ಶಿರಸಿ: ನಗರದ ಸಬ್ ಜೈಲಿನಲ್ಲಿ ಡಕಾಯಿತಿ ಪ್ರಕರಣದಲ್ಲಿ ವಿಚಾರಣಾಧೀನನಾಗಿದ್ದ ಖೈದಿಯೋರ್ವ ಶನಿವಾರ ಬೆಳಿಗ್ಗೆ 8.45ರ ಸುಮಾರಿಗೆ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಮೂಲತಃ ಯಲ್ಲಾಪುರ ತಾಲೂಕಿನ ಜಡಹಲಗಿನ ಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಪ್ರಕಾಶ್ ಕೃಷ್ಣ ಸಿದ್ದಿ ಎಂಬಾತ ಬಿಳಕಿ…
ಮಾವನ್ನು ಹಣ್ಣಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಹಾಕಿದ್ದಾರೆಯೇ ? ಪರೀಕ್ಷಿಸುವುದು ಹೇಗೆ ? ಇಲ್ಲಿದೆ ಮಾಹಿತಿ !
eUK ಮಾಹಿತಿ ಸುದ್ದಿ:; ಕ್ಯಾಲ್ಸಿಯಂ ಕಾರ್ಬೈಡ್ನಿಂದ ಹಣ್ಣುಗಳು ತುಂಬಾ ಮೃದುವಾಗಿರುತ್ತವೆ, ರುಚಿ ಮತ್ತು ಸುವಾಸನೆಯಲ್ಲಿ ಕಡಿಮೆಯಾಗುತ್ತದೆ.. ಹಣ್ಣುಗಳ ಶೆಲ್ಫ್ ಲೈಫ ಕಡಿಮೆ, ಅಂದರೆ ಹಣ್ಣು ಬೇಗನೇ ಹಾಳಾಗುತ್ತದೆ.ಕ್ಯಾಲ್ಸಿಯಂ ಕಾರ್ಬೈಡ್ನೊಂದಿಗೆ ಮಾಗಿದ ಹಣ್ಣು ಏಕರೂಪದ ಆಕರ್ಷಕ ಮೇಲ್ಮೈ ಬಣ್ಣವನ್ನು ಹೊಂದುವಂತಾಗುತ್ತದೆ.,…
ಅಪರೂಪದ ಕರಿ ನಾಗರಹಾವು ಪ್ರತ್ಯಕ್ಷ
ಗದಗ: ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುವ, ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಿ ನಾಗರಹಾವು (ಮಾರ್ಫ್ ಹಾವು) ಗದಗ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ. ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈ ನಾಗರ ಹಾವು…
ಬೇಳೆಕಟ್ಟು ಸಾರು ಮಾಡಿ ಸವಿದು ನೋಡಿ
ಅಡುಗೆ ಮನೆ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು, ಅದಕ್ಕೆ 1 ಚಮಚ ಎಣ್ಣೆ ಹಾಕಿ, ನಂತರ ಅದಕ್ಕೆ 4 ಒಣಮೆಣಸಿನಕಾಯಿ, ಟೀ ಸ್ಪೂನ್ ಕಾಳು ಮೆಣಸು, 1 ಟೀ ಸ್ಪೂನ್ ಜೀರಿಗೆ ಹಾಕಿ ತುಸು ಟ್ರೈ…
ಸುದ್ದಿ ಸಂಗ್ರಹ
ಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ
ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್ಐ, ಪಿಎಫ್ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…
Read Moreಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್: ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಸೀಲ್ ಡೌನ್
ಶಿರಸಿ: ಶಿರಸಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿನ 3 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಚಿತ್ರದುರ್ಗದಿಂದ ಟ್ರೈನಿಂಗ್ ಮುಗಿಸಿ ಬಂದ 2 ಸಿಬ್ಬಂದಿಗಳಿಗೆ ಕೋರೋನಾ ಪಾಸಿಟೀವ್ ದೃಡಪಟ್ಟಿದ್ದು, ಇನ್ನೊಬ್ಬ ಸ್ಥಳೀಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ…
Read Moreಕಾಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ; ಮೃತದೇಹ ಪತ್ತೆ
ದಾಂಡೇಲಿ: ಸಮೀಪದ ಮೌಳಂಗಿಯಲ್ಲಿ ಈಜಲೆಂದು ಕಾಳಿ ನದಿಗಿಳಿದಿದ್ದ ಯುವಕನೊರ್ವ ಕೊಚ್ಚಿ ಹೋಗಿ ಎರಡು ದಿನಗಳ ನಂತರ ಶುಕ್ರವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಹುಬ್ಬಳ್ಳಿಯ 104 ಆರೋಗ್ಯ ಸಹಾಯವಾಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 6 ಜನರ ತಂಡವೊಂದು ಕೋವಿಡ್ ಮುನ್ನೆಚ್ಚರಿಕೆಯ ಬಗ್ಗೆ…
Read Moreಕುಮಟಾ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯಕ್ ನೇಮಕ
ಕುಮಟಾ: ತಿಮ್ಮಪ್ಪ ನಾಯಕ್ ರನ್ನು ಕುಮಟಾ ವೃತ್ತ ನಿರೀಕ್ಷಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಶಿವಪ್ರಕಾಶ ನಾಯ್ಕ ಡಿ.ವೈ.ಎಸ್.ಪಿಯಾಗಿ ಪದೋನ್ನತಿ ಹೊಂದಿದ್ದರಿಂದ ತೆರವಾದ ಸ್ಥಾನಕ್ಕೆ ಕಳೆದ 3 ತಿಂಗಳಿನಿಂದ ಹೊನ್ನಾವರ ಸಿ.ಪಿ.ಐ.ಶ್ರೀಧರ, ಎಸ್.ಆರ್ ಪ್ರಭಾರಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.…
Read Moreಭಾವಿಕೇರಿ ಕಡಲ ತೀರದಲ್ಲಿ ಬೃಹತ್ ಕಡಲಾಮೆಯ ಮೊಟ್ಟೆಗಳು ಪತ್ತೆ
ಅಂಕೋಲಾ : ಬೃಹದಾಕಾರದ ಕಡಲಾಮೆಗಳ 70 ಕ್ಕೂ ಹೆಚ್ಚು ಮೊಟ್ಟೆಗಳು ಅಂಕೋಲಾ ತಾಲೂಕಿನ ಬಾವಿಕೇರಿ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಅಳಿವಿನಂಚಿನಲ್ಲಿರುವ ಬೃಹದಾಕಾರದ ಕಡಲಾಮೆಯ ಮೊಟ್ಟೆಗಳನ್ನು ಕಡಲತೀರದಲ್ಲಿ ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆಯ ಅಂಕೋಲಾ ವಲಯ ಹಾಗೂ ಕೋಸ್ಟಲ್ ಮತ್ತು…
Read Moreಖಾಸಗಿ ಕಂಪನಿ ಕಾರ್ಮಿಕರ ಮೇಲೆ ಸ್ಥಳೀಯ ಮೀನುಗಾರರ ಆರೋಪ
ಹೊನ್ನಾವರ : ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ಮತ್ತೆ ಕಡಲಾಮೆ ಮೊಟ್ಟೆ ಇಟ್ಟಿದ್ದು, ಖಾಸಗಿ ಕಂಪನಿ ಕಾರ್ಮಿಕರು ಅದರ ಕುರುಹುಗಳು ಕಾಣದಂತೆ ಮರೆಮಾಚುವ ಉದ್ದೇಶದಿಂದ ಆಮೆಯ ಹೆಜ್ಜೆ ಗುರುತು ಅಳಿಸಿದ್ದಾರೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ. ಬುಧವಾರ ನಸುಕಿನ…
Read Moreಮಹಿಳಾ ವಸತಿ ನಿಲಯಗಳ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ
ಕಾರವಾರ : ಜಿಲ್ಲೆಯ ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳ ಸುತ್ತಮುತ್ತ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಪೊಲೀಸ್ ಗಸ್ತು ತಿರುಗುವ ವ್ಯವಸ್ತೆ ಮಾಡಿ ಕಿಡಿಗೇಡಿಗಳಿಂದ ಸಮಸ್ಯೆ ಆಗದಂತಹ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ…
Read Moreವಿರಳ ರಕ್ತದ ಗುಂಪು ಹೊಂದಿದವರ ಮಾಹಿತಿ ಸಂಗ್ರಹ; ಎಸ್. ಡಿ.ಎಂ. ಕಾಲೇಜಿನಲ್ಲಿ ಚಾಲನೆ
ಹೊನ್ನಾವರ : ಯುವಾ ಬ್ರಿಗೇಡ್ ಹೊನ್ನಾವರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ “ನೆತ್ತರ ಹನಿ ಕೊಟ್ಟವನೆ ಧಣಿ” ಎನ್ನುವ ಪರಿಕಲ್ಪನೆಯಡಿಯಲ್ಲಿ ವಿರಳ ರಕ್ತದ ಗುಂಪು ಹೊಂದಿದವರ ಮಾಹಿತಿ ಸಂಗ್ರಹ ಕಾರ್ಯಕ್ಕೆ ಎಸ್. ಡಿ.ಎಂ. ಕಾಲೇಜಿನಲ್ಲಿ ಚಾಲನೆ…
Read Moreರಾಮತೀರ್ಥ ಆರ್. ಟಿ. ಓ. ಕಚೇರಿಯ ಭವ್ಯ ಕಟ್ಟಡಕ್ಕೆ ಸ್ಥಳ ಮಂಜೂರಿ
