Slide
Slide
Slide
previous arrow
next arrow

ಪರಿಸರ ರಕ್ಷಣೆಯ ಪಣ ತೊಡದಿದ್ದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಖಚಿತ: ಗಣಪತಿ ಹೆಗಡೆ

ಕುಮಟಾ: ಪರಿಸರವಿಲ್ಲದೇ ಮಾನವಕುಲ ಬದುಕಲು ಸಾಧ್ಯವಿಲ್ಲ. ವರ್ಷದಿಂದ ವರ್ಷಕ್ಕೆ ಪರಿಸರವು ವಿನಾಶದತ್ತ ಸಾಗುತ್ತಿದೆ. ಇದಕ್ಕೆ ನಾವೇ ಹೊಣೆಗಾರರು. ನಾವೆಲ್ಲರೂ ಪರಿಸರವನ್ನು ಸಂರಕ್ಷಿಸುವಲ್ಲಿ ಪಣತೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತುಂಬಾ ಪಶ್ಚಾತ್ತಾಪಪಡಬೇಕಾಗುತ್ತದೆ ಎಂಬುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ…

Read More

ಆಡಳಿತಾಧಿಕಾರಿ ನೇಮಕಕ್ಕೆ ತಡೆ; ಮತ್ತೆ ಅಧಿಕಾರಕ್ಕೆ ವೈದ್ಯ

ಡಿಅರ್ ಆದೇಶಕ್ಕೆ ಜಾಂಯ್ಟ್ ರಿಜಿಸ್ಟ್ರಾರ್ ತಡೆಯಾಜ್ಞೆ | ಶಿರಸಿಯಲ್ಲಿ ಸಾವಿರ ಜನರಿಂದ ಪ್ರತಿಭಟನಾ ಜಾಥಾ ಶಿರಸಿ: ಪ್ರತಿಷ್ಟಿತ ಸಹಕಾರಿ ಸಂಸ್ಥೆ ಟಿಎಸ್ಎಸ್ ನಲ್ಲಿ ಈ ಹಿಂದಿನ ಆಡಳಿತ ಮಂಡಳಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಕ ಹೊರಡಿಸಿ‌ ಜಿಲ್ಲಾ ಸಹಕಾರಿ ಇಲಾಖೆಯ…

Read More

ದೀಪಕ್ ದೊಡ್ಡೂರು ಹೇಳಿಕೆಗೆ ಬಿಜೆಪಿ ತಿರುಗೇಟು

ಶಿರಸಿ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಹೆಗಡೆ ದೊಡ್ಡೂರು ಅವರು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ಪತ್ರಿಕೆಗಳಲ್ಲಿ ನೀಡಿದ ಹೇಳಿಕೆ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ಬಿಜೆಪಿ ಉ.ಕ. ಜಿಲ್ಲಾ ಸಹಕಾರ…

Read More

TSS ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ

ಶಿರಸಿ: ಟಿಎಸ್ಎಸ್ ಗೆ ಆಡಳಿತಾಧಿಕಾರಿ ನೇಮಿಸಿ ಜಿಲ್ಲಾ ಸಹಕಾರ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಜೊಂಯ್ಟ್ ರಿಜಿಸ್ಟ್ರಾರ್ ತಡೆಯಾಜ್ಞೆ ನೀಡಿ‌ದೆ ಎಂದು ತಿಳಿದುಬಂದಿದೆ. ಆ ಮೂಲಕ ಟಿಎಸ್ಎಸ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರ ಬಣದ ಕೈ ಮೇಲಾಗಿದ್ದು, ರಾಜಕೀಯ ಚಟುವಟಿಕೆಗಳು…

Read More

ಭಾವಪರವಶಗೊಳಿಸಿದ ಭಕ್ತಿ ಸಂಗೀತ, ಯಕ್ಷ ಸಂಗೀತ ಲಹರಿ

ಶಿರಸಿ: ನಾದವಾಧಾನ ಪ್ರತಿಷ್ಠಾನ ಕುಂದಾಪುರ ಇವರ ಸಂಯೋಜನೆಯಲ್ಲಿ ಕಂಪ್ಲಿಯ ಚುಂಚಿಗದ್ದೆ ಆರ್.ಎಸ್.ಹೆಗಡೆ ಮನೆಯಂಗಳದಲ್ಲಿ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ದಿ.ನಾರಾಯಣ ಸುಬ್ರಾಯ ಹೆಗಡೆ ಇವರ ಸ್ಮರಣಾರ್ಥ ಏರ್ಪಡಿಸಿದ್ದ ಭಕ್ತಿ ಸಂಗೀತ ಹಾಗೂ ಯಕ್ಷ ಸಂಗೀತ ಲಹರಿ ಕಾರ್ಯಕ್ರಮ ತುಂಬಿದ…

