ಶಿರಸಿ: ಜಿಲ್ಲೆಯ ಹಲವೆಡೆ ಕೊವಿಡ್ ಲಸಿಕಾ ಅಭಿಯಾನ ನಡೆಯುತ್ತಿದ್ದು, ನಗರದ ರಾಮನಬಯಲಿನಲ್ಲಿ ಕೋವಿಡ್ ಲಸಿಕಾ ಹಾಗೂ ಸಮ್ಮಾನ ಮಂಗಳವಾರ ನಡೆಸಲಾಯಿತು.
ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ಇತರರು ರಾಮನಬಯಲು ನಿವಾಸಿಗಳ ಪರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಭಾರತೀ ಹೊಸ್ಮನಿ ಅವರನ್ನು ಸಮ್ಮಾನಿಸಲಾಯಿತು.