ಹೊನ್ನಾವರ : ತಾಲೂಕಿನಲ್ಲಿ ಮೂರುವರೆ ವರ್ಷದಿಂದ ಹಲವು ಜನಪರ ಯೋಜನೆಗಳು ಅನುಷ್ಠಾನವಾಗಲಿದೆ. ಸತತ 2 ವರ್ಷಗಳ ಪರಿಶ್ರಮದ ಫಲವಾಗಿ ಆರ್.ಟಿ.ಓ ಕಛೇರಿ ನಿರ್ಮಾಣಕ್ಕೆ 2 ಎಕರೆ 19 ಗುಂಟೆ ಸ್ಥಳ ಮಂಜೂರಿಯಾಗಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು…
Read Moreಅನ್ಯರಿಗೆ ಅನುಕೂಲವಾಗುವ ಮಾನವೀಯ ಕೆಲಸ ನಮ್ಮಿಂದಾಗಬೇಕು; ಮಹಾಂತೇಶ ರೇವಡಿ
ಅಂಕೋಲಾ : ಮಾನವರಾದ ನಾವು ಸಮಾಜಕ್ಕೆ ಏನನ್ನಾದರೂ ಕೊಟ್ಟು ಹೋಗಬೇಕು ಅಥವಾ ಏನನ್ನಾದರೂ ಬಿಟ್ಟು ಹೋಗಬೇಕು. ಅನ್ಯರಿಗೆ ಅನುಕೂಲವಾಗುವ ಮಾನವೀಯ ಕೆಲಸ ನಮ್ಮಿಂದಾಗಬೇಕು. ಆತ್ಮಸಾಕ್ಷಿ ಮತ್ತು ಆತ್ಮಗೌರವಕ್ಕೆ ಅನುಗುಣವಾಗಿ ನಮ್ಮ ವರ್ತನೆ ಇರಬೇಕು. ವಿವೇಕಾನಂದರ ಆದರ್ಶ ಗುಣವನ್ನು ಜೀವನ…
Read Moreಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ
ಯಲ್ಲಾಪುರ: ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ನಿಜವಾದ ಆನಂದದ ಅನುಭೂತಿ ಆಗುತ್ತದೆ ಎಂದು ಗೋವರ್ಧನ ಸೇವಾ ಸಮೀತಿಯ ಕಾರ್ಯದರ್ಶಿ ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ಹೇಳಿದರು. ಅವರು ಬುಧವಾರ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಪಟ್ಟಣದ ಅಡಕೆ…
Read Moreಅತಿ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ; ವಿದ್ಯುತ್ ಕಂಬಕ್ಕೆ ಡಿಕ್ಕಿ
ಅಂಕೋಲಾ : ತಾಲೂಕಿನ ಹೆಬ್ಬುಳ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅತಿ ವೇಗದಲ್ಲಿ ಕಾರು ಚಲಾಯಿಸಿ ಬಂದು ಎದುರುಗಡೆ ಬರುತ್ತಿರುವ ಲಾರಿ ತಪ್ಪಿಸಲು ಹೋಗಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.ಈ ಕುರಿತಂತೆ ಕಾರು…
Read Moreಲಯನ್ಸ್ ಕ್ಲಬ್ನಿಂದ ಮಂಜುಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಡಯಾಸ್ ವಿತರಣೆ
ಅಂಕೋಲಾ : ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಬಿಎಸ್ಎನ್ಎಲ್ ಉಪ ವಿಭಾಗೀಯ ನಿವೃತ್ತ ಅಭಿಯಂತರ ಮಹಾದೇವ ಬಿ. ನಾಯ್ಕ ಅವರು ಲಯನ್ಸ್ ಕ್ಲಬ್ ಮೂಲಕ ನೀಡಿದ ಡಯಾಸನ್ನು ಮಂಗಳವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್…
Read Moreಘೋಟ್ನೇಕರ್’ಗೆ ರಾಜಕೀಯ ನಿವೃತ್ತಿ ಪಡೆಯಲು ಸಕಾಲ ಒದಗಿಬಂದಿದೆ; ನಾಗೇಂದ್ರ ಜಿವೋಜಿ
ಕಾರವಾರ: ವಿಧಾನ ಪರಿಷತ್ ನಿಕಟಪೂರ್ವ ಸದಸ್ಯ ಎಸ್.ಎಲ್.ಘೋಟ್ನೇಕರ್ ಮರಾಠ ಸಮಾಜದ ಹೆಸರಿನಲ್ಲಿ ಮಂಜೂರಾದ ವಿವಿಧ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿದ್ದು, ತಮ್ಮ ಮಾತಿನಂತೆಯೇ ರಾಜಕೀಯ ನಿವೃತ್ತಿ ಪಡೆಯಲು ಸಕಾಲ ಒದಗಿಬಂದಿದೆ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಪಾಧ್ಯಕ್ಷ…
Read Moreಭತ್ತ ಸಂಗ್ರಹ ಪ್ರಕ್ರಿಯೆ ಆರಂಭಿಸಿ; ಗಿರಣಿ ಮಾಲೀಕರಿಗೆ ಡಿಸಿ ಸೂಚನೆ
ಕಾರವಾರ : ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ ನೋಂದಾಯಿತ ಅಕ್ಕಿ ಗಿರಣಿ ಮಾಲೀಕರು ಕೂಡಲೇ ಖರೀದಿ ಏಜೆನ್ಸಿಯಾದ ಕರ್ನಾಟಕ ಆಹಾರ ನಾಗರಿಕ…
Read Moreಮೀನು ಹಿಡಿಯಲು ಹೋದ ವ್ಯಕ್ತಿ ಸಾವು
ಹೊನ್ನಾವರ : ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಶರಾವತಿ ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ವಿಶ್ವ ವಿಠಲ ಮೇಸ್ತಾ, (37) ಉದ್ಯಮ ನಗರ ಹೊನ್ನಾವರ ಮೃತ ದುರ್ದೈವಿ. ಈತ ಮೀನು ಹಿಡಿಯಲು…
Read Moreರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ
ಹೊನ್ನಾವರ : ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿರುವುದಲ್ಲದೇ, ಹತ್ತಾರು ವರ್ಷಗಳಿಂದ ಕುಂಟುತ್ತಾ ಕಾಮಗಾರಿ ಸಾಗಿದ್ದು, ಈ ಬಗ್ಗೆ ತಾಲೂಕಾಡಳಿತ ಗಮನಹರಿಸಬೇಕೆಂದು ತಹಶೀಲ್ದಾರರಿಗೆ ಸೋಮವಾರ ಪ.ಪಂ ಸದಸ್ಯ ಶ್ರೀಪಾದ ನಾಯ್ಕ…
Read Moreಮಹಿಳೆಯೋರ್ವಳಿಗೆ ವಿಷಪೂರಿತ ಹಾವು ಕಡಿದು ಸಾವು
ಭಟ್ಕಳ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳಿಗೆ ವಿಷಪೂರಿತ ಹಾವು ಕಚ್ಚಿ ಸಾವಿಗೀಡಾದ ಘಟನೆ ಇಲ್ಲಿನ ಕಟಗಾರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಬಾರ ದಲ್ಲಿ ಸೋಮವಾರ ನಡೆದಿದೆ. ಸಾವಿಗೀಡಾದ ಮಹಿಳೆಯನ್ನು ಮಂಗಳಿ ತಿಮ್ಮಪ್ಪ ಗೊಂಡ (43) ಎಂದು ಗುರುತಿಸಲಾಗಿದೆ. ಈಕೆ…
Read Moreತಾಲೂಕು ಆಸ್ಪತ್ರೆಯಲ್ಲಿ ಬೂಸ್ಟರ ಲಸಿಕಾ ಮೇಳ
ಭಟ್ಕಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರಕನ್ನಡ ಜಿಲ್ಲೆ, ಕಾರವಾರ ಹಾಗೂ ಭಟ್ಕಳ ಸರಕಾರಿ ಆಸ್ಪತ್ರೆ ಇವರ ಸಹಯೋಗದಲ್ಲಿ ಕೋವಿಡ್ ವ್ಯಾಕ್ಷೀನ್ ಬೂಸ್ಟರ ಲಸಿಕಾ ಮೇಳ ತಾಲೂಕು ಆಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ…
Read Moreಎಚ್ಚೆತ್ತ ತಾಲೂಕಾಡಳಿತ;ಮಿನಿವಿಧಾನ ಸೌಧದ ಎದುರು ಸ್ವಚ್ಛತಾ ಕಾರ್ಯ
ಹೊನ್ನಾವರ : ಮಿನಿ ವಿಧಾನ ಸೌಧದ ಕಾಂಪೌಂಡ್ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು ಅದರ ಸೌಂದರ್ಯವನ್ನು ಮರೆಮಾಚಿರುವ ಬಗ್ಗೆ ವರದಿ ಮಾಡಲಾಗಿತ್ತು. ವರದಿಗೆ ಎಚ್ಚೆತ್ತ ತಾಲೂಕಾಡಳಿತ ಹೊನ್ನಾವರ ಪಟ್ಟಣದ ಮಿನಿವಿಧಾನ ಸೌಧದ…
Read Moreಕುಮಟಾದ ಜಿ.ಎಲ್. ಹೆಗಡೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನೇಮಕ
ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕರನ್ನಾಗಿ ಹಿರಿಯ ಅರ್ಥಧಾರಿ, ಸಾಹಿತಿ ಡಾ.ಜಿ.ಎಲ್. ಹೆಗಡೆ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಯಕ್ಷಗಾನ ವೇಷಧಾರಿಯಾಗಿ, ದಕ್ಷಿಣೋತ್ತರ ಕನ್ನಡದ ಪ್ರಸಿದ್ಧ ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ಹೆಸರು ಪಡೆದಿರುವ ಡಾ.ಜಿ.ಎಲ್ ಹೆಗಡೆ,…
Read Moreಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ; ಶಿವಾನಂದ ಕಳವೆ
ಯಲ್ಲಾಪುರ: ಜೀವನಾನುಭವ ನೀಡುವ ಆನಂದ ವಿಶೇಷವಾದದ್ದು. ಅವಕಾಶವನ್ನು ಬಳಸಿಕೊಂಡು ಜ್ಞಾನದ ಹಸಿವನ್ನು ಹಿರಿಯ ಸಾಧಕರಿಂದ ಅಧ್ಯಯನದ ನೆಪದಲ್ಲಿ ಪಡೆದರೆ ಅದು ಶಾಶ್ವತವಾಗಿ ಆಧಾರವಾಗಬಲ್ಲದು. ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ…
