Slide
Slide
Slide
previous arrow
next arrow

ಅಂಗಡಿಕಾರರು ಪ್ಲಾಸ್ಟಿಕ್ ಬಳಕೆ ಮಾಡದಿರಿ; ಬದಲಿ ವಸ್ತು ನೀಡಿ ಜಾಗೃತಿ

300x250 AD

ಯಲ್ಲಾಪುರ: ಪಟ್ಟಣದಲ್ಲಿ ಗೂಡಂಗಡಿ- ರಸ್ತೆ ಪಕ್ಕದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಅರಣ್ಯ ಇಲಾಖೆ ಮತ್ತು ಪ.ಪಂ ಅಧಿಕಾರಿಗಳು ತೆರಳಿ ಪ್ಲಾಸ್ಟಿಕ್ ಬಳಸದಂತೆ ತಿಳಿವಳಿಕೆ ನೀಡಿ, ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುವನ್ನು ನೀಡಿ ಜಾಗೃತಿಗೊಳಿಸಿದರು.

300x250 AD


ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಪ.ಪಂ ಆರೋಗ್ಯಾಧಿಕಾರಿ ಗುರು, ಅರಣ್ಯ ಇಲಾಖೆಯ ಸಂಜಯಕುಮಾರ ಬೋರಗಲ್ಲಿ ಮತ್ತಿತರರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top