Slide
Slide
Slide
previous arrow
next arrow

ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬನ್ನಿ: ಬಿಜೆಪಿಗರಿಗೆ ಡಾ.ಅಂಜಲಿ ಸವಾಲು

ಹಳಿಯಾಳ: ನನ್ನ ಐದು ವರ್ಷ, ಬಿಜೆಪಿ ಅಭ್ಯರ್ಥಿಯ ಆರು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ, ಬಿಜೆಪಿಗರೇ ಬನ್ನಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಬಹಿರಂಗವಾಗಿ ಸವಾಲೆಸೆದಿದ್ದಾರೆ. ಅಂಬಿಕಾನಗರ…

Read More

ಸಂವಿಧಾನ ಇರದಿದ್ದರೆ ಮೋದಿಯವರು ಚುನಾವಣೆ ಮಾಡುತ್ತಲಿರಲಿಲ್ಲ: ದೇಶಪಾಂಡೆ

ಹಳಿಯಾಳ: ಬಾಬಾ ಸಾಹೇಬ್ ಅಂಬೇಡ್ಕರರು ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕೆಂದು ಸಂವಿಧಾನದ ಮೂಲಕ ಹೇಳಿದರು, ಅದಕ್ಕಾಗಿ ಚುನಾವಣೆ ನಡೆಯುತ್ತಿದೆ. ಸಂವಿಧಾನವಿಲ್ಲದಿದ್ದರೆ ಮೋದಿ ಸಾಹೇಬರು ಚುನಾವಣೆ ಮಾಡುತ್ತಲೇ ಇರಲಿಲ್ಲವೇನೋ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಟೀಕಿಸಿದರು.…

Read More

ಬೇಸಿಗೆ ಶಿಬಿರ: ಮಕ್ಕಳಿಂದ ಜಾನಪದ ಕಲಾ ಪ್ರಕಾರ ಪ್ರದರ್ಶನ

ಶಿರಸಿ: ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎನ್ನುತ್ತಾ ಮಕ್ಕಳ ಅವಕಾಶಗಳನ್ನು ತಪ್ಪಿಸಬಾರದು ಎಂದು ಖ್ಯಾತ ವೈದ್ಯೆ ರೋ. ಡಾ|ಸುಮನ್ ಹೆಗಡೆ ಅಭಿಪ್ರಾಯಪಟ್ಟರು. ನಗರದ ರಂಗಧಾಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಶನ್‌ರವರ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರಗಳ…

Read More

ಮರಳು ಸಾಗಾಟ ಪಾಸ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ರಮೇಶ ನಾಯ್ಕ್ ಆರೋಪ

ಹೊನ್ನಾವರ : ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶರಾವತಿ ನದಿಯಿಂದ ಮರಳು ಸಾಗಾಟ ನಡೆಸಲು ೪೨ ಜನರಿಗೆ ಪಾಸ್ ನೀಡುವ ಮೂಲಕ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು…

Read More

ನಿಂಬಾಳ್ಕರ್ ಪರ ಭೀಮಣ್ಣ ನಾಯ್ಕ್ ಅಬ್ಬರದ ಪ್ರಚಾರ

ಸಿದ್ದಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಾಲೂಕಾ ಬ್ಲಾಕ್ ಕಾಂಗ್ರೆಸ್ ಜತೆ ತಾಲೂಕಿನ ಹಲವೆಡೆ ಅಬ್ಬರದ ಪ್ರಚಾರ ನಡೆಸಿದರು. ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣಿ, ಅಣಲೆಬೈಲ್,…

Read More

ಏ:28ಕ್ಕೆ ಶಿರಸಿಗೆ ಪ್ರಧಾನಿ ಮೋದಿ: ಪೂರ್ವಭಾವಿ ಸಭೆ

ದಾಂಡೇಲಿ : ಲೋಕಸಭಾ ಚುನಾವಣೆಯ ಅಂಗವಾಗಿ ಪ್ರಚಾರ ಸಮಾವೇಶಕ್ಕೆ ಏಪ್ರಿಲ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಯುವ‌ ಮೋರ್ಚಾ ಪದಾಧಿಕಾರಿಗಳ ಪೂರ್ವಭಾವಿ…

