• Slide
    Slide
    Slide
    previous arrow
    next arrow
  • ಪ್ರೇಕ್ಷಕರ ರಂಜಿಸಿದ ‘ಕೋಮಲ ಗಾಂಧಾರ’ ನಾಟಕ ಪ್ರದರ್ಶನ

    300x250 AD

    ಶಿರಸಿ: ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಒಡ್ಡೋಲಗ ರಂಗಪರ್ಯಟನ ಹಿತ್ತಲಕೈ ಕಲಾತಂಡ ಕಲಾವಿದರು ಜಯಂತ ಕಾಯ್ಕಿಣಿ ವಿರಚಿತ, ಗಣಪತಿ ಹಿತ್ತಲಕೈ ನಿರ್ದೇಶನದ ‘ಕೋಮಲ ಗಾಂಧಾರ’ ನಾಟಕ ಪ್ರದರ್ಶನ ನೀಡಿದರು. ಪ್ರಸ್ತುತ ಜಗತ್ತಿನ ಆಗುಹೋಗುಗಳ ಎಳೆಯ ಕಥಾವಸ್ತು ಹೊಂದಿರುವ ಈ ನಾಟಕ ನೆರೆದವರನ್ನು ರಂಜಿಸಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top