Home › ಚಿತ್ರ ಸುದ್ದಿ › ಅರಣ್ಯಾಧಿಕಾರಿ ಮಹೇಶ.ಕೆ’ಗೆ ಮುಖ್ಯಮಂತ್ರಿ ಪದಕ ಅರಣ್ಯಾಧಿಕಾರಿ ಮಹೇಶ.ಕೆ’ಗೆ ಮುಖ್ಯಮಂತ್ರಿ ಪದಕ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಮಹೇಶ. ಕೆ ಅವರಿಗೆ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.ಇಲಾಖಾ ಕರ್ತವ್ಯದಲ್ಲಿ ಅರಣ್ಯ ಮೊಕದ್ದಮೆಗಳನ್ನು ದಾಖಲಿಸುವಲ್ಲಿ ಹಾಗೂ ಅರಣ್ಯ ರಕ್ಷಣೆಯಲ್ಲಿ ಶೌರ್ಯ ತೋರಿದ್ದಕ್ಕಾಗಿ ಈ ಪದಕ ಲಭಿಸಿದೆ. Share This Share on FacebookTweet on TwitterLinkedInPinterestMail Post navigation Previous Postರಾಷ್ಟ್ರಪತಿಯವರಿಂದ ಅಭಿನಂದನ್ ವರ್ಧಮಾನ್’ರಿಗೆ ‘ವೀರ ಚಕ್ರ’ ಪ್ರದಾನNext Postಕೊಯ್ಲಿಗೆ ಬಂದ ಭತ್ತ ನೀರು ಪಾಲು