವಕರಿಗೆ ಸನ್ಮಾನ

ಸಿದ್ದಾಪುರ: ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮನ ಪ್ರತಿಷ್ಠಾನದ ಅಂಗವಾಗಿ ತಾಲೂಕಿನ ವಿವಿಧ ದೇವಾಲಯದಲ್ಲಿ ಭಜನೆ, ಶ್ರೀರಾಮತಾರಕ ಜಪಯಜ್ಞ, ಶ್ರೀರಾಮತಾರಕ ಹವನ, ಭಜನೆ, ಕರಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ ಅಲ್ಲದೇ ವಿಶೇಷವಾಗಿ ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮ ಪ್ರತಿಷ್ಠಾನದ ನೇರವೀಕ್ಷಣೆಯನ್ನು ಜನತೆ ಕಣ್ತುಂಬಿಕೊಂಡರು. ತಾಲೂಕಿನ…

Read More

ಜ.17ಕ್ಕೆ ಕ.ವಿ.ವಿ ಅಂತರ್‌ ಕಾಲೇಜು ದೇಹದಾರ್ಢ್ಯ ಸ್ಪರ್ಧೆ

ದಾಂಡೇಲಿ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ. 17ರಂದು ಕ.ವಿ.ವಿ ಅಂತರ್‌ಕಾಲೇಜು ದೇಹದಾರ್ಢ್ಯ ಸ್ಪರ್ಧೆಯನ್ನು ಸಂಘಟಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಸಂಲಗ್ನ ಮಹಾವಿದ್ಯಾಲಯಗಳ ಪ್ರಾಂಶುಪಾಲರು ತಮ್ಮ ಮಹಾವಿದ್ಯಾಲಯದ ದೇಹದಾರ್ಡ್ಯ…

Read More
Back to top