ಅಂಕೋಲಾ: ಭಾಜಪ ಮಂಡಳ ಅಂಕೋಲಾ ಘಟಕದ ಅಧ್ಯಕ್ಷರು, ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಅವರಿಗೆ ತೀವ್ರ ಅಪಘಾತ ಸಂಭವಿಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ಗಂಭೀರ ಪ್ರಮಾಣದಲ್ಲಿ ಅಪಘಾತ ಉಂಟಾಗಿದ್ದು, ಪ್ರಾಣಾಪಾಯದಿಂದ…
Read Moreಚಿತ್ರ ಸುದ್ದಿ
ಗಮನ ಸೆಳೆದ ಸ್ಟೀಲ್ ಬಟ್ಟಲಿನ ಮದುವೆ ಆಮಂತ್ರಣ
ಶಿರಸಿ: ಸಾಮಾನ್ಯವಾಗಿ ಮದುವೆ-ಉಪನಯನದ ಆಮಂತ್ರಣ ಪತ್ರಿಕೆಗಳು ಪೇಪರ್, ಕಾರ್ಡ್ಶೀಟ್ ಗಳ ವಿವಿಧ ವಿನ್ಯಾಸಗಳಲ್ಲಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಇಲ್ಲೊಂದು ವಿಶೇಷವಾದ ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿದೆ. ಶಿರಸಿ ತಾಲೂಕಿನ ಹೊನ್ನೆಗದ್ದೆಯ ಮಹಾಲಕ್ಷ್ಮೀ ಸತ್ಯನಾರಾಯಣ ಹೆಗಡೆ ಇವರ…
Read Moreಗೋಕರ್ಣ ಜಾತ್ರೆ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ
ಕುಮಟಾ: ಗೋಕರ್ಣ ಜಾತ್ರೆಯ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ಈ ಮುಂದಿನಂತೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ಸಾರ್ವಜನಿಕರು ಸದರಿ ವಿಶೇಷ ಸಾರಿಗೆ ಕಾರ್ಯಾಚರಣೆಯ ಉಪಯೋಗವನ್ನು ಪಡೆದುಕೊಳ್ಳಲು ಹಾಗೂ ಭಕ್ತಾಧಿಗಳು ಸುರಕ್ಷಿತ ಮತ್ತು ಸುಖಕರ…
Read Moreಹಳಿಯಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ: ಸೂಕ್ತ ಕ್ರಮಕ್ಕೆ ಆಗ್ರಹ
ಹಳಿಯಾಳ : ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕಚೇರಿಯ ಒಳ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದಿವ್ಯಾ ಮಹಾಜನ ಮತ್ತು ಗಣೇಶ ರಾಠೋಡ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯ…
Read Moreಕಾಂಗ್ರೆಸ್ ಸರ್ಕಾರ ಭರವಸೆಯನ್ನಷ್ಟೇ ನೀಡಲ್ಲ, ಅಭಿವೃದ್ಧಿಯನ್ನೂ ಮಾಡುತ್ತದೆ: ಭೀಮಣ್ಣ ನಾಯ್ಕ್
ಸಿದ್ದಾಪುರ: ಪಟ್ಟಣ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ ರಸ್ತೆ, ಕುಡಿಯುವ ನೀರು, ಸಭಾಭವನ, ದೇವಸ್ಥಾನ ಕಾಲುಸಂಕವನ್ನು ನಿರ್ಮಿಸಲು ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.…
Read Moreಮಹಿಳೆಯರಿಗೆ ಸ್ವ ಉದ್ಯೋಗವು ಜೀವನ ಉತ್ಸಾಹವನ್ನು ಹೆಚ್ಚಿಸುತ್ತದೆ: ಎಸಿ ಕಾವ್ಯರಾಣಿ
