• Slide
    Slide
    Slide
    previous arrow
    next arrow
  • ಭತ್ತದ ಗದ್ದೆಗೆ ಒಂಟಿ ಸಲಗ ದಾಳಿ

    300x250 AD

    ಯಲ್ಲಾಪುರ: ಕಿರವತ್ತಿ ಸಮೀಪದ ಒಂಟಮನೆ ಬಳಿ ಭತ್ತದ ಗದ್ದೆಯಲ್ಲಿ ಒಂಟಿಸಲಗವೊಂದು ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ಸಲಗವನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top