ಭಟ್ಕಳ: ಕಾರವಾರದಿಂದ ಬೆಂಗಳೂರಿಗೆ ಸಾಗುವ ರೈಲು ಸದಾ ಜನಜಂಗುಳಿಯಿಂದ ಕೂಡಿದ್ದು, ಟಿಕೆಟ್ ಸಿಗದೇ ಪ್ರಯಾಣಿಕರು ತಿಂಗುಳಗಟ್ಟಲೆ ಕಾಯಬೇಕಾದ ಸ್ಥಿತಿ ಇರುವುದರಿಂದ ಕೊಂಕಣರೇಲ್ವೆ ಮಾರ್ಗದಲ್ಲಿ ಬೆಂಗಳೂರಿಗೆ ಹೋಗಲು ಪ್ರತಿದಿನ ಹೊಸ ರೈಲು ಬಿಡಬೇಕೆಂದು ಆಗ್ರಹಿಸಿ ಕ್ರಿಯಾಶೀಲ ಗೆಳೆಯರ ಸಂಘದ ನೇತೃತ್ವದಲ್ಲಿ…
Read Moreಜನ ಧ್ವನಿ
ಬೈಕ್, ಕಾರ್ ನಡುವೆ ಅಪಘಾತ: ಯುವಕನ ದುರ್ಮರಣ
ಕುಮಟಾ: ತಾಲೂಕಿನ ದಿವಗಿಯಲ್ಲಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.ದುರ್ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಅಪಘಾತದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
Read Moreಶಾಸಕರ ಬೇಜವಾಬ್ದಾರಿಯಿಂದ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ: ವಸಂತ ನಾಯ್ಕ
ಸಿದ್ದಾಪುರ: ಕ್ಷೇತ್ರದ ಶಾಸಕ, ಸಭಾಧ್ಯಕ್ಷರೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬೇಜವಾಬ್ದಾರಿಯಿಂದ ತಾಲೂಕಿನಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅವರ ಈ ನಿಲುವನ್ನು ಬ್ಲಾಕ್ ಕಾಂಗ್ರೆಸ್ ಸಮಿತಿಯು ಖಂಡಿಸುತ್ತದೆ ಎಂದು ಅಧ್ಯಕ್ಷ ವಸಂತ ನಾಯ್ಕ ತಿಳಿಸಿದ್ದಾರೆ.ನಮ್ಮ ತಾಲೂಕಿನ ಯಾವುದೇ…
Read Moreಮುಂದುವರೆದ ಲೈಟ್ ಫಿಶಿಂಗ್: ಡಿಸಿ ಕಚೇರಿಯೆದುರು ಮೀನುಗಾರರ ಬೃಹತ್ ಪ್ರತಿಭಟನೆ
ಕಾರವಾರ: ಸರ್ಕಾರಗಳ ನಿಷೇಧದ ಆದೇಶದ ನಡುವೆಯೂ ಲೈಟ್ ಫಿಶಿಂಗ್ ಅವ್ಯಾಹತವಾಗಿ ಮುಂದುವರಿದಿದ್ದು, ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಭಟ್ಕಳದಿಂದ ಕಾರವಾರದವರೆಗಿನ ಕರಾವಳಿಯ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿದ 500ಕ್ಕೂ ಅಧಿಕ…
Read Moreಈಡಿಗರ ಹಾದಿ ತಪ್ಪಿಸುತ್ತಿರುವ ಸರ್ಕಾರ: ಪದ್ಮರಾಜ್ ಆಕ್ರೋಶ
ಅಂಕೋಲಾ: ಸರ್ಕಾರ ಸ್ಥಾಪಿಸಿದ ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ ಬಿಲ್ಲವ ಸಮಾಜ ವಿರೋಧ ವ್ಯಕ್ತಪಡಿಸಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವೇ ಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಈಡಿಗ ಸಮುದಾಯದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ…