ಗ್ರೀನ್ಕೇರ್ ಸಂಸ್ಥೆಯ ಉಚಿತ ಆರಿ ಎಂಬ್ರಾಯ್ಡರಿ ತರಬೇತಿಗೆ ಚಾಲನೆ ಶಿರಸಿ: ಆಧುನಿಕ ಜೀವನ ಶೈಲಿಗೆ ಪೂರಕವಾದ ವಿನ್ಯಾಸ ಕ್ಷೇತ್ರವು ದೊಡ್ಡ ಉದ್ಯಮವಾಗಿ ಬೆಳೆದಿರುವುದರಿಂದ ಮಹಿಳೆಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಆರಿ ಎಂಬ್ರಾಯ್ಡರಿ ಕ್ಷೇತ್ರವು ಒಂದಾಗಿದ್ದು ಈ ಕೌಶಲ್ಯ…
Read More‘ಅಧ್ಯಾತ್ಮ ಪ್ರಭೋಧ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಶಿರಸಿ: ಸಿದ್ದಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಸಂತ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಜಿಯವರ “ಅಧ್ಯಾತ್ಮ ಪ್ರಭೋಧ” ಎಂಬ ನೂತನ ಮೌಲಿಕ ಗ್ರಂಥವು ಜನವರಿ 19, ರವಿವಾರ ಸಂಜೆ 4.00 ಗಂಟೆಗೆ ಶಿರಸಿಯ ಯೋಗಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಧ್ಯಾತ್ಮ…
Read Moreಮಾಸ್ಕೇರಿ ಅವ್ವನ ಜಾನಪದ ಕಾವ್ಯ ಪ್ರಶಸ್ತಿಗೆ ಅನಸೂಯಾ ದೇವನೂರು ಆಯ್ಕೆ
ಮೈಸೂರು: ಪ್ರಸಕ್ತ ಸಾಲಿನ ಮಾಸ್ಕೇರಿ ಅವ್ವನ ಜಾನಪದ ಕಾವ್ಯ ಪ್ರಶಸ್ತಿಗೆ ಮೈಸೂರಿನ ಸಾಂಸ್ಕೃತಿಕ ಮಹಿಳೆ ಅನಸೂಯಾ ದೇವನೂರ ಆಯ್ಕೆ ಆಗಿದ್ದಾರೆ. ಆಯ್ಕೆ ಸಮಿತಿಯಲ್ಲಿ ನಾಡಿನ ನಾಮಾಂಕಿತ ಕವಿ ಕೃಷ್ಣ ಪದಕಿ, ತಾಳಮದ್ದಳೆ ಅರ್ಥಧಾರಿ, ಲೇಖಕಿ, ಗಾಯಕಿ, ಶಿಕ್ಷಕಿ ರೋಹಿಣಿ…
Read Moreಕಾಂಗ್ರೆಸ್ ಶಕ್ತಿ ಮುಂದೆ ಬಿಜೆಪಿಯ ಆಟ ನಡೆಯಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು
ಹೊನ್ನಾವರ : ರಾಜ್ಯ ಬಿಜೆಪಿ ಅಧ್ಯಕ್ಷ ಸುಳ್ಳು ಬೊಬ್ಬೆ ಹೊಡೆಯುವುದನ್ನು ಬಿಟ್ಟು ತಮ್ಮ ಮನೆಯನ್ನು ನೋಡಿಕೊಳ್ಳಬೇಕು ಅವರ ಮನೆಗೆ ೩ ಬಾಗಿಲುಗಳಿವೆ. ತಮ್ಮ ಪಕ್ಷವನ್ನು ಗಟ್ಟಿಗೊಳಿಸಲಿ, ಅವರಿಗೆ ಬೇರೆ ಪಕ್ಷದ ಉಸಾಬರಿ ಬೇಡ. ಹಿಂದೆ ಸರ್ಕಾರ ಉರುಳಿಸಲು ರೊಕ್ಕ…
Read Moreಮುಂದೂಲ್ಪಟ್ಟಿದ್ದ ಪ.ಪಂಚಾಯತ್ ಸಾಮಾನ್ಯ ಸಭೆ ಪೂರ್ಣ: ವಿವಿಧ ದಾಖಲೆಗಳ ಮಂಡನೆಗೆ ಆಗ್ರಹ
ಯಲ್ಲಾಪುರ: ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದ ಮುಂದೂಡಲ್ಪಟ್ಟಿದ್ದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಜಾತ್ರೆಯ ಖರ್ಚು ವೆಚ್ಚದ ಅಧಿಕೃತ ದಾಖಲೆ ಸಭೆಗೆ ಒಪ್ಪಿಸಿದ ನಂತರವೇ ಸಭೆ ಮುಂದುವರಿಸಬೇಕು…
Read More