• Slide
    Slide
    Slide
    previous arrow
    next arrow
  • ಗಮನ ಸೆಳೆದ ಪುಟ್ಟ ಮಕ್ಕಳ ಛದ್ಮವೇಷ

    300x250 AD


    ಕಾರವಾರ: ಮಕ್ಕಳ ದಿನಾಚರಣೆ ನಿಮಿತ್ತ ಸೋನಾರವಾಡಾದಲ್ಲಿರುವ 3 ನೇ ಅಂಗವಾಡಿಕೇಂದ್ರದಲ್ಲಿ ಪುಟಾಣಿ ಮಕ್ಕಳ ಛದ್ಮವೇಷಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


    ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಾಗೇಶ ಕುರಡೇಕರ್, ನಗರಸಭೆಸದಸ್ಯಉಲ್ಲಾಸಕೇಣಿ, ಪ್ರಮುಖರಾದ ಶ್ರೀಕಾಂತ ವೆರ್ಣೇಕರ್, ಬಾಲ ವಿಕಾಸ ಸಮಿತಿಯಅಧ್ಯಕ್ಷೆಪ್ರಿಯಾಂಕ ಮುಕುಂದ ಶೇಟ್,ಅಂಗನವಾಡಿ ಶಿಕ್ಷಕಿ ಸುನಿತಾಕುರಡೇಕರ್,ಸಹಾಯಕಿ ಶಾರದಾ ಶೇಟ್ ಹಾಗೂ ಪಾಲಕರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top