ಹಾರ್ದಿಕ ಸುಸ್ವಾಗತ
ನಗರದ ಪ್ರಸಿದ್ಧ ದೇವಿಕೆರೆಯ ನವೀಕೃತ ಕಾಮಗಾರಿಯನ್ನು ಉದ್ಘಾಟಿಸಲು ಆಗಮಿಸುತ್ತಿರುವ ಅಭಿವೃದ್ಧಿ ಹರಿಕಾರ, ನಮ್ಮ ಹೆಮ್ಮೆಯ ಶಾಸಕರಾದ, ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಾಗೂ ನಗರದ ಸಮಸ್ತ ಜನತೆಗೆ ಹಾರ್ದಿಕ ಸುಸ್ವಾಗತ
ದಿನಾಂಕ : 16-06-2022
ಸಮಯ: ಸಂಜೆ 6ಗಂಟೆ
ಸ್ವಾಗತ ಕೋರುವವರು:
ಶ್ರೀ ಗಣಪತಿ ನಾಯ್ಕ ಅಧ್ಯಕ್ಷರು, ಶಿರಸಿ ನಗರಸಭೆ
ಶ್ರೀ ಆನಂದ ಸಾಲೇರ ಸ್ಥಾಯಿ ಸಮಿತಿ ಅಧ್ಯಕ್ಷರು, ಶಿರಸಿ ನಗರಸಭೆ
ಶ್ರೀಮತಿ ವೀಣಾ ಶೆಟ್ಟಿ ಉಪಾಧ್ಯಕ್ಷರು, ಶಿರಸಿ ನಗರಸಭೆ
ಶ್ರೀ ಕೇಶವ ಚೌಗುಲೆ ಪೌರಾಯುಕ್ತರು, ಶಿರಸಿ ನಗರಸಭೆ ಹಾಗೂ ಸರ್ವ ಸದಸ್ಯರು ಮತ್ತು ಸರ್ವ ಸಿಬ್ಬಂದಿಗಳು, ನಗರಸಭೆ ಶಿರಸಿ