ಯಲ್ಲಾಪುರ: ಇದೇ ಮೊಟ್ಟಮೊದಲ ಬಾರಿಗೆ ತಾಲೂಕಿನ ಗುಳ್ಳಾಪುರದ ಚಾಮುಂಡೇಶ್ವರಿ ಮೈದಾನದಲ್ಲಿ ಗುಳ್ಳಾಪುರ ಉತ್ಸವ ಹಾಗೂ (ಆಲೆಮನೆ ಹಬ್ಬ) ಸಾಂಸ್ಕೃತಿಕ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಫೆಬ್ರವರಿ 23 ರಂದು ಆಯೋಜಿಸಲಾಗಿದೆ. ಜೊತೆಗೆ ಸ್ಥಳದಲ್ಲೇ ಕಬ್ಬಿನ ಹಾಲಿನಿಂದ ತಯಾರಿಸುವ ಆಹಾರ…
Read Moreಜಿಲ್ಲಾ ಸುದ್ದಿ
ಇಂದು ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ
ಸಾಗರ: ಸ್ಪಂದನ (ರಿ) ಸಾಗರ ಇದರ 21ನೇ ವಾರ್ಷಿಕೋತ್ಸವದ ಅಂಗವಾಗಿ ಡಾ.ನಾ. ಡಿಸೋಜಾ ಸ್ಮರಣಾರ್ಥ ‘ಜತೆಗಿರುವನು ಚಂದಿರ’ ನಾಟಕವನ್ನು ಫೆ.22, ಶನಿವಾರದಂದು ಸಂಜೆ 6.30ರಿಂದ ಸಾಗರದ ಕಾಗೋಡ ತಿಮ್ಮಪ್ಪ ರಂಗಮಂದಿರಲ್ಲಿ ಆಯೋಜಿಸಲಾಗಿದೆ. ನಾಟಕವನ್ನು ಮೈಸೂರಿನ ಸಂಕಲ್ಪ ಕಲಾ ತಂಡ…
Read Moreಜಿಲ್ಲೆಯ ಮಾದರಿ ಪೋಲಿಸ್ ಠಾಣೆಯಾಗಿ ಶಿರಸಿ ನಗರ ಠಾಣೆ ಆಯ್ಕೆ
ಶಿರಸಿ: ಜಿಲ್ಲೆಯ 30 ಪೊಲೀಸ್ ಠಾಣೆಗಳಲ್ಲಿ ಶಿರಸಿ ನಗರ ಠಾಣೆಯನ್ನು ಮಾದರಿ ಪೊಲೀಸ್ ಠಾಣೆಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಆಯ್ಕೆ ಮಾಡಿದ್ದಾರೆ. ಠಾಣೆಯಲ್ಲಿನ ಕಡತಗಳು ಹಾಗೂ ದಸ್ತಾವೇಜುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುವುದು ಹಾಗೂ ಠಾಣೆಯ ಒಳ…
Read Moreಫೆ.24ರಿಂದ ಮಹಾಶಿವರಾತ್ರಿ ಮಹೋತ್ಸವ
ಶಿರಸಿ : ಫೆ.24 ರಿಂದ 26 ರವರೆಗೆ ಇಲ್ಲಿನ ವ್ಯಾಯಾಮ ಶಾಲೆಯ ಮೈದಾನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ 89 ನೇ ಮಹಾಶಿವರಾತ್ರಿ ಮಹೋತ್ಸವ ಆಯೋಜಿಸಲಾಗಿದೆ.ಸಂಜೆ 5 ಗಂಟೆಯಿಂದ 8 ಗಂಟೆಯವರೆಗೆ ಗುಹೆಯಲ್ಲಿ ಶಿವಲಿಂಗ ದರ್ಶನ, ವಿಶೇಷ ಸಂಗೀತ…
Read Moreವಿದ್ಯಾರ್ಥಿಗಳಲ್ಲಿ ಕನಸು, ಶಿಸ್ತು ಜೀವನದ ಅವಿಭಾಜ್ಯ ಅಂಗವಾಗಬೇಕು: ಸುಬೇದಾರ್ ರಾಮು
ಶಿರಸಿ: ವಿದ್ಯಾರ್ಥಿಗಳಲ್ಲಿ ಕನಸು ಮತ್ತು ಶಿಸ್ತು ಜೀವನದ ಅವಿಭಾಜ್ಯ ಅಂಗವಾಗಬೇಕು. ವೈಯಕ್ತಿಕ ಶಿಸ್ತು ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಪೂರಕವಾಗಿದೆ. ಜೀವನದಲ್ಲಿ ಬದ್ಧತೆ,ಇಚ್ಛಾಶಕ್ತಿ,ಶ್ರದ್ಧೆ ಇವುಗಳ ಮೂಲಕ ವಿದ್ಯಾರ್ಥಿಗಳು ಗುರಿಗಳ ಕಡೆಗೆ ಗಮನ ಹರಿಸಬೇಕು ಎಂದು ಮಾಜಿ ಸೈನಿಕ, ನಿವೃತ್ತ ಅಂಚೆ…