Read Moreಗಿರಿಜನ ಸಮಾವೇಶ ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್
ಯಲ್ಲಾಪುರ:ಗಿರಿಜನರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲು ಸಮಾಜದ ಜತೆ ಇರುತ್ತೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಬುಧವಾರ ಗಿರಿಜನ ಸುರಕ್ಷಾ ವೇದಿಕೆ ಹಮ್ಮಿಕೊಂಡಿದ್ದ ಘಟ್ಟದ ಮೇಲಿನ ತಾಲೂಕುಗಳ ಗಿರಿಜನ…
Read Moreಶ್ರೀನಿಕೇತನ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ
ಶಿರಸಿ : ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನದ ಅಂಗವಾಗಿ “ರಾಷ್ಟ್ರೀಯ ಯುವ ದಿನ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶ್ರೀ ವಸಂತ…
Read Moreಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವ
ಸಿದ್ದಾಪುರ: ವಿವೇಕಾನಂದರು ಯುವಕರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹಾಗೂ ಯುವಸಮೂಹದ ಒಗ್ಗಟ್ಟನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಭಾರತೀಯ ಸಂಸ್ಕøತಿ ಹಾಗೂ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಇಂದಿಗೂ ಸ್ವಾಮಿ ವಿವೇಕಾನಂದರು ಯುವ ಜನತೆಗೆ ಆದರ್ಶವಾಗಿದ್ದಾರೆ.ಮುಂದಿನ ತಲೆಮಾರಿಗೆ ವಿವೇಕಾನಂದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಿದೆ…
Read Moreಸರಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ಕಾಗೇರಿಗೆ ಮನವಿ
ಸಿದ್ದಾಪುರ: ಇಂದು ಸರಕಾರಿ ನೌಕರರ ಸಂಘದಿಂದ ಮಾನ್ಯ ಸಭಾಧ್ಯಕ್ಷರಿಗೆ ಸರಕಾರಿ ನೌಕರರ ವಿವಿಧ ಬೇಡಿಕೆಗಳಾದ ೭ ನೇ ವೇತನ ಆಯೋಗ ಜಾರಿ ತರುವ ಬಗ್ಗೆ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ಸಮಾನ ವೇತನ ಹಾಗೂ ಭತ್ತೆಗಳನ್ನು ಜಾರಿಗೊಳಿಸುವಂತೆ ಎನ್.ಪಿ.ಎಸ್.ರದ್ದುಗೊಳಿಸಿ…
Read Moreಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ್ ಅಗಲುವಿಕೆಗೆ ಸಂತಾಪ
ಹೊನ್ನಾವರ :ಪಟ್ಟಣದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ ಹಿರಿಯ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಗಲುವಿಕೆಗೆ ಸಂತಾಪ ಸೂಚಿಸಿ ಸೋಮವಾರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಕನ್ನಡಪರವಾದ ಸಂಘಟನೆ,…
Read Moreಈಡೇರದ ಅತಿಥಿ ಉಪನ್ಯಾಸಕರ ಬೇಡಿಕೆ; ವಿದ್ಯಾರ್ಥಿಗಳ ಪರದಾಟ
ಅಂಕೋಲಾ : ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಇಂದು 32ನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಸರಕಾರ ಮತ್ತು ಅತಿಥಿ…
Read Moreಪ್ರತಿಭಟನೆಗೆ ಫಲ; ರಾಷ್ಟ್ರೀಯ ಹೆದ್ದಾರಿಗೆ ಬೀದಿ ದೀಪದ ಅಳವಡಿಕೆ
ಹೊನ್ನಾವರ : ತಮ್ಮೂರಿನ ಪ್ರಮುಖ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿಗೆ ಬೀದಿ ದೀಪದ ಅಳವಡಿಕೆಯ ಬಗ್ಗೆ ತಾಲೂಕಿನ ಹಳದಿಪುರದ ಸಾರ್ವಜನಿಕರು ಹಾಗೂ ಪಂಚಾಯತ್ ಪ್ರತಿಭಟಿಸಿದ ಪರಿಣಾಮ ಸೋಮವಾರದಿಂದ ಕಾಮಗಾರಿಗೆ ಚಾಲನೆ ಸಿಕ್ಕಂತಾಗಿದೆ. ಹಳದಿಪುರ ಭಾಗದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು…
Read Moreಬೂಸ್ಟರ ಡೋಸ್ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದ ಗಣಪತಿ ಉಳ್ವೇಕರ
ಅಂಕೋಲಾ : ಕೊರೋನ ಮೊದಲನೆ ಹಾಗೂ ಎರಡನೆ ಅಲೆಗಳ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡಿದ್ದೇವೆ, ಮತ್ತೆ ಅಂತಹ ಪರಿಸ್ಥಿತಿಗಳು ಬಾರದಂತೆ ತಡೆಯುವದು ಸರಕಾರದ ಹಾಗೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಕೊವಿಡ್ ಲಸಿಕೆ ಪಡೆದವರು ಈಗ ಬೂಸ್ಟರ ಡೋಸ್ ಪಡೆಯುವದರಿಂದ ರೋಗ ಹರಡುವದನ್ನು ಇನ್ನಷ್ಟು…
Read Moreಮುಗಳೀಕೋಣೆ ಅಯ್ಯಪ್ಪ ಭಜನಾ ಮಂಟಪದ 45 ನೇ ವರ್ಷದ ಯಾತ್ರೆ
ಭಟ್ಕಳ: ಇಲ್ಲಿನ ಮುಗಳೀಕೋಣೆ ಶ್ರೀ ಅಯ್ಯಪ್ಪ ಭಜನಾ ಮಂಟಪದಲ್ಲಿ 45 ನೇ ವರ್ಷದ ಯಾತ್ರೆ ಪ್ರಯುಕ್ತ ಮಹಾ ಅನ್ನ ಸಂತರ್ಪಣೆ ಹಾಗೂ ಫಲ್ಲಕ್ಕಿ ಉತ್ಸವ ಕಾರ್ಯಕ್ರಮ ಮಂಗಳವಾರ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಗಣಹೊಮ, ಅಯ್ಯಪ್ಪ ಸ್ವಾಮಿಯಲ್ಲಿ…
Read Moreಯಲ್ಲಾಪುರ ಟಿ.ಎಂ.ಎಸ್.ನಿಂದ ದೋಟಿಯಿಂದ ಕೊನೆಕೊಯ್ಲು ತರಬೇತಿ ಕಾರ್ಯಕ್ರಮ
ಯಲ್ಲಾಪುರ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ದೋಟಿಯಿಂದ ಅಡಿಕೆ ಕೊಯ್ಯುವ ತರಬೇತಿ ಕಾರ್ಯಕ್ರಮ ಜ. 9, ರವಿವಾರ ವಿ. ಎನ್. ಭಟ್ ಗೇರಗದ್ದೆ ತೋಟದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎನ್.ಕೆ.ಭಟ್ ಅಂಗಾಶಿಕುಂಬ್ರಿ ಮುಖ್ಯ ಅತಿಥಿಯಾಗಿ…
Read Moreಕನ್ನಡಾಭಿಮಾನ ; ಕುಮಟಾ ಕನ್ನಡ ಸಂಘ ರಚನೆ
ಕುಮಟಾ: ಕುಮಟಾದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಕಾರ್ಯಚಟುವಟಿಕೆಗಳನ್ನು ವ್ಯಾಪಕವಾಗಿ ನಿರಂತರವಾಗಿ ಕೈಗೊಳ್ಳುವ ಆಶಯದಿಂದ ಮೈದಳೆದ “ಕುಮಟಾ ಕನ್ನಡ ಸಂಘ”ದ ಪದಾಧಿಕಾರಿಗಳನ್ನು ಒಕ್ಕೋರಲಿನಿಂದ ಆಯ್ಕೆ ಮಾಡಲಾಯಿತು. ಪ್ರಗತಿ ಟ್ಯುಟೋರಿಯಲ್ಸ್ನ…
Read Moreಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಯಲ್ಲಾಪುರ: ತಾಲೂಕಿನಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಇರುವ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಇರುವ ಸಿಬ್ಬಂದಿಯ ಮೇಲೆ ಒತ್ತಡವೂ ಹೆಚ್ಚುವ ಜತೆಗೆ, ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಚಿಕಿತ್ಸೆ ದೊರಕುವುದು ಕಷ್ಟಕರವಾಗಿದೆ. ಪಶು ಸಂಗೋಪನಾ…
Read Moreಜೀಪ್’ನಲ್ಲಿ ಭತ್ತ ಒಕ್ಕಣೆ ಮಾಡಿ ಬೆರಗು ಮೂಡಿಸಿದ ಕೃಷಿಕ
ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಮೊಟ್ಟೆಪಾಲಿನ ಕೃಷಿಕ ನಾರಾಯಣ ಭಟ್ಟ ಅವರು ಜೀಪ್ ಮೂಲಕ ಭತ್ತದ ಒಕ್ಕಣೆ ಮಾಡಿ ಗಮನ ಸೆಳೆದರು.
