Slide
Slide
Slide
previous arrow
next arrow

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸ್ವರ್ಣವಲ್ಲೀ ಮಠದಲ್ಲಿ 8 ಲಕ್ಷ ತುಳಸಿ ಅರ್ಚನೆ

300x250 AD

ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಆ.30 ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯಿಕ್ತ ಲೋಕಕಲ್ಯಾಣಕ್ಕಾಗಿ 8 ಲಕ್ಷ ತುಳಸಿ ಅರ್ಚನೆ ಶ್ರೀ ಮಠದಲ್ಲಿ ಜರುಗಲಿದೆ.

300x250 AD


ಈ ಮಹತ್ಕಾರ್ಯಕ್ಕೆ ತುಳಸಿಯ ಅವಶ್ಯಕತೆ ಇದ್ದು, ತಾವು ಸಾಧ್ಯವಿದ್ದಷ್ಟು ತುಳಸಿಯನ್ನು ಸಂಗ್ರಹಿಸಿ ಶ್ರೀ ಮಠಕ್ಕೆ-ಯೋಗಮಂದಿರ ಶಿರಸಿ- ಶಾರದಾಂಬಾ ದೇವಸ್ಥಾನ ಯಲ್ಲಾಪುರ ಕ್ಕೆ ತಪುಪಿಸಬೇಕೆಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.

Share This
300x250 AD
300x250 AD
300x250 AD
Back to top