Slide
Slide
Slide
previous arrow
next arrow

ಬಾಲಗೋಪಾಲನ ವೇಷದಲ್ಲಿ ಕಂಗೊಳಿಸಿದ ವಿಭವ ಹೆಗಡೆ ಗೋಳಿಕೊಪ್ಪ

300x250 AD


ಶಿರಸಿ: ಮಕ್ಕಳ ದಿನಾಚರಣೆ ನಿಮಿತ್ತ ಇಲ್ಲಿಯ ಚಂದನ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.


ವಿವಿಧ ತರಗತಿಯ ಅನೇಕ ವಿದ್ಯಾರ್ಥಿಗಳು ರಾಷ್ಟ್ರದ ಮಹಾನ್ ನಾಯಕರ ವೇಷವನ್ನು ಧರಿಸಿ, ಕಂಗೊಳಿಸಿದರು. ಬಾಲಗೋಪಾಲ ವೇಷದ ಛದ್ಮವೇಷದ ಸ್ಪರ್ಧೆಯಲ್ಲಿ ವಿಭವ ಗಣೇಶ ಹೆಗಡೆ ಗೋಳಿಕೊಪ್ಪ ಎಲ್ಲರ ಗಮನ ಸೆಳೆದರು

300x250 AD
Share This
300x250 AD
300x250 AD
300x250 AD
Back to top