ಯದಂತಸ್ತನ್ನ ಜಿಹ್ವಾಯಾಂ ಯಜ್ಜಿಹ್ವಾಯಾಂ ನ ತದ್ಬಹಿಃಯದ್ಬಹಿಸ್ತನ್ನ ಕುರ್ವಂತಿ ವಿಚಿತ್ರಚರಿತಾಃ ಸ್ತ್ರಿಯಃ ||ಮನಸಿನಲ್ಲಿರುವ ವಿಚಾರವು ನಾಲಗೆಯಮೇಲಿರುವುದಿಲ್ಲ, ನಾಲಗೆಯ ಮೇಲಿರುವ ವಿಚಾರವೂ ಹಲವೊಮ್ಮೆ ಹೊರಬೀಳದೇ ಉಳಿಯುತ್ತದೆ. ಯಾವುದನ್ನು ಮುಕ್ತಧ್ವನಿಯಲ್ಲಿ ಆಡುವರೋ ಅದನ್ನು ತಮ್ಮ ಆಚರಣೆಯಲ್ಲಿ ಕಾಣಿಸರು. ಒಟ್ಟಿನಲ್ಲಿ ಸ್ತ್ರೀಯರು ವಿಚಿತ್ರವಾದ ಆಚಾರವ್ಯವಹಾರಗಳುಳ್ಳವರು.…
Read Moreಸುವಿಚಾರ
ಸುವಿಚಾರ
ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಪಃ |ಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ | ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕ ರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ ಧರ್ಮರಾಯನೂ,…
Read Moreಸುವಿಚಾರ
ಅಕರುಣತ್ವಮಕಾರಣವಿಗ್ರಹಃ ಪರಧನೇ ಪರಯೋಷಿತಿ ಚ ಸ್ಪೃಹಾಸುಜನಬಂಧುಜನೇಷ್ವಸಹಿಷ್ಣುತಾ ಪ್ರಕೃತಿಸಿದ್ಧಮಿದಂ ಹಿ ದುರಾತ್ಮನಾಮ್ || ಕರುಣೆಯಿಲ್ಲದಿರುವಿಕೆ, ಅಕಾರಣವಾಗಿ ತಂದುಕೊಳ್ಳುವ ವೈಮನಸ್ಸು, ಇನ್ನೊಬ್ಬರ ಹಣ ಮತ್ತು ಇನ್ನೊಬ್ಬರ ಹೆಂಡತಿಯಲ್ಲಿ ಆಸಕ್ತಿ, ಸಜ್ಜನರು ಮತ್ತು ಸ್ವಬಾಂಧವರಲ್ಲಿ ಅಸಹಿಷ್ಣುತೆಯ ಭಾವ –ಇವಿಷ್ಟು ದುರಾತ್ಮರಾದವರಿಗೆ ಸ್ವತಃ ಸಿದ್ಧವಾಗಿ…
Read More