Read Moreಶಾಲೆಯ ಆವರಣದಲ್ಲಿ ನಡೆದ ವಾರದ ಸಂತೆ; ಪಾಲಕರ ಆಕ್ಷೇಪ
ಮುಂಡಗೋಡ: ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ವಾರದ ಸಂತೆಯ ಬಗ್ಗೆ ಹಲವು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಸಂತೆ ಮಾರುಕಟ್ಟೆ, ರೋಟರಿ ಶಾಲೆಯ ಹಿಂದಿನ ಮೈದಾನ ಹಾಗೂ ತಾಲೂಕು ಕ್ರೀಡಾಂಗಣ ಇಷ್ಟೆಲ್ಲಾಇದ್ದರೂ, 300-350 ಮಕ್ಕಳು ಕಲಿಯುವ…
Read Moreಮಾಂಸ ವಶಕ್ಕೆ ಪಡೆದು ತನಿಖೆ ಕೈಗೊಂಡ ಅರಣ್ಯ ಇಲಾಖೆ
ಮುಂಡಗೋಡ: ಪಟ್ಟಣದ ಲಮಾಣೆ ತಾಂಡಾದಲ್ಲಿನ ಜ್ಯೋತಿ ಆಸ್ಪತ್ರೆಯ ಸನಿಹದ ಮನೆಯ ಕೊಟ್ಟಿಗೆಯಲ್ಲಿ ಸೋಮವಾರ ಅಪರಿಚಿತರು ಯಾವುದೋ ಮಾಂಸವನ್ನು ಇಟ್ಟು ಹೋಗಿದ್ದು ಅರಣ್ಯ ಇಲಾಖೆಯವರು ಪರಿಶೀಲಿಸಿ ಮಾಂಸವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಲಮಾಣಿ ತಾಂಡಾದ ಪ್ರವೀಣ ಲಮಾಣಿ ಎಂಬುವರ…
Read Moreಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ-ಸುರೇಶ್ಚಂದ್ರ ಹೆಗಡೆ
ಶಿರಸಿ: ಮೂಲ ಸಂಪ್ರದಾಯಕ್ಕೆ ದಕ್ಕೆಯಾಗದ ರೀತಿಯಲ್ಲಿ ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು,ಉಳಿದೆಲ್ಲಾ ಕಲೆಗಳಿಗಿಂತ ವಿಶಿಷ್ಟವಾಗಿದೆ.ಇದು ಜಾನಪದ ಕಲೆಯಾಗಿ ಗುರುತಿಸಲ್ಪಟ್ಟಿದ್ದರೂ ಶಾಸ್ತ್ರೀಯ ಕಲೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೇಶಿನಮನೆ ಹೇಳಿದ್ದಾರೆ. ಅವರು…
Read Moreವೀಕೆಂಡ್ ಕರ್ಫ್ಯೂ ಮಧ್ಯೆ ಕಿಡಿ ಹೊತ್ತಿಸಿದ ಒಣಮೀನು ಮಾರಾಟ
ಕಾರವಾರ: ಕೋವಿಡ್, ಒಮಿಕ್ರಾನ್ ತಡೆಗೆ ಸರಕಾರ ಹೊರಡಿಸಿರುವ ಆದೇಶದ ಅನ್ವಯ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಭಾನುವಾರದ ಸಂತೆ ರದ್ದು ಮಾಡಿದ್ದರೂ ಹೊರ ಭಾಗದಿಂದ ಬಂದು ಒಣಮೀನು ವ್ಯಾಪಾರ ಮಾಡಿರುವುದು ಸ್ಥಳೀಯ ಒಣಮೀನು ವ್ಯಾಪಾರ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು.…
Read Moreಪುರಸಭೆಗೆ ಐವರು ನಾಮನಿರ್ದೇಶಿತ ಸದಸ್ಯರ ನೇಮಕ
ಅಂಕೋಲಾ: ಇಲ್ಲಿನ ಪುರಸಭೆಗೆ ನೂತನ ನಾಮನಿರ್ದೇಶಕ ಸದಸ್ಯರಾಗಿ ಐವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಪಟ್ಟಣದ ಮಠಾಕೇರಿಯ ನಾಗೇಶ ಡಿ ಕಿಣಿ, ಅಂಬಾರಕೊಡ್ಲದ ಬಾಬು ಎಂ ಗೌಡ, ಕನಸೆಗದ್ದೆಯ ಸುಲಕ್ಷಾ ಸುರೇಶ ಭೋವಿ, ಬೇಳಾ ಬಂದರದ ತಾರಾ ನಾಗೇಶ…
Read Moreಗಿಡಗಂಟಿಗಳಿಂದಾಗಿ ಕಳೆಗುಂದಿದ ಹೊನ್ನಾವರ ಮಿನಿ ವಿಧಾನ ಸೌಧ
ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಿನಿ ವಿಧಾನ ಸೌಧ ಕಾಂಪೌಂಡ್ ಗೆ ಹೊಂದಿಕೊಂಡು ಬೆಳೆದಿರುವ ಗಿಡಗಂಟಿಗಳಿಂದಾಗಿ ಅದರ ಸೌಂದರ್ಯವೇ ಕಳೆಗುಂದಿದೆ. ಮಿನಿ ವಿಧಾನ ಸೌಧಕ್ಕೆ ಪತ್ರ ವ್ಯವಹಾರಕ್ಕೆ ಪ್ರತಿದಿನ ಒಂದಿಲ್ಲೊಂದು ಮನವಿ, ವ್ಯಾಜ್ಯ ಸಂಬಂಧಿಸಿದ ಕೆಲಸಗಳಿಗಾಗಿ…
Read Moreತಾಲೂಕ ಆಸ್ಪತ್ರೆಯ ಸಿಬ್ಬಂದಿಗಳಿಂದ ಮಾನವೀಯ ನೆರವು
ಗೇರುಸೊಪ್ಪ: ಗೇರುಸೊಪ್ಪಾದ 21 ವರ್ಷದ ವಿನಾಯಕ ಪುರಂದರ ನಾಯ್ಕ ರವರು ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಆತನ ಜೀವ ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನ ದಾನ ಮಾಡಲು ಮುಂದಾಗಿದ್ದಾಳೆ.ತಾಯಿ ಮತ್ತು ಮಗ ಇಬ್ಬರೇ ಇರುವ ಕುಟಂಬದಲ್ಲಿ ದುಡಿಯುವರು ಯಾರು…
Read Moreಬಿಡುಗಡೆಗೆ ಸಿದ್ದಗೊಂಡ “ನಿತ್ಯವಿದು ಪರಿವರ್ತನ” ಪುಸ್ತಕ
ಯಲ್ಲಾಪುರ: ಪತ್ರಕರ್ತೆ ದಿವ್ಯಾ ಹೆಗಡೆ ಕಬ್ಬಿನಗದ್ದೆ ಅವರ ಚೊಚ್ಚಲ ಪುಸ್ತಕ “ನಿತ್ಯವಿದು ಪರಿವರ್ತನ” ಬಿಡುಗಡೆಗೆ ಸಿದ್ಧಗೊಂಡಿದೆ. ಸ್ಪೂರ್ತಿದಾಯಕ ಬರಹಗಳನ್ನು ಒಳಗೊಂಡ ಈ ಪುಸ್ತಕವನ್ನು ಬುಧವಾರ ಸಂಜೆ 5 ಗಂಟೆಗೆ ನಾಯ್ಕನಕೆರೆಯ ಶಾರದಾಂಬಾ ದೇವಿ ಸನ್ನಿಧಿಯಲ್ಲಿ ಕಾರ್ಮಿಕ ಸಚಿವ ಶಿವರಾಮ…
Read Moreಡಾ. ಎ. ವಿ. ಬಾಳಿಗಾ ಶಿಕ್ಷಣ ಸಂಸ್ಥೆಗೆ ಪ್ರಪ್ರಥಮ ಸಿ.ಎಸ್.ಆರ್. ಕೊಡುಗೆ
ಕುಮಟಾ: ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಪೂಣಾದ ಕೆ.ಟಿ.ಆರ್. ಕಪಲಿಂಗ್ (ಇಂಡಿಯಾ) ಪ್ರೈ ಲಿಮಿಟೆಡ್ ಇಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದ ಆಧುನಿಕ ಶೌಚಾಲಯ ಸಮುಚ್ಛಯದ ಭೂಮಿ ಪೂಜನ ಮತ್ತು ಭೂ…
Read Moreಅಭಿಷೇಕ ಕಳಸ, ಪ್ರಸಾದ್ ಕಳಸ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಾರವಾರ : ಬೆಂಗಳೂರಿನ ಯುವ ಸಬಲೀಕರಣ ಇಲಾಖೆ, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತ ಆಶ್ರಯದಲ್ಲಿ ಮಂಡ್ಯದಲ್ಲಿ ಆಯೋಜಿಸಿದ್ದ 2021- 22ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವದ ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ…
Read Moreಕಾಡು ಹಂದಿ ಮಾಂಸದ ಜೊತೆಗೆ ಮೂವರು ಆರೋಪಿಗಳ ಬಂಧನ
ಅಂಕೋಲಾ : ಕಾಡು ಹಂದಿ ಹೊಡೆದು ಮನೆಯಲ್ಲಿ ಬೆಯಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಕಾಡು ಹಂದಿ ಮಾಂಸದ ಜೊತೆಗೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ…
