Slide
Slide
Slide
previous arrow
next arrow

ವಿದ್ಯುತ್ ಕಡಿತದ ಜೊತೆ ಬಿಎಸ್ಎನ್ಎಲ್ ನೆಟ್ವರ್ಕ್ ಕಡಿತ ಭಾಗ್ಯ

ಕೇಳುವವರಿಲ್ಲ ಹೊನ್ನಾವರದ ಹಳ್ಳಿಗರ ಗೋಳು..!! ಹೊನ್ನಾವರ : ತಾಲ್ಲೂಕಿನ ಬಹುತೇಕ ಹಳ್ಳಿಗಳು ಗುಡ್ಡಗಾಡು ತಪ್ಪಲಿನ ಪ್ರದೇಶಗಳಿಂದ ಕೂಡಿದೆ. ಹೊನ್ನಾವರದ ಬಹತೇಕ ಹಳ್ಳಿಗಳಲ್ಲಿ ಅತಿ ವಿರಳವಾಗಿ ಮೊಬೈಲ್ ನೆಟ್ವರ್ಕ್ ಲಭ್ಯವಿರುತ್ತದೆ. ಆದರೆ ಹಲವಾರು ಹಳ್ಳಿಗಳಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕಾರ್ಯ…

Read More

ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ-ಆಪ್. ಸೊಸೈಟಿ ಉದ್ಘಾಟನೆ

ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಗಣ್ಯರ ಸಮ್ಮುಖದಲ್ಲಿ ಮಂಗಳವಾರ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡವರಿಗೆ ಹಾಗೂ ರೈತರಿಗೆ ಆರ್ಥಿಕ…

Read More

ಪುಸ್ತಕ ಖರೀದಿಸಲು ಲೇಖಕ ಪ್ರಕಾಶಕರಿಂದ ಅರ್ಜಿ ಆಹ್ವಾನ

ಕಾರವಾರ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರವು 2024-25 ನೇ ಸಾಲಿನಲ್ಲಿ ಪ್ರಕಟವಾದ ಉತ್ತರ ಕನ್ನಡ ಜಿಲ್ಲೆಯ ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕವನ್ನು ಸರ್ಕಾರ ನಿಯಮಾನುಸಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಕೋಟಾದಲ್ಲಿ ದಿನಾಂಕ: 1-1-2024 ರಿಂದ…

Read More

ಬಾಳೂರಿನಲ್ಲಿ ಭಕ್ತರ ಭಾವಪರವಶಗೊಳಿಸಿದ ‘ಭಕ್ತಿ ಸಂಗೀತ’

ಸಿದ್ದಾಪುರ: ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಶನಿವಾರ ದೇವಾಲಯ ಲೋಕಾರ್ಪಣೆ, ಮಹಾರುದ್ರಯಾಗ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ವಿವಿಧ ಭಜನಾ…

Read More

ವೈದ್ಯಕೀಯ ಪ್ರತಿನಿಧಿಗಳ ಸಂಘದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಡಿ. 7 ಮತ್ತು 8ರಂದು ಶಿರಸಿಯ ಪ್ರೋಗ್ರೆಸ್ಸಿವ ಗ್ರೌಂಡ್ ನಲ್ಲಿ ವೈದ್ಯಕೀಯ ಪ್ರತಿನಿಧಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘ ಆಯೋಜಿಸಿತ್ತು. ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ನಗರ ಸಭೆಯ ಅಧ್ಯಕ್ಷರಾದ…

Read More

ಪ್ರತಿಭಾಕಾರಂಜಿ: ಆರಾಧ್ಯ ನಾಯ್ಕ ಜಿಲ್ಲಾ ಮಟ್ಟಕ್ಕೆ

ಶಿರಸಿ: ಇತ್ತೀಚೆಗೆ ನಡೆದ ಶಿರಸಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಕುಮಾರಿ ಆರಾಧ್ಯ ಅರುಣ ನಾಯ್ಕ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಸರಕಾರಿ ಕಿರಿಯ…

