Slide
Slide
Slide
previous arrow
next arrow

ಅರಣ್ಯಾಧಿಕಾರಿ ಮಹೇಶ.ಕೆ’ಗೆ ಮುಖ್ಯಮಂತ್ರಿ ಪದಕ

300x250 AD

ಯಲ್ಲಾಪುರ: ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಮಹೇಶ. ಕೆ ಅವರಿಗೆ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.
ಇಲಾಖಾ ಕರ್ತವ್ಯದಲ್ಲಿ ಅರಣ್ಯ ಮೊಕದ್ದಮೆಗಳನ್ನು ದಾಖಲಿಸುವಲ್ಲಿ ಹಾಗೂ ಅರಣ್ಯ ರಕ್ಷಣೆಯಲ್ಲಿ ಶೌರ್ಯ ತೋರಿದ್ದಕ್ಕಾಗಿ ಈ ಪದಕ ಲಭಿಸಿದೆ.

300x250 AD
Share This
300x250 AD
300x250 AD
300x250 AD
Back to top