• Slide
    Slide
    Slide
    previous arrow
    next arrow
  • ಬಾಲಗೋಪಾಲನ ವೇಷದಲ್ಲಿ ಕಂಗೊಳಿಸಿದ ವಿಭವ ಹೆಗಡೆ ಗೋಳಿಕೊಪ್ಪ

    300x250 AD


    ಶಿರಸಿ: ಮಕ್ಕಳ ದಿನಾಚರಣೆ ನಿಮಿತ್ತ ಇಲ್ಲಿಯ ಚಂದನ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.


    ವಿವಿಧ ತರಗತಿಯ ಅನೇಕ ವಿದ್ಯಾರ್ಥಿಗಳು ರಾಷ್ಟ್ರದ ಮಹಾನ್ ನಾಯಕರ ವೇಷವನ್ನು ಧರಿಸಿ, ಕಂಗೊಳಿಸಿದರು. ಬಾಲಗೋಪಾಲ ವೇಷದ ಛದ್ಮವೇಷದ ಸ್ಪರ್ಧೆಯಲ್ಲಿ ವಿಭವ ಗಣೇಶ ಹೆಗಡೆ ಗೋಳಿಕೊಪ್ಪ ಎಲ್ಲರ ಗಮನ ಸೆಳೆದರು

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top