ಶಿರಸಿ: ಶಿರಸಿಯ ಶೋಟೊಕಾನ ಕರಾಟೆ ಅಸೋಸಿಯೇಷನ್ ತರಬೇತುದಾರ ಬಿ.ಎಸ್ ಸುರಜ್ ಇವರು ಉತ್ತಮ ನಿರ್ಣಾಯಕರಾಗಿ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿಯ ಭವಾನಿ ನಗರದ ಡಾ.ಪಿ ವಿ.ದತ್ತಿ ಇನಸ್ಟಿಟ್ಯೂಟ್ ನಲ್ಲಿ ಪ್ರೇಮಿಯರ್ ಸ್ಪೋರ್ಟ್ಸ್ ಅಕಾಡಮಿಯವರು ಎರ್ಪಡಿಸಲಾಗಿದ್ದ ವರ್ಲಡ್ ಕರಾಟೆ ಪೇಡರೇಶನ್ ರೆಪರಿ ತರಬೇತಿಯಲ್ಲಿ ಬಿ ಎಸ್ ಸುರಜ್ ಉತ್ತಮ ನಿರ್ಣಾಯಕರಾಗಿ ಆಯ್ಕೆಯಾಗಿದ್ದಾರೆ.
ಇವರು ಆಖಿಲ ಕರ್ನಾಟಕ ಸ್ಟೇಟ್ ಅಸೋಸಿಯೇಷನ್ ತರಬೇತಿ ಚೆರ್ಮನ್ ಕೆ.ಪಿ ಜೋಸ್ ಇವರಿಗೆ ರೆಫರಿ ತರಬೇತಿ ನೀಡಿದ್ದರು.