Slide
Slide
Slide
previous arrow
next arrow

ಸಿಡಿಲು ಬಡಿದು ಮೃತನಾದ ಜಾನುಬಾಯಿ ಮನೆಗೆ MLC ಶಾಂತಾರಾಮ ಸಿದ್ದಿ ಭೇಟಿ

300x250 AD


ಯಲ್ಲಾಪುರ: ಸಿಡಿಲು ಬಡಿದು ಇತ್ತೀಚೆಗೆ ಸಾವಿಗೀಡಾದ ದಿವಂಗತ ಜಾನಾಬಾಯಿ ಕಾನು ಶೆಳ್ಕೆ ರವರ ಮನೆಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ರಾಂಚಿ ಪ್ರವಾಸದಿಂದ ಹಿಂದಿರುಗಿದ ಕೂಡಲೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಈ ಸಂದರ್ಭದಲ್ಲಿ ದನಗರ ಸಮಾಜದ ಪ್ರಮುಖರು, ವನವಾಸಿ ಕಲ್ಯಾಣ ಪ್ರಾಂತ ಹಿತ ರಕ್ಷಾ ಪ್ರಮುಖ ದೊಂಡು ಪಾಟಿಲ್, ಪಂಚಾಯತ ಸದಸ್ಯ ಜಾನು ಪಾಂಡ್ರಮಿಶೆ,ಸುನಿಲ್, ಯುವಮೋರ್ಚ ಪ್ರಧಾನ ಕಾರ್ಯದರ್ಶಿ ವಿಠ್ಠಲ ಪಾಂಡ್ರಮಿಶೆ ಇನ್ನಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top