Read More

ಯೋಗನಿದ್ರೆಯಿಂದ ದೈವೀಶಕ್ತಿಗಳ ಆವಿರ್ಭಾವ: ಸ್ವರ್ಣವಲ್ಲೀ ಶ್ರೀಗಳ ಲೇಖನ

ಶರನ್ನವರಾತ್ರಿಯಲ್ಲಿ ಹೆಚ್ಚು ಚಿಂತನೆಗೆ ಒಳಪಡುವ ದೇವೀ ಮಹಾತ್ಮೆಯು ಅನೇಕ ಆಧ್ಯಾತ್ಮ ರಹಸ್ಯಗಳನ್ನು ಒಳಗೊಂಡಿದೆ. ಗುಪ್ತವತೀ ಮೊದಲಾದಪ್ತವತೀ ಮೊದಲಾದ ವ್ಯಾಖ್ಯಾನಗಳನ್ನು ಓದಿದರೆ ಇದು ಹೆಚ್ಚು ಗಮನಕ್ಕೆ ಬರುತ್ತದೆ. ಯೋಗನಿದ್ರೆಯಿಂದ ದೇವತಾ ಶಕ್ತಿಗಳ ಆವಿರ್ಭಾವವಾದರೆ, ಭೋಗ ನಿದ್ರೆಯಿಂದ ಆಸುರೀ ಶಕ್ತಿಗಳ ಆವಿರ್ಭಾವವಾಗುತ್ತವೆ.…

Read More

ಈ ಬಾರಿ ಶಿರಸಿಯಲ್ಲಿ ಕನ್ನಡ ಕಲರವ : ನವೆಂಬರ್‌ನಲ್ಲಿ ಜಿಲ್ಲಾ ಸಾಹಿತ್ಯ ಜಾತ್ರೆ

ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ ಮೊದಲ ವಾರದಲ್ಲಿ ಶಿರಸಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಕ್ಕೆ ಮಾಹಿತಿಯನ್ನು‌ ನೀಡಿದ್ದಾರೆ.…

Read More

ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು:

ಸುಲಭಃ ಸುವೃತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ| ನ್ಯಗ್ರೋಧೋದುಂಬರೋSಶ್ವತ್ಥಶ್ ಚಾಣೂರಾಂಧ್ರನಿಷೂದನಃ || ಭಾವಾರ್ಥ: ಇವನು (ಮಹಾವಿಷ್ಣು) ಕಷ್ಟವಿಲ್ಲದೆ ದೊರೆಯುವವನು. ಪ್ರಯತ್ನ ಮಾಡುವವವರಿಗೆ ‘ಸುಲಭನು’. ಅನನ್ಯ ಚೇತಾಃ ಸತತಮ್………. ತಸ್ಯಾಹಂ ಸುಲಭಃ ನಿತ್ಯಯುಕ್ತಸ್ಯ ಎಂದು ಮಹಾಭಾರತದಲ್ಲಿದೆ. ಒಳ್ಳೆಯದನ್ನು ವೃತವವಾಗಿ ಮಾಡಿಕೊಂಡಿರುತ್ತಾನೆ. ಎಂದರೆ ಭುಂಜಿಸುತ್ತಾನೆ…

Read More

ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು

“ಶುಭಾಂಗೋ ಲೋಕಸಾರಂಗಃ                          ಸುತಂತುಸ್ತಂತುವರ್ಧನಃ | ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ”                  ಭಾವಾರ್ಥ:- ಉತ್ತಮವಾದ ಅಂಗಗಳಿಂದ ಕೂಡಿದವನು. ಧ್ಯಾನ ಮಾಡತಕ್ಕವನು.ಆದ್ದರಿಂದ ‘ಶುಭಾಂಗನು’. ಲೋಕಗಳ ಸಾರವನ್ನು…

Read More
Back to top