• Slide
    Slide
    Slide
    previous arrow
    next arrow
  • ಮೋದಿಜೀ ಜನ್ಮದಿನ ಪ್ರಯುಕ್ತ ಎಸಳೆ ಕೆರೆ ಸ್ವಚ್ಛತಾ ಕಾರ್ಯ

    300x250 AD

    ಶಿರಸಿ: ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ 71 ನೇ ವರ್ಷದ ಜನ್ಮ ದಿನದ ಪ್ರಯುಕ್ತ ಬಿಜೆಪಿ ಶಿರಸಿ ನಗರ ಮಂಡಲ ವತಿಯಿಂದ ಶಿರಸಿ ವಿವೇಕಾನಂದ ನಗರದ ಎಸಳೆ ಕೆರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

    300x250 AD


    ಈ ವೇಳೆ ಮೋದಿಜಿ ರವರ ಸ್ವಚ್ಛತಾ ಅಭಿಯಾನದ ಬಗ್ಗೆ ಜನತೆಯಲ್ಲಿ ಜಾಗ್ರತೆ ಮೂಡಿಸಲಾಯಿತು. ಅಲ್ಲದೇ ಸೆ.17ರಿಂದ ಅ.7ರವರೆಗೆ ಸೇವಾ ಸಮರ್ಪಣಾ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಈ ವೇಳೆ ನಗರ ಮಂಡಲ ಪದಾಧಿಕಾರಿಗಳು ಹಾಗು ವಿವಿಧ ಮೋರ್ಚಾದ ಜಿಲ್ಲಾ ಹಾಹೂ ನಗರ ಮೋರ್ಚಾ ಪದಾಧಿಕಾರಿಗಳು ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ್, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮತ್ತು ನಗರಸಭಾ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top