Read More

ಪವಿತ್ರವಾದ ಮತದಾನ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ: ಸಿದ್ದಪ್ಪ ಮಹಾಜನ

ದಾಂಡೇಲಿ : ಮತದಾನ ಪವಿತ್ರವಾದ ಹಕ್ಕು. ಈ ದೇಶದ ಸಂವಿಧಾನ ಪ್ರತಿಯೊಬ್ಬ ಮತದಾರಣೆಗೂ ಈ ಹಕ್ಕನ್ನು ದಯಪಾಲಿಸಿದೆ. ಈ ಪವಿತ್ರವಾದ ಮತದಾನದ ಹಕ್ಕನ್ನು ಪ್ರತಿಯೊಬ್ಬ ಮತದಾರರು ಚಲಾಯಿಸಬೇಕೆಂದು ನಗರ ಸಭೆಯ ಪೌರಾಯುಕ್ತರಾದ ಸಿದ್ದಪ್ಪ ಮಹಾಜನ್ ಕರೆ ನೀಡಿದರು. ಅವರು…

Read More

ಧಾರೇಶ್ವರ ಅಗಲುವಿಕೆಗೆ ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ ಸಂತಾಪ

ದಾಂಡೇಲಿ: ಯಕ್ಷ ರಂಗದ ಸುಮಧುರ ಕಂಠದ ಭಾಗವತ, ಗಾನ ಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ ಅಗಲುವಿಕೆ ನಾಡಿನ ಯಕ್ಷಗಾನ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದಷ್ಟು ಹಾನಿಯನ್ನುಂಟು ಮಾಡಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ…

Read More

ಕಾಡುಗಳ್ಳರಿಂದ ಮರ ಕಟಾವು: ಓರ್ವನ ಬಂಧನ

ಸಿದ್ದಾಪುರ: ಪಟ್ಟಣ ಸಮೀಪದ ವಿದ್ಯಾಗಿರಿಯಲ್ಲಿ ಹಾಡಹಗಲಲ್ಲೆ ಸರ್ಕಾರಿ ಹಾಗೂ ಅತಿಕ್ರಮಣ ಜಾಗದಲ್ಲಿರುವ ಏಳು ಅಕೇಶಿಯಾ ಹೈಬ್ರೀಡ್ ಮರಗಳನ್ನು ಕಾಡುಗಳ್ಳರು ಬುಧವಾರ ಕತ್ತರಿಸಿ ಹಾಕಿದ್ದಾರೆ.ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಓರ್ವ ಆರೋಪಿಯನ್ನು…

Read More

ಕೊಳಗೀಬೀಸ್‌ನಲ್ಲಿ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ

ಶಿರಸಿ: ಭಗವಾನ್ ಶ್ರೀ ಶ್ರೀಧರ ಸ್ವಾಮಿಯವರ 51ನೇ ಆರಾಧನೆ ಮಹೋತ್ಸವವನ್ನು ಶ್ರೀ ಕ್ಷೇತ್ರ ಕೊಳಗಿಬೀಸ್ ನಲ್ಲಿ ಭಕ್ತಿ-ಭಾವಗಳಿಂದ ಆಚರಿಸಲಾಯಿತು. ಕೊಳಗಿಬೀಸ್ ನ ಮಾರುತಿ ದೇವಳದಲ್ಲಿ ನಡೆದ ಆರಾಧನೆ ಮಹೋತ್ಸವದಲ್ಲಿ, ಶ್ರೀಧರ ಸ್ವಾಮಿಗಳ ಪಾದುಕೆಗೆ 32000 ತುಳಸಿಯನ್ನು ಭಕ್ತರು ,ವೈದಿಕರು…

Read More
Back to top