Slide
Slide
Slide
previous arrow
next arrow

ಶತ್ರು ಪಾಳಯ ನಾಶ ಮಾಡಿದ ‘ಕ್ಯಾ.ವಿಕ್ರಮ್ ಭಾತ್ರಾ’

ವಿಶೇಷ ಲೇಖನ: ಅದು ಮಧ್ಯಮವರ್ಗದ ಮನೆ. ಅಲ್ಲಿ ಶಾಲೆಗೆ ಹೋಗುವ ಇಬ್ಬರು ಅವಳಿ ಮಕ್ಕಳು. ಒಬ್ಬ ಲವ್ ಮತ್ತೊಬ್ಬ ಖುಶ್. ಆ ಮನೆಯಲ್ಲಿ ಟಿವಿ ಇರಲಿಲ್ಲ. ಆದರೆ ಮಕ್ಕಳಿಗೆ ಟಿವಿ ನೋಡುವ ಹುಚ್ಚು. ಓದುವ ಮಕ್ಕಳು ಟಿವಿ ನೋಡುತ್ತಾ…

Read More

ಗುಂಡಿನ ಮಳೆಗೆ ಎದೆಯೊಡ್ಡಿ ವಿಜಯದತ್ತ ಮುನ್ನುಗ್ಗಿದ ‘ಕರ್ನಲ್ ಹೋಶಿಯಾರ್ ಸಿಂಗ್’

ವ್ಯಕ್ತಿ ವಿಶೇಷ: ಒಂದೆಡೆ ಶತ್ರು ಸೈನಿಕರ ಮೆಷಿನ್‌ಗನ್ನುಗಳು ಒಂದೇ ಸಮನೇ ಗುಂಡಿನ ಮಳೆಗರೆಯುತ್ತ ನಮ್ಮ ಸೈನಿಕರನ್ನು ಘಾಸಿಗೊಳಿಸುತ್ತಿದ್ದರೆ ಆ ವೀರ ತನ್ನ ದೇಹಕ್ಕಾದ ಗಾಯವನ್ನೂ ಲೆಕ್ಕಿಸದೇ ಹೋರಾಟ ಮುಂದುವರೆಸಿದ್ದಾನೆ. ಆ ಕಾದಾಟ ನಡೆಯುತ್ತಿದ್ದುದು ಕಾಶ್ಮೀರದ ಶಕರಗಢ ವಲಯದಲ್ಲಿನ ಬಸಂತರ್…

Read More

ಶತ್ರುವಿಗೆ ಬೆನ್ನು ತೋರಿಸದೇ, ಎದೆ ಕೊಟ್ಟು ನಿಂತ ‘ಪರಮವೀರ’

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ| ‘ಸ್ವಧರ್ಮೇ ನಿಧನಂ ಶ್ರೇಯಃ’ ಅಂದರೆ ‘ಸ್ವಧರ್ಮದಲ್ಲಿ ಸಾಯುವುದೇ ಮೇಲು..’ ಅಂದು ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಬೋಧಿಸಿದ ಗೀತೆಯ ಈ ಸಾಲು, ಭಾರತೀಯ ಸೇನೆಯ…

Read More

ನ. 27ಕ್ಕೆ ರಾಷ್ಟ್ರೀಯ ಅಂಗಾಂಗ ದಾನಿಗಳ ದಿನ

ಅಂಗಾಂಗ ದಾನಿಗಳ ದಿನದಂದು ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಆಚರಿಸಲಾಗುವುದು.ನಮ್ಮ ದೇಹದಲ್ಲಿರುವ ಅಂಗಗಳನ್ನು ಬೇರೆ ವ್ಯಕ್ತಿಗೆ ದಾನ ಮಾಡುವುದರಿಂದ ನಮ್ಮ ದೇಶದಲ್ಲಿ ಅಂಗಾಂಗ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುವುದು.ಸತ್ತಮೇಲೆ ನಮ್ಮ ದೇಹದ ಅಂಗಗಳು ಮಣ್ಣಲ್ಲಿ ಮಣ್ಣಾಗುವ…

