Slide
Slide
Slide
previous arrow
next arrow

ಭಾವಿಕೇರಿಯಲ್ಲಿ ಹಾರುವ ಮೀನು ಪತ್ತೆ

ಕಾರವಾರ: ಮತ್ಸಲೋಕದಲ್ಲಿ ಅಚ್ಚರಿ ಮೂಡಿಸುವ ಹಾರುವ ಮೀನೊಂದು ಅಂಕೋಲಾದ ಭಾವಿಕೇರಿಯ ಮೀನುಗಾರರ ಬಲೆಗೆ ಬಿದ್ದು, ಬೆರಗು ಮೂಡಿಸಿದೆ. ಬಲೆಗೆ ಬಿದ್ದ ಈ ಪ್ಲಾಯಿಂಗ್ ಫಿಶ್ ವಿಶಿಷ್ಟ ದೇಹ ರಚನೆ ಹೊಂದಿದ್ದು, ಈ ಹಾರುವ ಮೀನನ್ನು “Exocoetidae’ ಎಂದು ವೈಜ್ಞಾನಿಕವಾಗಿ…

Read More

ಗಣಪತಿ ಸೊಂಡಿಲಿನ ಆಕೃತಿಯ ಟೊಮ್ಯಾಟೊ

ಶಿರಸಿ: ಇಲ್ಲಿನ ಪ್ರಸಿದ್ಧ ಸಿದ್ಧಾರೂಢ ಖಾನಾವಳಿಯ ಟೇಬಲ್ ಮೇಲೆ ಇಟ್ಟಿರುವ ಗಣಪತಿ ಸೊಂಡಿಲಿನ ಆಕೃತಿಯ ನೈಜ ಟೊಮ್ಯಾಟೊ ಗ್ರಾಹಕರ ಗಮನಸೆಳೆದಿದೆ.

Read More

ಅತೀ ಅಪರೂಪದ ತ್ರಿವಳಿ ಬಾಳೆಹಣ್ಣು

ಹೊನ್ನಾವರ: ಅವಳಿ ಬಾಳೆಹಣ್ಣು ಆಗಾಗ ಕಾಣಸಿಗುತ್ತದೆ. ಆದರೆ ಅತೀ ಅಪರೂಪ ಎಂಬ0ತೆ ತ್ರಿವಳಿ ಬಾಳೆಹಣ್ಣು ಕಾಣಸಿಕ್ಕಿದೆ. ತಾಲೂಕಿನ ಕಡಗೇರಿಯ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ, ಮಹಾಗಣಪತಿಯ ಪೂಜೆಗೆ ಭಕ್ತರೊಬ್ಬರು ತಂದ ಬಾಳೆ ಕೊನೆಯಲ್ಲಿ ಈ ತ್ರಿವಳಿ ಬಾಳೆಹಣ್ಣು ಸಿಕ್ಕಿದೆ. ಊರಿನ ಶಾಲೆಯ…

Read More

ಕಾರ್ಮೋಡಗಳ ನಡುವೆ ಕಣ್ಮನಸೆಳೆದ ಕೋಲ್ಮಿಂಚು

ಶಿರಸಿ ತಾಲೂಕಿನ ಸಾಯಿಮನೆಯಲ್ಲಿ ಸೋಮವಾರ ರಾತ್ರಿ ಕಾಣಿಸಿಕೊಂಡ ಕೋಲ್ಮಿಂಚು.

Read More

ಗೇರು ಆಕಾರದ ಹಲಸಿನ ಕಾಯಿ

ಅಂಕೋಲಾ: ಗೇರು ಹಣ್ಣಿಗೆ ಬೀಜಗಳಿರುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಹಲಸಿನ ಹಣ್ಣು ಗೇರು ಹಣ್ಣಿನಂತೆ ಬೆಳೆದಿರುವುದು ಸೃಷ್ಠಿಯ ವೈಚಿತ್ರ್ಯಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಅಂಕೋಲಾ ಪಟ್ಟಣದ ಪಿ.ಎಂ.ಹೈಸ್ಕೂಲ್ ಬಳಿಯ ಎಂ.ಎಸ್.ಬoಡೀಕಟ್ಟೆ ಮನೆಯ ತೋಟದಲ್ಲಿ ಬೆಳೆದ ಹಲಸಿನ ಮರವೊಂದರಲ್ಲಿ ಗೇರು…

Read More

ಅಪರೂಪದ ಕರಿ ನಾಗರಹಾವು ಪ್ರತ್ಯಕ್ಷ

ಗದಗ: ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುವ, ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಿ ನಾಗರಹಾವು (ಮಾರ್ಫ್ ಹಾವು) ಗದಗ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ. ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈ ನಾಗರ ಹಾವು…

Read More

ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿದ ಹಸು

ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು…

Read More

ಎರಡು ಕಾಲುಗಳಿಲ್ಲದ ಕಾರು ಜನನ

ಕುಮಟಾ: ಎರಡು ಕಾಲಿಲ್ಲದ ಆಕಳ ಕರು ಇಲ್ಲಿನ ಪ್ರಕಾಶ ಕುಮಟಾಕರ ಎಂಬುವವರ ಮನೆಯಲ್ಲಿ ಜನಿಸಿದೆ. ಮುದ್ದಾದ ಕರು ಆರೋಗ್ಯದಿಂದ ಇದೆ, ಮನುಷ್ಯರಂತೆ ಜಾನುವಾರುಗಳು ಈ ರೀತಿ ಅಂಗವೈಕಲ್ಯತೆಯಿಂದ ಜನಿಸಿಸುವುದು. ಸಾಮಾನ್ಯವಾಗಿದ್ದರು,ಕಾಲು ಇಲ್ಲದರಿವುದು ತೀರ ವಿರಳ ಎನ್ನಲಾಗುತ್ತದೆ. ಈ ಬಗ್ಗೆ…

Read More

ದಿನ ವಿಶೇಷ – ‘ವಿಶ್ವ ಆನೆ ದಿನ’

ದಿನ ವಿಶೇಷ: ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸಲು ವಿಶ್ವ ಆನೆ ದಿನ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣೀಕರ್ತರು ಕೆನಡಾದ ಚಿತ್ರ ನಿರ್ದೇಶಿಕ ವ್ಯಾಟ್ರಿಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಸುವ ಯೋಜನೆಯ ಪ್ರಧಾನ…

Read More

ನಮ್ಮದು ಸಂಘರ್ಷದ ಇತಿಹಾಸ: ಸ್ವರಾಜ್ಯ @ 75

ಸ್ವರಾಜ್ಯ @ 75: ‘ಪಾಸ್ಪರಸ್ ಬ್ರಿಟಿಷ್ ಇಂಡಿಯಾ ಗ್ರಂಥಕರ್ತನಾದ ಬ್ರಿಟನ್ನಿನ ಸಂಸತ್ ಸದಸ್ಯನಾದ ವಿಲಿಯಮ್ ಡಿಗ್ಬೀ‘ಇಂಗ್ಲೇಂಡಿನ ಔದ್ಯೋಗಿಕ ಪ್ರಗತಿಗೆ ಮೂಲಾಧಾರವಾದದ್ದು ಅದು ಬಂಗಾಲ-ಕರ್ನಾಟಕಗಳಿಂದದೋಚಿದ ಅಪಾರವಾದ ಹಣ’ ಎಂದು ಬರೆದಿದ್ದಾನೆ. ಬ್ರಿಟನ್ ಭಾರತದಿಂದ ಪ್ರತಿವರ್ಷ 2 ಕೋಟಿ ಪೌಂಡ್ (…

Read More
Back to top