*VISHWADARSHANA COLLEGE OF BCA -YELLPURA* *admission open* *ಕಾಲೇಜಿನ ವಿಶೇಷತೆಗಳು* • ಕಾಳಜಿ ಮತ್ತು ತಿಳಿವಳಿಕೆ ಹೊಂದಿರುವ ಅನುಭವಿ ಶಿಕ್ಷಕರು. * ಆಧುನಿಕ ಬೋಧನಾ ಕೊಠಡಿ ಮತ್ತು ಗ್ರಂಥಾಲಯ. * ಹೈ-ಸ್ಪೀಡ್…
Read MoreeUK ವಿಶೇಷ
ಬದಲಾಗಬೇಕಿದೆ ನಮ್ಮ ಯುವಕರ ಆಹಾರ ಪದ್ದತಿ, ಭೋಜನ ಕ್ರಮ
ಡಾ.ಕೋಮಲಾ ಭಟ್ಟ್ ನಿವೃತ್ತ ಪ್ರಾಚಾರ್ಯರು ‘ಊಟ ಬಲ್ಲವನಿಗೆ ರೋಗ ಇಲ್ಲ’ ಎಂಬ ಗಾದೆಯ ಮಾತನ್ನು ಎಲ್ಲರೂ ಬಲ್ಲರು.ವೈದಿಕ ಸಂಪ್ರದಾಯದಲ್ಲಿ ಉಪನಯನ ವಿಧಿಯಲ್ಲಿ ಗಂಡುಮಕ್ಕಳಿಗೆ ಭೋಜನ ವಿಧಿಯನ್ನು ಕಲಿಸಲಾಗುತ್ತದೆ. ಲಕ್ಷಗಟ್ಟಲೆ ಖರ್ಚು ಮಾಡಿ ಬಂಧು ಭಾಂದವರನ್ನು ಕರೆದು ಅಥವಾ ದೇವರ…
Read Moreಡಾ.ಪುನೀತ್ ರಾಜಕುಮಾರ್ ಜನ್ಮದಿನ: ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಭಟ್ಕಳ: ದಿವಂಗತ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಅದೇ ರೀತಿ ಭಟ್ಕಳ ಬಸ್ ನಿಲ್ದಾಣ ಪಕ್ಕದಲ್ಲಿ ದಿ.ಡಾ.ಪುನೀತ್ ರಾಜಕುಮಾರ ಜನ್ಮದಿನ ಪ್ರಯುಕ್ತ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ…
Read Moreಕೃಷಿ ಭೂಮಿ -ರೈತರ ಶ್ರೀರಕ್ಷೆ- ವಿಶೇಷ ಲೇಖನ
ಡಾ. ಕೋಮಲಾ ಭಟ್ಟ ನಿವೃತ ಪ್ರಾಚಾರ್ಯರು ಎಮ್ ಎಮ್ ಕಲಾ ಮತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ದೂರದ ಜರ್ಮನಿಯಲ್ಲಿ ಕುಳಿತು ಪತ್ರಿಕೆಯೊಂದನ್ನು ಓದುತ್ತಿದ್ದಾಗ ಸ್ವರ್ಣವಲ್ಲಿ ಶ್ರೀಗಳಿಂದ ಕೃಷಿ ಭೂಮಿ ಕಾಪಾಡುವ ಆಂದೋಲನ, ಮಠದ ಮಹತ್ವದ ಯೋಜನೆ. ಓದಿ ಸಂತಸವಾಯಿತು.…
Read Moreಗೃಹರಕ್ಷಕರಿಂದ ರಕ್ತದಾನ
ಕಾರವಾರ: ಗೃಹರಕ್ಷಕ ದಳ 75ನೇ ವರ್ಷ ಪೂರೈಸಿದ ನೆನಪಿಗೋಸ್ಕರ ರಕ್ತದಾನ ಶಿಬಿರವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ಕೇಂದ್ರದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲಾ ಹೋಂಗಾರ್ಡ್ ಸಮಾದೇಷ್ಟರಾದ ಡಾ. ಸಂಜು ನಾಯಕ ಸ್ವತಃ ರಕ್ತದಾನ ಮಾಡುವ…
Read Moreಅಕ್ರಮ ಅಡಿಕೆ ಆಮದಿಗೆ ಕಟ್ಟುನಿಟ್ಟಿನ ನಿರ್ಬಂಧ; ಕೇಂದ್ರದ ಸ್ಪಷ್ಟ ಸೂಚನೆ
ಶಿರಸಿ: ಭಾರತಕ್ಕೆ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದರಿಂದ ಅಡಕೆಯ ಬೆಲೆಯಲ್ಲಿನ ತೀವ್ರ ಕುಸಿತ ಮತ್ತು ಇದರಿಂದಾಗಿ ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ತಕ್ಷಣದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮ ಆಮದಿನ ನಿರ್ಬಂಧಕ್ಕೆ…
Read Moreಟೊಂಕಾ ಕಡಲತೀರದಲ್ಲಿ ಡಾಲ್ಪಿನ್ ಸಾವು
ಹೊನ್ನಾವರ: ವಿಶ್ವ ವನ್ಯಜೀವಿ ದಿನದಂದು ಕಾಸರಕೋಡ ಟೊಂಕಾದ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ವನ್ಯಜೀವಿ ಡಾಲ್ಪಿನ್ ಪ್ರಾಣ ಕಳೆದುಕೊಂಡಿದೆ. ಹೊನ್ನಾವರ ಅರಣ್ಯ ವಿಭಾಗದ ಪಾರೆಸ್ಟ್ ವರ್ಕಿಂಗ್ ಪ್ಲಾನ್ ವರದಿ ಸಲ್ಲಿಸುವಾಗ ಸದರಿ ಡಾಲ್ವಿನ್ ಫೋಟೋ ಸೆರೆ ಹಿಡಿಯಲಾಗಿತ್ತು. ಕಳೆದ…
Read More‘ಶಿಷ್ಯ ಸ್ವೀಕಾರ ಸಮಾರಂಭದಲ್ಲೊಂದು ಅದ್ಭುತ ಕರಸೇವೆ’
ಡಾ ರವಿಕಿರಣ ಪಟವರ್ಧನ ಶಿರಸಿಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆದಂತಹ ‘ಶಿಷ್ಯ ಸ್ವೀಕಾರ ಮಹೋತ್ಸವ’ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದು. ಫೆ.18 ರಿಂದ 22 ರವರೆಗೆ ನಡೆದಂತಹ ಅತ್ಯದ್ಭುತ ಕಾರ್ಯಕ್ರಮದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿವಿಧ ಧಾರ್ಮಿಕ…
Read Moreಸ್ವರ್ಣವಲ್ಲೀಗೆ ನೂತನ ಯತಿಗಳಾಗಿ ಶ್ರೀಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ
ಶಿರಸಿ: ಶಂಕರಾಚಾರ್ಯರ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾಗಿ 55ನೇ ನೂತನ ಯತಿಗಳಾಗಿ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ ಮಾಡಿದರು.ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ…
Read Moreಅರ್ಜುನ ಪಿಯು ಕಾಲೇಜ್: ಪ್ರವೇಶಾತಿ ಪ್ರಾರಂಭ- ಜಾಹೀರಾತು
ARJUNAScience PU College, Dharwad REGISTRATIONS OPEN FOR ADMISSIONS ➡️ LIMITED STRENGTH IN EACH BATCH & PERSONALIZED ATTENTION ➡️ QUALIFIED FACULTY TEAM FROM IITS, NITS, REPUTED UNIVERSITIES ➡️ CONSISTENT…
Read More