Read Moreರಸ್ತೆಯ ಮೇಲೆಯೇ ಪುನಃ ಕಾಂಕ್ರೀಟ್ ರಸ್ತೆ: ಪಂಚಾಯತಿ ಸದಸ್ಯೆಯಿಂದ ಸರ್ಕಾರದ ಹಣ ದುರ್ಬಳಕೆ ಆರೋಪ
ಕುಮಟಾ: ರಸ್ತೆಯ ಮೇಲೆಯೇ ಪುನಃ ಕಾಂಕ್ರೀಟ್ ರಸ್ತೆ ನಿರ್ಮಿಸುವ ಜೊತೆಗೆ ಪಂಚಾಯತ್ ಸದಸ್ಯರೋರ್ವರ ತಾಯಿ ಮನೆಯ ಜಾಗಕ್ಕೆ ಕಂಪೌಂಡ್ ನಿರ್ಮಿಸಿಕೊಡುವ ಮೂಲಕ ಲಕ್ಷಾಂತರ ರೂ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಜಿಲ್ಲಾ ಪಂಚಾಯತ್ ಎಂಜಿನೀಯರಿಂಗ್ ವಿಭಾಗದ ಅಧಿಕಾರಿಗಳು ಮುಂದಾಗಿರುವ…
Read More101 ಉಪಜಾತಿಗಳಿಗೆ ಜನಸಂಖ್ಯೆನುಗುಣವಾಗಿ ಒಳ ಮೀಸಲಾತಿ ನೀಡಲು ಆಗ್ರಹ
ಕಾರವಾರ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ, ಎಸ್ಸಿ, ಎಸ್ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಸೇರಿದಂತೆ ಒಟ್ಟು 12 ವಿವಿಧ ಬೇಡಿಕೆಗಳ ಈಡೇರಿಕೆಗೆ…
Read Moreಹಾಳಾದ ಯರಮುಖ ರಸ್ತೆ, ಸರಿಪಡಿಸುವಂತೆ ಮನವಿ
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ- ನಂದಿಗದ್ದಾ ಲೋಕೋಪಯೋಗಿ ಇಲಾಕೆಯ ರಸ್ತೆ ತೀರಾ ಹಾಳಾಗಿದ್ದು, ಇದೇ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.ಈ ಬಗ್ಗೆ ಲೋಕೋಪಯೋಗಿ ಇಲಾಕೆಗೆ ಸ್ಥಳೀಯರು ತಿಳಿಸಿದ್ದು, ಈ ಬಗ್ಗೆ…
Read Moreಸುಭದ್ರ ಸಮಾಜ ನಿರ್ಮಾಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಗತ್ಯ: ಜಯವಂತ ಶಾನಭಾಗ
ಸಿದ್ದಾಪುರ: ಸಮಾಜವು ಸುಭದ್ರವಾಗಿರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅತೀಮುಖ್ಯ ಎಂದು ತಾಲೂಕು ಗೌಡ ಸಾರಸ್ವತ ಸಮಾಜದ ಕಾರ್ಯಾಧ್ಯಕ್ಷ ಜಯವಂತ ಶಾನಭಾಗ ಹೇಳಿದರು.ಅವರು ಶ್ರೀಲಕ್ಷ್ಮೀವೆಂಕಟೇಶ ದೇವಾಲಯದ ವನಭೋಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ಏರ್ಪಡಿಸಿದ ಉಪಹಾರ ಕೂಟದಲ್ಲಿ ಶಾಲು ಹೊದೆಸಿ ಅಭಿನಂದಿಸಿ ಮಾತನಾಡುತ್ತಿದ್ದರು.…
Read More4 ವರ್ಷಗಳ ನಂತರ ನಾ ಕಂಡ ಕೋಟಿತೀರ್ಥ: ಡಾ. ರವಿಕಿರಣ್ ಪಟವರ್ಧನ್
eUK ವಿಶೇಷ: ಜನ-ಧ್ವನಿ: 2018 ರಲ್ಲಿ ಕಳುಹಿಸಿದ ಪತ್ರದ ನಂತರ ಕೋಟಿ ತೀರ್ಥಕ್ಕೆ ನಾನು ಭೇಟಿ ನೀಡಿದ್ದು 21 ಡಿಸೆಂಬರ್ 2022 . ಸುಂದರ ಸ್ವಚ್ಛ ಕೋಟಿ ತೀರ್ಥ ನೋಡಿ ಭಾರಿ ಖುಷಿ ಆಯಿತು. ಸಂಪೂರ್ಣ ಕೋಟಿತೀರ್ಥಕ್ಕೆ ಪಾದಯಾತ್ರೆಯಲ್ಲಿ…
Read More