Read Moreಕುಮಟಾದಲ್ಲಿ ‘ವೀಕೆಂಡ್ ಕಫ್ರ್ಯೂ’ಗೆ ಉತ್ತಮ ಜನಸ್ಪಂದನೆ
ಕುಮಟಾ : ಸರಕಾರ ವಿಧಿಸಿರುವ ವೀಕೆಂಡ್ ಕಫ್ರ್ಯೂಗೆ ಪಟ್ಟಣದಲ್ಲಿ ಶನಿವಾರ ಉತ್ತಮ ಜನಸ್ಪಂದನೆ ದೊರೆತಿದೆ. ಉತ್ತರ ಕನ್ನಡದಲ್ಲಿ ಕೋವಿಡ್ ಪ್ರಕರಣ ನೂರರ ಗಡಿ ತಲುಪುತ್ತಿರುವ ಹಿನ್ನೆಲೆಯಲ್ಲಿ ಜನರ ಸುರಕ್ಷಿತಾ ದೃಷ್ಟಿಯಿಂದ ತಾಲೂಕಾಳಿತ ಮತ್ತು ಪುರಸಭೆ ನೀಡಿದ ಅನುಮತಿ ಮೇರೆಗೆ…
Read Moreನಕಲಿ ಜಾತಿ ಪ್ರಮಾಣತ್ರ ವಂಚನೆ ತಡೆಯಲು ಸರಕಾರ ಮಧ್ಯ ಪ್ರವೇಶಿಸಲಿ; ಪ್ರಸನ್ನಾನಾಂದಪುರಿ ಸ್ವಾಮೀಜಿ ಒತ್ತಾಯ
ಮುಂಡಗೋಡ: ರಾಜ್ಯ ಮತ್ತು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರಿನಲ್ಲಿ ಬೇರೆ ಬೇರೆ ಜನಾಂಗದವರು ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ನಿಜವಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಂಚನೆ ಮಾಡುತ್ತಿದ್ದಾರೆ. ಸರಕಾರವು ಮಧ್ಯ ಪ್ರವೇಶಿಸಿ ಸಂಬಂಧಪಟ್ಟ…
Read Moreಹೊಸಕೊಪ್ಪ ವಿದ್ಯಾರ್ಥಿಗಳಿಂದ ಇಕೊ ಸಂಚಾರ
ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಇಕೊ ಸಂಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಹಿಂದಿರುವ ಅರಣ್ಯ ಹಾಗೂ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಸುಮಾರು 26 ಜಾತಿಯ ಗಿಡಮರ ಬಳ್ಳಿಗಳನ್ನು ಪರಿಚಯಿಸಿ…
Read Moreರೈತರು ಇ- ಕೆವೈಸಿ ಮಾಡುವುದು ಕಡ್ಡಾಯ
ಮುಂಡಗೋಡ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಕೇಂದ್ರ ಸರಕಾರ ಈ ಯೋಜನೆಯಡಿ ಮುಂದಿನ ಚತುರ್ಮಾಸಿಕದಲ್ಲಿ(2022ರ ಏಪ್ರಿಲ್ನಿಂದ 2022ರ ಜು.) ನೀಡುವ ಆರ್ಥಿಕ ನೆರವು ಪಡೆಯಲು ಈ…
Read Moreವೀಕೆಂಡ್ ಕಫ್ರ್ಯೂ; ಕಾರವಾರದಲ್ಲಿ ಶನಿವಾರ ಜನರ ಸಂಚಾರ ವಿರಳ
ಕಾರವಾರ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ವಾರಾಂತ್ಯದ ಕಫ್ರ್ಯೂಗೆ ಆದೇಶ ಹೊರಡಿಸಿದ್ದರಿಂದ ಮೊದಲ ದಿನವಾದ ಶನಿವಾರ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಗರದಾದ್ಯಂತ ಜನರ ಚಲನವಲನ, ವಾಹನ ಸಂಚಾರ ಎಂದಿಗಿಂತ ವಿರಳವಾಗಿತ್ತು. ಬೆಳಗಿನ…
Read Moreಹಳಗೆಜೂಗ್ ಪಂಚಾಯಿತಿ ಸದಸ್ಯ ಮಂಗೇಶ್ ಗೋವೇಕರ್ ಗೆ ಸನ್ಮಾನ
ಕಾರವಾರ: ಘಡಸಾಯಿ ಪಂಚಾಯಿತಿ ಹಳಗೆಜೂಗ್ ಪಂಚಾಯಿತಿ ಮರುಚುನಾವಣೆಯಲ್ಲಿ ವಿಜಯಿಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಗೇಶ್ ಗೋವೇಕರ್ ಅವರನ್ನು ಊರ ನಾಗರಿಕರು ಮಾಜಿ ಶಾಸಕ ಸತೀಶ್ ಸೈಲ್ ಉಪಸ್ಥಿತಿಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ನೂತನ ಸದಸ್ಯ ಮಂಗೇಶ್ ಗೋವೇಕರ್ ಸನ್ಮಾನಕ್ಕೆ ಉತ್ತರಿಸಿ…
Read Moreಜನಮನ ಸೂರೆಗೊಂಡ ಎಂ.ಡಿ. ಕೌಶಿಕ ಜಾದು
ದಾಂಡೇಲಿ: ಅಂತಾರಾಷ್ಟ್ರೀಯ ಮಟ್ಟದ ಜಾದು ಪ್ರದರ್ಶನಗಾರ ಎಂ.ಡಿ. ಕೌಶಿಕ್ ಅವರು ಶುಕ್ರವಾರ ಸಂಜೆ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ನಡೆಸಿಕೊಟ್ಟ ಜಾದು ಪ್ರದರ್ಶನ ಜನಮನ ಸೂರೆಗೊಂಡಿತು. ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ…
Read Moreಮಾಸ್ಕ್ ಮರೆತ ಜನ; ಪೋಲಿಸರಿಂದ ದಂಡದ ರುಚಿ
ದಾಂಡೇಲಿ : ನಗರದಲ್ಲಿ ಮಾಸ್ಕ್ ಮರೆತು ಅಡ್ಡಾಡುತ್ತಿರುವವರಿಗೆ ದಂಡದ ರುಚಿ ತೋರಿಸಿ ಎಚ್ಚರಿಕೆ ನೀಡುವ ಕೆಲಸವನ್ನು ನಗರದ ಪೊಲೀಸರು ಶನಿವಾರ ಪುನಾರಂಭಿಸಿದರು. ನಗರದ ಲಿಂಕ್ ರಸ್ತೆ, ಬರ್ಚಿ ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವವರನ್ನು ಹಿಡಿದು ದಂಡ ಆಕರಿಸಿ ಮಾಸ್ಕ್…
Read Moreಅಯ್ಯಪ್ಪ ವೃತಾಚರಣೆ ನಿಮಿತ್ತ ಅನ್ನ ಸಂತರ್ಪಣೆ
ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ತೂಗುಸೇತುವೆಯ ಸಮೀಪದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 19ನೇ ವರ್ಷದ ವೃತಾಚರಣೆಯ ಪ್ರಯುಕ್ತ ಅನ್ನಸಂತರ್ಪಣೆ ನೆರವೇರಿತು. ಸನ್ನಿಧಾನದ ಜಟ್ಟಿ ಗುರು ಸ್ವಾಮಿಯವರ ಮುಂದಾಳತ್ವದಲ್ಲಿ ಇನ್ನುಳಿದ ಮಾಲಾಧಾರಿ ಸ್ವಾಮಿಗಳು ಸೇರಿ, ಅಯ್ಯಪ್ಪ…
Read Moreಗೆಳೆಯರ ಬಳಗದಿಂದ ಸಾಹಿತಿ ಡಾ. ಎನ್.ಆರ್. ನಾಯಕಗೆ ಸನ್ಮಾನ
ಅಂಕೋಲಾ: ಸಾಹಿತಿಗಳು ರಚಿಸುವ ಕೃತಿಗಳನ್ನು ನಾವು ಓದುವುದೇ ಅವರಿಗೆ ನಾವು ಸಲ್ಲಿಸುವ ಬಹುದೊಡ್ಡ ಗೌರವ. ಹಾರ, ಶಾಲುಗಳನ್ನು ಹಾಕಿದಾಗ ಆಗುವ ಸಂತೋಷಕ್ಕಿಂತ ನಮ್ಮ ಕೃತಿಗಳು ಹೆಚ್ಚು ಹೆಚ್ಚು ಜನರಿಗೆ ತಲುಪಿದಾಗ ಆಗುವ ಸಂತೃಪ್ತಿಯ ಹೆಚ್ಚು ಎಂದು ಜಿಲ್ಲೆಯ ಹಿರಿಯ…
Read Moreರೇಖಾ ರಾವ್ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ
ಅಂಕೋಲಾ : ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ರೇಖಾ ರಾವ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ರೇಖಾ ರಾವ್ ಅವರು ಈ ಮೊದಲು ಮಂಗಳೂರಿನ ಕಾವೂರು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂಬಡ್ತಿ ಹೊಂದಿ ಅಂಕೋಲಾಕ್ಕೆ…
