• Slide
    Slide
    Slide
    previous arrow
    next arrow
  • ಅಂಗಡಿಕಾರರು ಪ್ಲಾಸ್ಟಿಕ್ ಬಳಕೆ ಮಾಡದಿರಿ; ಬದಲಿ ವಸ್ತು ನೀಡಿ ಜಾಗೃತಿ

    300x250 AD

    ಯಲ್ಲಾಪುರ: ಪಟ್ಟಣದಲ್ಲಿ ಗೂಡಂಗಡಿ- ರಸ್ತೆ ಪಕ್ಕದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಅರಣ್ಯ ಇಲಾಖೆ ಮತ್ತು ಪ.ಪಂ ಅಧಿಕಾರಿಗಳು ತೆರಳಿ ಪ್ಲಾಸ್ಟಿಕ್ ಬಳಸದಂತೆ ತಿಳಿವಳಿಕೆ ನೀಡಿ, ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುವನ್ನು ನೀಡಿ ಜಾಗೃತಿಗೊಳಿಸಿದರು.

    300x250 AD


    ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಪ.ಪಂ ಆರೋಗ್ಯಾಧಿಕಾರಿ ಗುರು, ಅರಣ್ಯ ಇಲಾಖೆಯ ಸಂಜಯಕುಮಾರ ಬೋರಗಲ್ಲಿ ಮತ್ತಿತರರು ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top