Read Moreಮಾ.1ರಿಂದ ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ: ಸಿರಿಧಾನ್ಯ ಮೇಳ
ಆಕರ್ಷಿಸಲಿರುವ ವಿವಿಧ ಕಲಾಕೃತಿ ಮಾದರಿಗಳು: ಹಲವು ಸ್ಪರ್ಧೆಗಳ ಆಯೋಜನೆ ಶಿರಸಿ: ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಮಾ.1ರಿಂದ 3ರವರೆಗೆ ನಗರದ ತೋಟಗಾರಿಕಾ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಫಲ ಪುಷ್ಪ…
Read Moreವಯಕ್ತಿಕ ದ್ವೇಷ ರಾಜಕಾರಣ ಬಿಟ್ಟು ಅಭಿವೃದ್ಧಿಯೆಡೆಗೆ ಶಾಸಕರು ಗಮನ ನೀಡಲಿ: ಅನಂತಮೂರ್ತಿ ಹೆಗಡೆ
ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ | ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೆಷಾಲಿಟಿ…
Read Moreಫೆ.21ರಿಂದ ದಾಂಡೇಲಿಯಲ್ಲಿ ವಿವಿಧ ಜಾತಿಯ ಮರ ಮುಟ್ಟುಗಳ ಇ-ಹರಾಜು
ದಾಂಡೇಲಿ : ನಗರದ ಟಿಂಬರ್ ಡಿಪೋದಲ್ಲಿ ಫೆ.21, 24 ಮತ್ತು 25ರಂದು ವಿವಿಧ ಜಾತಿಯ ಮರಮುಟ್ಟುಗಳ ಇ ಹರಾಜು ನಡೆಯಲಿದೆ ಎಂದು ಟಿಂಬರ್ ಡಿಪೋ ಇದರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌವ್ಹಾಣ್ ತಿಳಿಸಿದ್ದಾರೆ. ಅವರು ಬುಧವಾರ ನಗರದ…
Read Moreದಾಂಡೇಲಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮೂತ್ರಿ ಭವ್ಯ ಶೋಭಾಯಾತ್ರೆ
ದಾಂಡೇಲಿ : ನಗರದ ಶಿವ ಜಯಂತಿ ಉತ್ಸವ ಸಮಿತಿಯ ಆಶ್ರಯದಡಿ ಬುಧವಾರ ಆಯೋಜಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಭವ್ಯ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆಯಿತು. ಬುಧವಾರ ಸಂಜೆ ಗಾಂಧಿನಗರದಿಂದ ಆರಂಭಗೊಂಡ…
Read Moreಜೋಯಿಡಾದಲ್ಲಿ ಶ್ರೀ ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ರಾಜರಾಜ ಜಯಂತಿ ಕಾರ್ಯಕ್ರಮವನ್ನು ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಗೌರವ ನಮನವನ್ನು…
Read More