ಶಿರಸಿ: ಮಕ್ಕಳ ದಿನಾಚರಣೆ ನಿಮಿತ್ತ ಇಲ್ಲಿಯ ಚಂದನ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.
ವಿವಿಧ ತರಗತಿಯ ಅನೇಕ ವಿದ್ಯಾರ್ಥಿಗಳು ರಾಷ್ಟ್ರದ ಮಹಾನ್ ನಾಯಕರ ವೇಷವನ್ನು ಧರಿಸಿ, ಕಂಗೊಳಿಸಿದರು. ಬಾಲಗೋಪಾಲ ವೇಷದ ಛದ್ಮವೇಷದ ಸ್ಪರ್ಧೆಯಲ್ಲಿ ವಿಭವ ಗಣೇಶ ಹೆಗಡೆ ಗೋಳಿಕೊಪ್ಪ ಎಲ್ಲರ ಗಮನ ಸೆಳೆದರು
ಶಿರಸಿ: ಮಕ್ಕಳ ದಿನಾಚರಣೆ ನಿಮಿತ್ತ ಇಲ್ಲಿಯ ಚಂದನ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.
ವಿವಿಧ ತರಗತಿಯ ಅನೇಕ ವಿದ್ಯಾರ್ಥಿಗಳು ರಾಷ್ಟ್ರದ ಮಹಾನ್ ನಾಯಕರ ವೇಷವನ್ನು ಧರಿಸಿ, ಕಂಗೊಳಿಸಿದರು. ಬಾಲಗೋಪಾಲ ವೇಷದ ಛದ್ಮವೇಷದ ಸ್ಪರ್ಧೆಯಲ್ಲಿ ವಿಭವ ಗಣೇಶ ಹೆಗಡೆ ಗೋಳಿಕೊಪ್ಪ ಎಲ್ಲರ ಗಮನ ಸೆಳೆದರು