Read More

ಈ ದಿನದ ವಿಶೇಷ: ಸರ್. ಸಿ.ವಿ ರಾಮನ್‌ ಸ್ಮೃತಿದಿನ

ರಾಮನ್ ಎಫೆಕ್ಟ್  ಸಂಶೋಧಿಸಿದ ಭಾರತದ  ಹಮ್ಮೆಯ  ಭೌತವಿಜ್ಞಾನಿ , ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ವಿಜ್ಞಾನಿ ,   ಸರ್. ಸಿ.ವಿ ರಾಮನ್‌ ಅವರ  ಸ್ಮೃತಿದಿನದಂದು  ಶತ ಶತ ಪ್ರಣಾಮಗಳು. ವಿಜ್ಞಾನಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆಗಳನ್ನು ಸಾಧಿಸಿರುವ ಸರ್ ಸಿ.…

Read More

ಈ ದಿನದ ವಿಶೇಷ: ವೀರನಾರಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿ

ಬ್ರಿಟಿಷರೊಡನೆ ತನ್ನ ದತ್ತು ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ಕೈಗಳಲ್ಲಿ ಖಡ್ಗ ಹಿಡಿದು ಹೋರಾಡಿದ ವೀರನಾರಿ, ಅಪ್ರತಿಮ ದೇಶಭಕ್ತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಲಕ್ಷ್ಮೀಬಾಯಿ ಅವರ ತ್ಯಾಗ ಹಾಗೂ ಹೋರಾಟದ ಹಾದಿಯಿಂದ ನಾವೆಲ್ಲರೂ ಪ್ರೇರಣೆ…

Read More

ಈ ದಿನದ ವಿಶೇಷ: ಮೇಜರ್ ಶೈತಾನ್ ಸಿಂಗ್ ಬಲಿದಾನ ದಿನ

ಕೇವಲ 120 ಯೋಧರ ಬಟಾಲಿಯನ್‌ನ್ನು ಮುನ್ನಡೆಸಿ, 6000 ಸಾವಿರ ಸೈನಿಕರ ಚೀನೀ ಸೈನ್ಯವನ್ನು ಕೆಚ್ಚೆದೆಯಿಂದ ಎದುರಿಸಿ, 1300ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಿ ರೆಜಾಂಗ್ಲಾದ ಮೇಲೆ ತಿರಂಗವನ್ನು ಹಾರಿಸಿದ ವೀರ‌‌ ಸೇನಾನಿ.

Read More

ಈ ದಿನದ ವಿಶೇಷ: ಶ್ರೇಷ್ಠ ಕ್ರಾಂತಿಕಾರಿ ಬಟುಕೇಶ್ವರ ದತ್ತ ಜನ್ಮದಿನ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ ದತ್ತ ಅವರ ಜನ್ಮದಿನದಂದು ಶತ ಶತ ನಮನಗಳು. ಭಗತ್ ಸಿಂಗ್ ರ ಜೊತೆಗೂಡಿ ಬ್ರಿಟೀಷರ ನಿದ್ದೆಗೆಡಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿ ಹಾಗೂ…

Read More

ಮೇ.21ರಂದು ಸ್ವಾತಂತ್ರ್ಯವೀರ ಸಾವರಕರರ ತಿಥಿಗನುಸಾರ ಜಯಂತಿ, ಈ ನಿಮಿತ್ತ ವಿಶೇಷ ಲೇಖನ

ಪ್ರಪ್ರಥಮಗಳ ಸರದಾರ – ಸಾವರಕರ1.‘ದೇಶಭಕ್ತಿಯ ಅಪರಾಧ’ಕ್ಕಾಗಿ ಭಾರತೀಯ ಮಾಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಪ್ರಪ್ರಥಮ ವಿದ್ಯಾರ್ಥಿ.2. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿ ಇಟ್ಟು ಹೋಳಿ ಆಚರಿಸಿದ ಪ್ರಪ್ರಥಮ ಸ್ವದೇಶಾಭಿಮಾನಿ.3. ‘ಸ್ವರಾಜ್ಯ’ ಎಂದು ಹೇಳುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ಸಂಪೂರ್ಣ ಸ್ವರಾಜ್ಯವೇ ಭಾರತದ…

Read More

ಮೇರುಮಣಿ ಮಹಾರಾಣಾ ಪ್ರತಾಪ್

ಫೆ.12 ರಂದು ಮಹಾರಾಣಾ ಪ್ರತಾಪರ ಸ್ಮೃತಿ ದಿನವಾಗಿದ್ದು, ಹಿಂದೂಸ್ಥಾನದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪರು ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ…

Read More
Back to top