ಕಾರವಾರ: ಶಿರವಾಡ ದೇವತಿವಾಡ ಹತ್ತಿರ ರಾಜ್ಯ ಹೆದ್ದಾರಿ 6 ರಲ್ಲಿ ಮಳೆಯಲ್ಲಿ ನೆನೆದುಕೊಂಡು ರಸ್ತೆಯಲ್ಲಿ ಅಂದಾಜು 35ರಿಂದ 40 ವರ್ಷದ ಗೋಧಿ ಬಣ್ಣದ ಸುಮಾರು 5 ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕುರುಚಲು ದಾಡಿ ಮೇಸೆ, ನೀಲಿ…
Read Moreಜಿಲ್ಲಾ ಸುದ್ದಿ
ಕ್ರಿಯಾಶೀಲ ಶಿಕ್ಷಕ ಸುರೇಶ ನಾಯಕ್ಗೆ ಗೌರವ ಸನ್ಮಾನ: ಬೀಳ್ಕೊಡುಗೆ
ದಾಂಡೇಲಿ : ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಜನಸ್ನೇಹಿ ನಡವಳಿಕೆಯ ಕ್ರಿಯಾಶೀಲ ಶಿಕ್ಷಕರು, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಸುರೇಶ ಮಾಸ್ತರ…
Read Moreಟಿಎಸ್ಎಸ್ನಿಂದ ಪ್ರತಿಭಾ ಪುರಸ್ಕಾರ
ಶಿರಸಿ: ಟಿಎಸ್ಎಸ್ ಲಿ., ಶಿರಸಿ ಪ್ರಧಾನ ಕಛೇರಿಯಲ್ಲಿ ಜೂ.13, ಶುಕ್ರವಾರದಂದು 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. II ರಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ (TOP 10 RANK) ಗಳಿಸಿದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ರಾಹಧನ…
Read Moreಮರಳಿ ಪರೀಕ್ಷೆ ಬರೆದು ರ್ಯಾಂಕ್ ಪಡೆದ ಮಾರಿಕಾಂಬಾ ವಿದ್ಯಾರ್ಥಿನಿ
ಶಿರಸಿ: ಎಸ್ಸೆಸ್ಸೆಲ್ಸಿ ಪ್ರಥಮ ಪರೀಕ್ಷೆಯಲ್ಲಿ ಗಣನೀಯ ಅಂಕ ಪಡೆದಿದ್ದರೂ ಸಮಾಧಾನಕ್ಕೊಳಗಾಗದ ವಿದ್ಯಾರ್ಥಿನಿಯೋರ್ವಳು ಮರಳಿ ಎರಡನೇ ಪರೀಕ್ಷೆ ಬರೆದು ರಾಜ್ಯಕ್ಕೆ ಹತ್ತನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ದೇವತೆಮನೆಯ ನವ್ಯ ನಾಗರಾಜ ಹೆಗಡೆ ಇವಳಿಗೆ ಎಸ್ಸೆಸ್ಸೆಲ್ಸಿ ಪ್ರಥಮ…
Read Moreಮರು ಪರೀಕ್ಷೆ ಬರೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದ ಆರಾಧನಾ ಬಸವರಾಜ
ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ಛಲವೊಂದಿದ್ದರೆ ಸಾಧನೆಗೆ ಯಾವುದು ಅಡ್ಡಿಯಾಗದು ಎನ್ನುವುದಕ್ಕೆ ದಾಂಡೇಲಿಯ ಛಲಗಾರ್ತಿ ಆರಾಧನಾ ಬಸವರಾಜ ಅತ್ಯುತ್ತಮ ಉದಾಹರಣೆ ಎನ್ನಬಹುದು. ಹೌದು, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಪಡೆದ ಈಕೆಗೆ ನನಗೆ…
Read Moreಜೂ.15ಕ್ಕೆ ಶಿರಸಿ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ
ಶಿರಸಿ: ಜೂ.15, ರವಿವಾರದಂದು ಸಂಜೆ 6:30 ಗಂಟೆಗೆ ಶಿರಸಿಯ ಲಯನ್ಸ ಶಾಲೆಯ ಸಭಾಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು, ಲಯನ್ಸ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶಿರಸಿ ಹಾಗು ಲಿಯೋ ಕ್ಲಬ್ ಶ್ರೀನಿಕೇತನ ಶಾಲೆಯ ನೂತನವಾಗಿ 2025-26ನೆ ಸಾಲಿಗೆ…
Read Moreವಸಂತ್ ನಾಯ್ಕ್ ಮಾಡಿದ ಆರೋಪ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ: ಕೆ.ಜಿ.ನಾಯ್ಕ್ ಹಾಣಜೀಬೈಲ್
ಸಿದ್ದಾಪುರ: ಕಳೆದ 62 ವರ್ಷಗಳ ಜೀವನದಲ್ಲಿ ನಾನು ಈವರೆಗೂ ಹಳೆಯ ಘಟನೆ ಇಟ್ಟುಕೊಂಡು ದ್ವೇಷ ಸಾಧಿಸಿಲ್ಲ. ಅದಕ್ಕೆ ಪುರುಸೊತ್ತೂ ಇಲ್ಲ. ಕಳೆದ 36 ವರ್ಷದಿಂದ ಬಿಜೆಪಿಯಲ್ಲಿ ವಿವಿಧ ಹಂತದ ಹುದ್ದೆಗಳಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದೇನೆ. ಪಟ್ಟಣ ಪಂಚಾಯತ ಸದಸ್ಯನಾಗಿ ಕಾರ್ಯನಿರ್ವಹಿಸಿ,…
Read Moreಶಿರಸಿ ಲಯನ್ಸ್ ಶಾಲೆಯಲ್ಲಿ ಯಶಸ್ವಿಯಾದ ಚುನಾವಣೆ
ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಜೂ.13, ಶುಕ್ರವಾರದಂದು ಚುನಾವಣೆಯನ್ನು ಏರ್ಪಡಿಸಲಾಗಿತ್ತು. ಶಿಸ್ತು, ಸಮಯ ನಿರ್ವಹಣೆಗಳನ್ನು ಪರಿಗಣಿಸಿ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮೊಬೈಲ್ ಆ್ಯಪ್ ಬಳಸಿ ಮತದಾನ ಪದ್ದತಿಯನ್ನು ಏರ್ಪಡಿಸಲಾಗಿತ್ತು. ಮತದಾನ ಸಮಯದಲ್ಲಿ…
Read Moreವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಕ್ಕೆ ಎಸ್ಪಿ ನಾರಾಯಣ ಭೇಟಿ
ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಭೇಟಿ ನೀಡಿದರು. ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯ ಬಗ್ಗೆ ವೀಕ್ಷಣೆ ಮಾಡಿದ ನಾರಾಯಣ.ಎಂ…
Read Moreವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ಕಾರವಾರ: ಭಾರಿ ಮಳೆಯ ಕಾರಣ ಕಾರವಾರದ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ನೀರು ನಿಲುಗಡೆಯ ಸಮಸ್ಯೆಗಳ ಕುರಿತಂತೆ ಬಿಣಗಾ ಟನಲ್, ಕೆಇಬಿ ಸಬ್ ಸ್ಟೇಶನ್ ಮತ್ತಿತರ ಸ್ಥಳಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು. ಸಾರ್ವಜನಿಕರ…
Read More