Read Moreಪಂಜಾಬ್ ಸರಕಾರದ ವಜಾಕ್ಕೆ ಭಟ್ಕಳ ಬಿಜೆಪಿ ಆಗ್ರಹ
ಭಟ್ಕಳ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್ ಸರಕಾರ ಸೂಕ್ತ ಭದ್ರತೆ ಒದಗಿಸಲು ವಿಫಲವಾಗಿದ್ದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ತಾಲೂಕು ಬಿಜೆಪಿ ಘಟಕದಿಂದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಸಲಾಯಿತು.…
Read Moreಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ
ಹೊನ್ನಾವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ಪಟ್ಟಣ ಯೋಜನಾ ಕಛೇರಿಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶಿವರಾಜ್ ಮೆಸ್ತ ಮಾತನಾಡಿ ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವಂತೆ…
Read Moreಜ. 10 ರಂದು ತಾಲೂಕು ಪಂಚಾಯತ್ ಕೆಡಿಪಿ ಸಭೆ
ಕಾರವಾರ : ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯನ್ನು ಜ. 10 ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆಸಲಾಗುವುದು ಎಂದು ಕಾರವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಬಾಳಪ್ಪನವರ ತಿಳಿಸಿದ್ದಾರೆ.
Read Moreಪಂಜಾಬ್ ಸರಕಾರ ಕಿತ್ತೆಸೆಯಲು ಹೊನ್ನಾವರ ಬಿಜೆಪಿ ಆಗ್ರಹ
ಹೊನ್ನಾವರ : ಪಂಜಾಬ್ ರಾಜ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ನ ಫಿರೋಜ್ಪುರ ಪ್ರವಾಸದ ಸಂದರ್ಭದಲ್ಲಿ ನಡೆದ ಭದ್ರತಾ ವೈಫಲ್ಯ ಮತ್ತು ಹತ್ಯೆಯ ಸಂಚಿನ ತನಿಖೆಯನ್ನು ಅತೀ ಶೀಘ್ರ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ…
Read Moreಬೇಳಾದಲ್ಲಿ ನೀಲಿಕಲ್ಲು ಮತ್ತು ಕಲಗ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಾಗಾರ
ಅಂಕೋಲಾ : ಮೀನು ಕರಾವಳಿ ಜನರ ಪ್ರಮುಖ ಆಹಾರವಾದ್ದರಿಂದ ಮೀನು ಹಾಗೂ ಸಮುದ್ರದ ಇತರೆ ಉತ್ಪನ್ನಗಳನ್ನು ಆಹಾರವಾಗಿ ಬಳಸುವದರ ಜೊತೆಗೆ ನೀಲಿಕಲ್ಲು ಮತ್ತು ಕಲಗ ಮುಂತಾದವುಗಳನ್ನು ಬೆಳೆಸಿ ಲಾಭ ಪಡೆದು ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಬಹುದು ಎಂದು ಸಹಾಯಕ ಅರಣ್ಯ…
Read Moreಮೇಲ್ನೋಟಕ್ಕೆ ತಹಸೀಲ್ದಾರರಿಂದ ಭ್ರಷ್ಟರ ರಕ್ಷಣೆಯಾಗುತ್ತಿದೆ; ಪಂಚಾಯತ್ ಸದಸ್ಯ ರಾಜು ನಾಯ್ಕ ಆರೋಪ
ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯು ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ 8 ವರ್ಷಗಳಿಂದ ಒಟ್ಟಾರೆ 60 ಲಕ್ಷ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾನೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ…
Read Moreಜ.12 ರಂದು ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶ
ಯಲ್ಲಾಪುರ: ಗಿರಿಜನ ಸುರಕ್ಷಾ ವೇದಿಕೆಯ ಆಶ್ರಯದಲ್ಲಿ ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶ ಜ.12 ರಂದು ಬೆಳಗ್ಗೆ 10 ಕ್ಕೆ ಪಟ್ಟಣದ ರೈತ ಭವನದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ರಾಮು ನಾಯ್ಕ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ…
Read Moreಸಿ ಪಿ ಐ ಸುರೇಶ ಎಳ್ಳೂರ ಮಾರ್ಗದರ್ಶನ ದಲ್ಲಿ ಪೋಲೀಸರ ಕಟ್ಟೆಚ್ಚರ ; ಬಿಕೋ ಎನಿಸುತ್ತಿದ್ದ ಪಟ್ಟಣ
ಯಲ್ಲಾಪುರ :- ಕರ್ಪ್ಯು ಜಾರಿಯಾದ ಹಿನ್ನೆಲೆಯಲ್ಲಿ ಪಟ್ಟಣ ಬಿಕೋ ಎನಿಸುತ್ತಿದ್ದ ಅಲ್ಲಲ್ಲಿ ಜನರು ಒಡಾಡುತ್ತಿದ್ದು ಸಿ ಪಿ ಐ ಸುರೇಶ ಎಳ್ಳೂರ ಮಾರ್ಗದರ್ಶನ ದಲ್ಲಿ ಪೋಲೀಸರು ಕಟ್ಟೆಚ್ಚರ ವಹಿಸುತ್ತಿದ್ದು ಪ್ರತಿ ಓಣಿ ಓಣಿಯಲ್ಲಿ ಓಡಾಡಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.…
Read Moreದೇಶದ ಆರ್ಥಿಕತೆ 2021-22ರಲ್ಲಿ ಶೇ.9.2ರಷ್ಟು ಅಭಿವೃದ್ಧಿ: ಕೇಂದ್ರ ವಿಶ್ವಾಸ
ನವದೆಹಲಿ: 2021-22ರಲ್ಲಿ ಭಾರತದ ಆರ್ಥಿಕತೆಯು ಶೇ9.2ರಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ಸರಕಾರ ಭರವಸೆ ವ್ಯಕ್ತಪಡಿಸಿದೆ. ಕೃಷಿ, ಗಣಿಗಾರಿಕೆ ಮತ್ತು ಉತ್ಪಾದನಾ ವಲಯದ ಭಾರಿ ಚೇತರಿಕೆಯ ಕಾರಣ ದೇಶದ ಆರ್ಥಿಕ ಬೆಳವಣಿಗೆ ಕೊರೋನಾ ಪೂರ್ವದ ಅವಧಿಯನ್ನು ನೀಡಲಿದೆ ಎಂದು…
Read Moreಹೆದ್ದಾರಿ ಇಲಾಖೆಯ ಜಾಗವನ್ನೇ ಒತ್ತುವರಿ ಮಾಡಿ ಹೋಟೆಲ್ ನಿರ್ಮಿಸಿದ ಭೂಪ :ಕಣ್ಮುಚ್ಚಿ ಕುಳಿತ ಏನ್ ಎಚ್ ಆಯ್
ಕುಮಟಾ : ತಾಲ್ಲೂಕಿನ ಮಿರ್ಜಾನ್ ಹತ್ತಿರದ ಕೊಡಕಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಹೆದ್ದಾರಿ ಇಲಾಖೆಯ ಜಾಗವನ್ನು ಆತಿಕ್ರಮಿಸಿ ಹೋಟೆಲ್ ನಿರ್ಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕೊಡಕಣಿ…
