Home › ಚಿತ್ರ ಸುದ್ದಿ › ಕೊಯ್ಲಿಗೆ ಬಂದ ಭತ್ತ ನೀರು ಪಾಲು ಕೊಯ್ಲಿಗೆ ಬಂದ ಭತ್ತ ನೀರು ಪಾಲು ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಕಳೆದ ಮೂರ್ನಾಲ್ಕು ದಿನದ ಭಾರೀ ಮಳೆಗೆ ಕೊಯ್ಲಿಗೆ ಬಂದಿದ್ದ ಭತ್ತದ ಫಸಲೂ ಕೂಡಾ ಅಡ್ಡಬಿದ್ದಿದ್ದು ನೀರಿನಲ್ಲಿ ಒದ್ದೆಯಾಗಿ ಕೊಯ್ಯುವುದಕ್ಕೂ ತೊಂದರೆಯಾಗುವಂತಾಗಿದೆ. ಕಿರವತ್ತಿ, ಮದನೂರು ಭಾಗದಲ್ಲಿ ಹಣ್ಣಾದ ಭತ್ತ ನೀರಿನಲ್ಲಿ ಒದ್ದೆಯಾದ ಕಾರಣ ಅಲ್ಲೇ ಉದುರುತ್ತಿದ್ದು ಫಸಲು ನೆಲ ಕಚ್ಚಿದಂತಾಗಿದೆ. Share This Share on FacebookTweet on TwitterLinkedInPinterestMail Post navigation Previous Postಅರಣ್ಯಾಧಿಕಾರಿ ಮಹೇಶ.ಕೆ’ಗೆ ಮುಖ್ಯಮಂತ್ರಿ ಪದಕNext Postನ.22 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!