Slide
Slide
Slide
previous arrow
next arrow

ಸುದ್ದಿ ಕಳುಹಿಸಿ

ನಾನೊಬ್ಬ ಪತ್ರಕರ್ತ..!

ಆತ್ಮೀಯ ಸಹೃದಯೀ ‘e-ಉತ್ತರ ಕನ್ನಡ’ ಓದುಗರೇ.,

ಪ್ರಕಟಿಸಲು ಯೋಗ್ಯವಾದ ಸುದ್ದಿಯನ್ನು ಈ ಮೂಲಕ ತಾವು ಉಚಿತವಾಗಿ ಕಳುಹಿಸಬಹುದಾಗಿದೆ. ಜೊತೆಗೆ,

ನಾ ಬಯಸುವ ಬದಲಾವಣೆಗೆ ನಾನೇ ಮೊದಲಿಗನಾಗಬೇಕು ಎಂಬಂತೆ., ನಮ್ಮೂರಲ್ಲಿನ ಸಮಸ್ಯೆ, ಕುಂದು-ಕೊರತೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದು, ಆ ಮೂಲಕ ಪರಿಹಾರ ಕಂಡುಕೊಳ್ಳುವುದಕ್ಕೆ ಇದೊಂದು ವೇದಿಕೆ. ನಿಮ್ಮ ಮನದಾಳದ ಅಕ್ಷರಕ್ಕೆ ನಾವು ಧ್ವನಿಯಾಗುತ್ತೇವೆ. ನನ್ನ ಮನೆ-ಊರು-ಸಮಾಜ ಎಂದಿಗೂ ಚೆನ್ನಾಗಿರಬೇಕು. ಆ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆ ಎಂಬ ದೃಢಸಂಕಲ್ಪ ನಮ್ಮಲ್ಲಿ ಸದಾ ಇರಲಿ.. ಯಾಕೆಂದರೆ.,

ನಾನೊಬ್ಬ ಪತ್ರಕರ್ತ..!

    Share This
    Back to top