Read More

ಪ್ರವಾಸೋದ್ಯಮ ವಿದ್ಯಾರ್ಥಿಗಳ ಶ್ರೀ ಕ್ಷೇತ್ರ ಧಾರೇಶ್ವರ ಭೇಟಿ: ಅಧ್ಯಯನ ವರದಿ ರಚನೆ

ಕುಮಟಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾ ಇದರ ಇತಿಹಾಸ ವಿಭಾಗ, ಇತಿಹಾಸ ಸಂಘ, ಹಾಗೂ ಹಳೇಯ ವಿದ್ಯಾರ್ಥಿಗಳ ಸಂಘ ಮತ್ತು ಐಕ್ಯೂಎಸಿ ಇವರ ಸಹಕಾರದಿಂದ ಪ್ರವಾಸೋದ್ಯಮ ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆಗಾಗಿ ಕುಮಟಾದ ಧಾರೇಶ್ವರರ ದೇವಾಲಯಕ್ಕೆ ಇತ್ತೀಚೆಗೆ ಒಂದು ದಿನದ…

Read More

ಕಾರವಾರ ಅರ್ಬನ್ ಕೋ.ಆಪರೇಟಿವ್‌ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ

ಕಾರವಾರ: ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಅವ್ಯವಹಾರ ನಡೆದಿದೆ ಎಂಬ ಸಂಗತಿ ಗೊತ್ತಾಗಿದ್ದು, ಆದರೆ, ಗ್ರಾಹಕರು ಯಾವುದೇ ರೀತಿಯಲ್ಲಿ ಭಯ ಪಡುವುದು ಬೇಡ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ. ಬ್ಯಾಂಕ್ ಮ್ಯಾನೇಜರ್‌ನಿಂದ ಕೋಟ್ಯಾಂತರ…

Read More

TSSಗೆ ವಿಶೇಷ ಆಡಳಿತಾಧಿಕಾರಿ ನೇಮಿಸಿ ಕೋರ್ಟ್ ತೀರ್ಪು; ಹಾಲಿ ಆಡಳಿತ ಮಂಡಳಿ ಅಧಿಕಾರ ಮೊಟಕು

ಶಿರಸಿ: ಕಳೆದ ಅಗಸ್ಟ್‌ನಲ್ಲಿ ನಡೆದ ಟಿಎಸ್ಎಸ್ ಚುನಾವಣೆಯಲ್ಲಿ ಅಧಿಕಾರಕ್ಕೇರಿದ್ದ ಗೋಪಾಲಕೃಷ್ಣ ವೈದ್ಯ ನೇತೃತ್ವದ ಹಾಲಿ ಆಡಳಿತ ಮಂಡಳಿ ಚುನಾವಣಾಧಿಕಾರಿಗೆ ಆಮೀಷ ಒಡ್ಡಿ, ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ್ದರು ಎಂದು ಕೆಲ ಸದಸ್ಯರು ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದರು…

Read More

ಮನಸೆಳೆದ ‘ಪುತ್ರಕಾಮೇಷ್ಟಿ’ ತಾಳಮದ್ದಲೆ

ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸಿದ್ದಾಪುರ ತಾಲೂಕು ವಾಜಗೋಡು ಗಣೇಶ ಗಣಪತಿ ಹೆಗಡೆ ಇವರ ಮನೆಯಲ್ಲಿ ನಡೆಸಿದ ಸಹಸ್ರ ಚಂದ್ರ ದರ್ಶನ ಶಾಂತಿ ಹಾಗೂ ದೇವತಾ ಕಾರ್ಯಕ್ರಮದ…

Read More

ಸೇವಾ ಪ್ರತಿನಿಧಿಗಳು ಕ್ರಿಯಾಶೀಲರಾಗಿ ಸಂಘಟಿತರಾಗಿ: ಬಾಬು ನಾಯ್ಕ

ಸಿದ್ದಾಪುರ: ಪಟ್ಟಣದ ಜ್ಞಾನ ವಿಕಾಸ ಸಂಯೋಜಕ ಕ್ರಿಯಾಯೋಜನ ಕಾರ್ಯಾಲಯದಲ್ಲಿ ನಡೆದ ಸಿದ್ಧಾಪುರ ತಾಲೂಕಿನ ಜ್ಞಾನವಿಕಾಸ ಸೇವಾ ಪ್ರತಿನಿಧಿಗಳ ಕ್ರಿಯಾಯೋಜನೆ ಸಭೆಯು ಮೇ.23ರಂದು ನಡೆಯಿತು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ 2024-25 ನೇ ಸಾಲಿನ ಕಾರ್ಯಕ್ರಮದ ಅನುಷ್ಠಾನ ಹಾಜರಾತಿ…

Read More
Back to top