ಶಿರಸಿ: ಇಲ್ಲಿನ ಪ್ರಸಿದ್ದ ಆಯುರ್ವೇದಿಕ್ ವೈದ್ಯರಾಗಿದ್ದ ಡಾ.ಅರವಿಂದ ಗಣಪತರಾವ್ ಪಟವರ್ಧನ (87) ಇವರು ಜೂ.30, ಸೋಮವಾರದಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಶಿರಸಿಯ ಮೊದಲ BAMS ಆಯುರ್ವೇದ ವೈದ್ಯರಾಗಿರುವುದು. ಶಿಸ್ತು ಮತ್ತು ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಮೃತರು ಆಯುರ್ವೇದ ವೈದ್ಯರಾದ ಡಾ.ರವಿಕಿರಣ ಇವರ ತಂದೆಯಾಗಿದ್ದಾರೆ.
ಜೂ.30ರ ಸಂಜೆ 6.30ರ ನಂತರ ನೆಮ್ಮದಿ ರುದ್ರ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದು ಬಂದಿದೆ.
ಡಾ.ಅರವಿಂದ ಪಟವರ್ಧನ್ ವಿಧಿವಶ
