ಶಿರಸಿ: ಅಕಾಲಿಕ ಮಳೆಯಿಂದ ಫಸಲು ನಾಶವಾಗಿದ್ದಕ್ಕೆ ಬೇಸರಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ನರೂರು ಗ್ರಾಮದ ರೈತ ಗಂಗಾಧರ ಪಕೀರಣ್ಣ ಶೇಷಣ್ಣನವರ (58) ಮೃತ ರೈತ. ಮಳೆಯಿಂದ ಭತ್ತ, ಶುಂಠಿ, ಬೆಳೆಹಾನಿಯಾಗಿದ್ದಕ್ಕೆ ನೊಂದು ಕೀಟನಾಶಕ ಸೇವಿಸಿದ್ದಾನೆ. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬನವಾಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