Read Moreಪಂಜಾಬ್ ಸರ್ಕಾರದ ವೈಫಲ್ಯದ ವಿರುದ್ಧ ಹರಿಹಾಯ್ದ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ
ಕಾರವಾರ: ಕಾಂಗ್ರೆಸ್ನೊಂದಿಗೆ ಚೈನಾ ಮತ್ತು ಪಾಕಿಸ್ತಾನ ದಾಯಾದಿಗಳಂತಿದ್ದು, ಪಂಜಾಬಿನ ಕಾಂಗ್ರೆಸ್ ಧುರಿಣರಿಗೆ ಪಾಕಿಸ್ತಾನದ ನಂಟಿದೆ. ಪಂಜಾಬ್ ಘಟನೆ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಆದ್ದರಿಂದ ಈ ಘಟನೆ ಉಲ್ಬಣಕ್ಕೆ ಕಾರಣರಾದವರ ಮೇಲೆ ಕಠಿಣ…
Read Moreಫೆ.15-16 ರಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಸಭೆ; ಪತ್ರಿಕಾಗೋಷ್ಠಿಯಲ್ಲಿಎಂ.ಗುರುಮೂರ್ತಿ ಹೇಳಿಕೆ
ಕಾರವಾರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಸರ್ವ ಸದಸ್ಯರ ಬೃಹತ್ ಸಭೆಯು ಫೆಬ್ರುವರಿ 15 ಮತ್ತು 16ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಐಕ್ಯತಾ ಭಾವದಿಂದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ…
Read Moreನಾರಗೇರಿಯಲ್ಲಿ ನೌಕಾನೆಲೆ ತ್ಯಾಜ್ಯ ವಿಲೇವಾರಿ; ಸ್ಥಳೀಯರ ವಿರೋಧ
ಕಾರವಾರ: ನೌಕಾನೆಲೆಯಿಂದ ತಂದ ತ್ಯಾಜ್ಯ ವಸ್ತುಗಳನ್ನು ಶಿರವಾಡ ಗ್ರಾ.ಪಂ ವ್ಯಾಪ್ತಿಯ ನಾರಗೇರಿಯ ಜನ ವಸತಿ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಹಾಗೂ ಶಿರವಾಡ ಡೆವಲಪ್ಮೆಂಟ್ ಅಸೋಶಿಯೇಶನ್ ವತಿಯಿಂದ ಸಹಾಯಕ ಕಮಿಷನರ್ಗೆ ಮನವಿ ಸಲ್ಲಿಸಲಾಯಿತು. ನೌಕಾನೆಲೆಯಲ್ಲಿ ತ್ಯಾಜ್ಯ ವಸ್ತುಗಳನ್ನು…
Read More12 ರಂದು ಮೊಗೇರ ಸಮಾಜದವರಿಂದ ಧರಣಿ ಸತ್ಯಾಗ್ರಹ ನಿರ್ಧಾರ; ಸುದ್ದಿಗೋಷ್ಠಿಯಲ್ಲಿ ಕೆ.ಎಂ. ಕರ್ಕಿ ಮಾಹಿತಿ
ಭಟ್ಕಳ: ಮೊಗೇರ ಸಮಾಜಕ್ಕೆ ದೊರೆತ ಸೌಲಭ್ಯ ವಂಚಿಸಲು ಕೆಲವು ಸಂಘಟನೆಗಳು ಹಲವಾರು ರೀತಿಯಲ್ಲಿ ಅಪಪ್ರಚಾರ ಮಾಡಿ, ಸಮಾಜದಲ್ಲಿ ಮತ್ತು ಸರಕಾರಿ ಅಧಿಕಾರಿಗಳಲ್ಲಿ ಸಂಶಯ ಮೂಡುವಂತೆ ಮಾಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಕೆ.ಎಂ. ಕರ್ಕಿ ಹೇಳಿದರು.…
Read More15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ನೀಡುವ ಕುರಿತು ಪಾಲಕರಿಗೆ ತರಬೇತಿ
ಕಾರವಾರ: ಇಲ್ಲಿನ ಎಜ್ಯುಕೇಷನ್ ಸೊಸೈಟಿಯ ‘ಬಾಲಮಂದಿರ ಪ್ರೌಢಶಾಲೆ’ ಯಲ್ಲಿ ನಡೆದ15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ನೀಡುವ ಕುರಿತು ಪಾಲಕರಿಗೆ ನೀಡಲಾದ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ…
Read Moreಕೆರೆಯಲ್ಲಿ ಬಿದ್ದಿದ್ದ ಜಿಂಕೆಗಳನ್ನು ರಕ್ಷಿಸಿದ ಯುವಕರು
ಮುಂಡಗೋಡ: ಪಟ್ಟಣದ ಕಂಬಾರಗಟ್ಟಿ ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಎರಡು ಜಿಂಕೆಗಳನ್ನು ಯುವಕರು ಹಿಡಿದು ಶುಕ್ರವಾರ ಕಾಡಿಗೆ ಬಿಟ್ಟಿದ್ದಾರೆ. ಆಹಾರ ಅರಸುತ್ತ ಪಟ್ಟಣಕ್ಕೆ ಬಂದ ಜಿಂಕೆಗಳನ್ನು ನಾಯಿಗಳು ಬೆನ್ನಟ್ಟಿದ್ದರಿಂದ ಪ್ರಾಣಭಯದಿಂದ ಓಡಲು ಹೋಗಿ ಕೆರೆಯಲ್ಲಿ ದಟ್ಟವಾಗಿ ಬೆಳೆದ ಕೆಸರು ಬಳ್ಳಿಗಳ…
Read Moreಜ.11 ರಂದು ಪಿಂಚಣಿ ಅದಾಲತ್
ಕಾರವಾರ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ಓ) ವತಿಯಿಂದ ಇಪಿಎಸ್ 1995 ಪಿಂಚಣಿದಾರರು ಹಾಗೂ ಚಂದಾದಾರರಿಗೆ ಇಪಿಎಸ್ 1995 ನಿಬಂಧನೆಗಳ ಹಾಗೂ ಕುಂದುಕೊರತೆಗಳನ್ನು ಬಗೆಹರಿಸಲು ಜ 11 ರಂದು ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಜನ ಸಂದಣಿ ತಡೆಯುವ…
Read Moreಕಾರವಾರಕ್ಕೆ 40, ಅಂಕೋಲಾಕ್ಕೆ 10 ಕೋಟಿ ರೂ. ಅನುದಾನ: ರೂಪಾಲಿ ಸಂತಸ
ಕಾರವಾರ: ಅಮೃತ ನಗರೋತ್ಥಾನ ಯೋಜನೆಯಡಿ ಕಾರವಾರ ನಗರಸಭೆಗೆ 40 ಕೋಟಿ ರೂ. ಹಾಗೂ ಅಂಕೋಲಾ ಪುರಸಭೆಗೆ 10 ಕೋಟಿ ರೂ. ಅನುದಾನ ನೀಡಲು ಸರ್ಕಾರ ಅನುಮೋದನೆ ನೀಡಿರುವುದು ಸಂತಸದ ಸಂಗತಿಯಾಗಿದ್ದು, ಇದರಿಂದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕಿ ರೂಪಾಲಿ…
Read Moreಭಾರತದ ರಫ್ತು 37% ವೃದ್ಧಿ
ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ 2021ರ ಡಿಸೆಂಬರ್ ತಿಂಗಳ ವರೆಗೆ ಭಾರತದ ರಫ್ತು ವಾರ್ಷಿಕ ಆಧಾರದ ಮೇಲೆ ಶೇಕಡ 37 ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತವು 300 ಶತಕೋಟಿ ಡಾಲರ್ ಮೌಲ್ಯದ ಸರಕನ್ನು ಏಪ್ರಿಲ್ ನಿಂದ…
Read Moreದೇಶದ ಸೌರ ವಿದ್ಯುತ್ ಉತ್ಪಾದನೆ 18 ಪಟ್ಟು ಹೆಚ್ಚಳ
ನವದೆಹಲಿ: ಸರ್ಕಾರ ಸೌರವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸೌರವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತಾ ಸಾಗುತ್ತಿದೆ. 2014 ರಿಂದ 2021ರ ವರದಿ ಪ್ರಕಾರ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ 18 ರಷ್ಟು ವೃದ್ಧಿಯಾಗಿದೆ, ಅಂದರೆ 2.63…
Read Moreರಾಜ್ಯದಲ್ಲಿ ಮೊದಲ ದಿನ 4 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ
