ಕಾರವಾರ: ಮಕ್ಕಳ ದಿನಾಚರಣೆ ನಿಮಿತ್ತ ಸೋನಾರವಾಡಾದಲ್ಲಿರುವ 3 ನೇ ಅಂಗವಾಡಿಕೇಂದ್ರದಲ್ಲಿ ಪುಟಾಣಿ ಮಕ್ಕಳ ಛದ್ಮವೇಷಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಾಗೇಶ ಕುರಡೇಕರ್, ನಗರಸಭೆಸದಸ್ಯಉಲ್ಲಾಸಕೇಣಿ, ಪ್ರಮುಖರಾದ ಶ್ರೀಕಾಂತ ವೆರ್ಣೇಕರ್, ಬಾಲ ವಿಕಾಸ ಸಮಿತಿಯಅಧ್ಯಕ್ಷೆಪ್ರಿಯಾಂಕ ಮುಕುಂದ ಶೇಟ್,ಅಂಗನವಾಡಿ ಶಿಕ್ಷಕಿ ಸುನಿತಾಕುರಡೇಕರ್,ಸಹಾಯಕಿ ಶಾರದಾ ಶೇಟ್ ಹಾಗೂ ಪಾಲಕರು ಉಪಸ್ಥಿತರಿದ್ದರು.