Home › ಚಿತ್ರ ಸುದ್ದಿ › ಭತ್ತದ ಗದ್ದೆಗೆ ಒಂಟಿ ಸಲಗ ದಾಳಿ ಭತ್ತದ ಗದ್ದೆಗೆ ಒಂಟಿ ಸಲಗ ದಾಳಿ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಕಿರವತ್ತಿ ಸಮೀಪದ ಒಂಟಮನೆ ಬಳಿ ಭತ್ತದ ಗದ್ದೆಯಲ್ಲಿ ಒಂಟಿಸಲಗವೊಂದು ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ಸಲಗವನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಅ.29ಕ್ಕೆ ಉಪನ್ಯಾಸಕರಿಗೆ ಕಾರ್ಯಾಗಾರNext Postಸಿಡಿಲು ಬಡಿದು ಮೃತನಾದ ಜಾನುಬಾಯಿ ಮನೆಗೆ MLC ಶಾಂತಾರಾಮ ಸಿದ್ದಿ ಭೇಟಿ