Slide
Slide
Slide
previous arrow
next arrow

ಕಾಂಗ್ರೆಸ್’ನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

300x250 AD

ಯಲ್ಲಾಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ನೀಡಿರುವ ಕಿಟ್’ಗಳನ್ನು ಗುರುವಾರ ಇಡಗುಂದಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಘಟಕಾಧ್ಯಕ್ಷ ಯು.ಕೆ.ಭಟ್ಟ ಇಡಗುಂದಿ ವಿತರಿಸಿದರು.

300x250 AD


ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ವಿಶ್ವನಾಥ ಘಟ್ಟಿ, ಭೂತ ಅಧ್ಯಕ್ಷ ರಮೇಶ ಆರ್.ಬಳಿಗಾರ ಇದ್ದರು.

Share This
300x250 AD
300x250 AD
300x250 AD
Back to top