ಪ್ರಕೃತಿಯ ಮಡಿಲಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಅತ್ಯಂತ ರಮಣೀಯವಾದ ಸ್ಥಳಗಳಲ್ಲಿ ರಾಣಿಝರಿ, ಬಳ್ಳಾಲರಾಯನ ದುರ್ಗ ,ಬಂಡಾಜೆ ವಾಟರ್ ಫಾಲ್ಸ್ ಕೂಡ ಒಂದು. ಇದು ದಕ್ಷಿಣ ಕನ್ನಡದ ಜನರಿಗೆ ಈಗಾಗಲೇ ತಿಳಿದಿರುವಂತಹ ಜಾಗ ಇದಾಗಿದ್ದು ಕರ್ನಾಟಕದ ಬಹುಪಾಲು ಜನರಿಗೆ ಅಪರಿಚಿತವಾಗಿದೆ…
Read Moreಕಾಲೇಜ್ ರೈಟರ್ಸ್
ಒಂದು ಪಯಣದ ಕಥೆ – ಹಾಲ್ನೊರೆಯ ಬಿಳುಪಿನ ‘ದೂದ್ ಸಾಗರ್’
ದೂದ್ ಸಾಗರ್ ಜಲಪಾತಕ್ಕೆ ಹೋಗುವುದು ಪ್ರತಿಯೊಬ್ಬರ ಕನಸು ಅದರಲ್ಲಿ ನಾನು ಒಬ್ಬ . ಹಿಂದಿನ ವರ್ಷದಿಂದಲೇ ಅಲ್ಲಿಗೆ ಹೋಗಬೇಕೆಂದು ಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈ ಆಗಸ್ಟ್’ನಲ್ಲಿ ಆ ಕನಸು ನನಸಾಯಿತು. ನಾನು ಅಕ್ಕ,ಅಣ್ಣ,ತಂಗಿ ಸೇರಿ ನಮ್ಮೂರಿಂದ…
Read Moreಕುಂಚದ ಮೂಲಕ ಮೋಡಿ ಮಾಡುವ ಶಿರಸಿಯ ಯುವ ಪ್ರತಿಭೆ
ಶಿರಸಿ: ತನ್ನೆದುರು ಕುಳಿತ ವ್ಯಕ್ತಿಯ ಯತಾವತ್ ಚಿತ್ರ ಬಿಡಿಸುವ ಮೂಲಕ ಕುಂಚಗಳ ಮೋಡಿ ಮಾಡುವ ಪ್ರತಿಭೆಯೊಂದು ತೆರೆಮರೆಯಲ್ಲಿಯೇ ಸಾಧನೆಯ ಶಿಖರವೇರುತ್ತಿದೆ. ಜಿಲ್ಲೆಯ ಶಿರಸಿ ತಾಲೂಕಿನ ಈ ಯುವ ಪ್ರತಿಭೆ ಚಿಕ್ಕವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿ ಕುಂಚಗಳ ಮೂಲಕ ಚಿತ್ತಾರಗಳ ಮೋಡಿ…
Read More‘ಕ್ಲಬ್ ಹೌಸ್’ ಎಂಬ ನವಚಿಂತಕರ ಚಾವಡಿ
ಪ್ರಸ್ತುತ ಪ್ರಪಂಚದಲ್ಲಿ ಬದಲಾವಣೆ ಅಂದ್ರೆ ಟ್ರೇಂಡ್ಸ್ಗಳ ಜೊತೆಗೆ ಸಾಗುವುದು ಅನ್ನೋ ಮನೋಭಾವ ಎಲ್ಲರಲ್ಲೂ ಬೇರೂರಿದೆ. ಸಾಮಾಜಿಕ ಜಾಲತಾಣಗಳು ಸಾಕಷ್ಟು ಟ್ರೇಂಡ್ಗಳಿಗೆ ಉದಾಹರಣೆಯಾಗಿದ್ದು, ಮಾದ್ಯಮಗಳು ಇದಕ್ಕೆ ಪೂರಕವಾಗಿದೆ. ಆಡಿಯೋ-ವೀಡಿಯೊ ಪ್ರಸರಣ ಮಾದ್ಯಮಗಳ ಜೊತೆಯಲ್ಲೇ ಆಡಿಯೋ ಮಾದ್ಯಮಯಲ್ಲಿ ಪಾಡಕಾಸ್ಟ ಅನ್ನುವ ಹೊಸ…
Read More