ಬೆಂಗಳೂರು : ಸೋಮವಾರದಿಂದ ರಾಷ್ಟ್ರದೆಲ್ಲೆಡೆ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದ್ದು, ಮೊದಲ ದಿನವೇ ಕರ್ನಾಟಕದಲ್ಲಿ 4.03 ಲಕ್ಷಕ್ಕೂ ಅಧಿಕ ಮಕ್ಕಳು ಲಸಿಕೆ ಪಡೆದುಕೊಂಡರು. ರಾಜ್ಯದಲ್ಲಿನ ಎಲ್ಲ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊ…
Read Moreಪಲ್ಟಿಯಾದ ಡೀಸೆಲ್ ಟ್ಯಾಂಕರ್; ಸ್ಥಳದಲ್ಲಿ ಕೆಲ ಸಮಯ ಆತಂಕದ ವಾತಾವರಣ
ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿoದ ಹೊಸಪೇಟೆಯ ಕಡೆ ಹೋಗುತ್ತಿದ್ದ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ನಾಕಾ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ. ಪಲ್ಟಿಯಾದ ರಭಸಕ್ಕೆ ವಾಹನ ಒಂದು ಬದಿಯಲ್ಲಿ ಜಖಂ…
Read Moreಡಿ.2 ಕ್ಕೆ ಯಲ್ಲಾಪುರದಲ್ಲಿ ‘ಶ್ರಮಿಕ ಸಂಜೀವಿನಿ’ಗೆ ಸಚಿವ ಹೆಬ್ಬಾರ್ ಚಾಲನೆ
ಯಲ್ಲಾಪುರ: ಜಿಲ್ಲೆಗೆ ಮಂಜೂರಿಯಾಗಿರುವ ‘ಶ್ರಮಿಕ ಸಂಜೀವಿನಿ’ ಸಂಚಾರಿ ಚಿಕಿತ್ಸಾ ಘಟಕಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಡಿ.2 ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಯಲ್ಲಾಪುರದ ಕಾರ್ಯಾಲಯದಲ್ಲಿ ಉದ್ಘಾಟಿಸಲಿದ್ದಾರೆ. ನಂತರ 10.30 ಕ್ಕೆ ಶಾರದಾಗಲ್ಲಿಯಲ್ಲಿ ಕಾರ್ಮಿಕ ಇಲಾಖೆ ಕಚೇರಿ…
Read Moreರಾಷ್ಟ್ರಮಟ್ಟಕ್ಕೆ ಎಮ್. ಇ.ಎಸ್ ಕಾಲೇಜಿನ ಧನುಶ್ರೀ ದೀಕ್ಷಿತ್
ಶಿರಸಿ: ಎಮ್.ಇ. ಎಸ್ ಮಹಾವಿದ್ಯಾಲಯದ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ ಧನುಶ್ರೀ ದೀಕ್ಷಿತ್ ಇವಳು ಬೆಂಗಳೂರಿನ ‘ನೆಹರು ಯುವ ಕೇಂದ್ರ ಸಂಘಟನೆ’ಯವರು ಬುಧವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ…
Read Moreಗೋದ್ನಾಳ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಗೆ ಸಚಿವ ಹೆಬ್ಬಾರ್ ಚಾಲನೆ
ಮುಂಡಗೋಡು: ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗೋದ್ನಾಳ ಗ್ರಾಮದ ಸಹಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಕಲಿಕಾ ಯೋಜನೆ ಅಡಿಯಲ್ಲಿ ” ಸ್ಮಾರ್ಟ್ ಕ್ಲಾಸ್ ” ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ…
Read Moreಸಂಭ್ರಮಾಚರಣೆಗೆ ಬ್ರೇಕ್; ಕರಾವಳಿಯಲ್ಲಿ ರಾತ್ರಿ 8 ರಿಂದ ನಿಷೇಧಾಜ್ಞೆ ಜಾರಿ
ಕಾರವಾರ: ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಕೋವಿಡ್-19 ರೂಪಾಂತರಿ ಒಮಿಕ್ರಾನ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಡಿ.31 ರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ…
Read Moreಸಬ್ ಜೈಲಿನಿಂದ ಡಕಾಯಿತಿ ಪ್ರಕರಣದ ವಿಚಾರಣಾಧೀನ ಖೈದಿ ಪರಾರಿ
ಶಿರಸಿ: ನಗರದ ಸಬ್ ಜೈಲಿನಲ್ಲಿ ಡಕಾಯಿತಿ ಪ್ರಕರಣದಲ್ಲಿ ವಿಚಾರಣಾಧೀನನಾಗಿದ್ದ ಖೈದಿಯೋರ್ವ ಶನಿವಾರ ಬೆಳಿಗ್ಗೆ 8.45ರ ಸುಮಾರಿಗೆ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಮೂಲತಃ ಯಲ್ಲಾಪುರ ತಾಲೂಕಿನ ಜಡಹಲಗಿನ ಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಪ್ರಕಾಶ್ ಕೃಷ್ಣ ಸಿದ್ದಿ ಎಂಬಾತ ಬಿಳಕಿ…
Read Moreಶಿಕ್ಷಣಕ್ಕಾಗಿ ಬೆಳಕು: ಶಿರಸಿ ಟಿಎಂಎಸ್’ನಲ್ಲಿ ಕೃತಜ್ಞತಾ ಸಮಾರಂಭ
ಶಿರಸಿ: ನಾಡಿನ ಹೆಸರಾಂತ ಬ್ಯಾಂಕ್ ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ ನೆರವಿನೊಂದಿಗೆ ಸೌರ ಶಕ್ತಿಯ ಮೂಲಕ ಸ್ವಾವಲಂಬನೆ ಸಾಧಿಸಲು ಮುಂದಾದ ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಭಾರತೀಯ ವಿಕಾಸ ಸಂಸ್ಥೆ ಸಹಕಾರದಲ್ಲಿ ರೂಪಿಸಲಾದ ಶಿಕ್ಷಣಕ್ಕಾಗಿ ಬೆಳಕು ಯೋಜನೆಯ ಕೃತಜ್ಞತಾ…
Read Moreಧಾರವಾಡ ಸಹಕಾರ ಹಾಲು ಒಕ್ಕೂಟದ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ
ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಲಸಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಶ್ರೀಪಾದ ಗೋಪಾಲ ಭಟ್, ವಾನಳ್ಳಿ ಹಾಲು ಉತ್ಪಾದಕರ…
Read Moreಕೋಟೆ ಹನುಮಂತ ಸ್ವಾಮಿ ವರ್ಧಂತಿ ಉತ್ಸವದಲ್ಲಿ ಸಚಿವ ಹೆಬ್ಬಾರ್ ಭಾಗಿ
ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಾಲಗುಳಿ ಗ್ರಾಮದ ಕೋಟೆ ಹನುಮಂತ ಸ್ವಾಮಿ ದೇವಾಲಯದ ವರ್ಧಂತಿ ಉತ್ಸವದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಭಾಗಿಯಾಗಿ, ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ದೇವಾಲಯದ ಆವರಣದಲ್ಲಿ ಆಯೋಜಿಸಿದ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ…
Read MoreTSS CP ಬಜಾರ್: ವಾರದ ಕೊನೆಯಲ್ಲಿ ಭರ್ಜರಿ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎁🎁 SUNDAY SPECIAL SALE 🎁🎁 🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ: 05-02-2023 ರಂದು ಮಾತ್ರ ಭೇಟಿ ನೀಡಿ 🌱🌷TSS ಸೂಪರ್…
Read More