eUK ಮಾಹಿತಿ ಸುದ್ದಿ:; ಕ್ಯಾಲ್ಸಿಯಂ ಕಾರ್ಬೈಡ್ನಿಂದ ಹಣ್ಣುಗಳು ತುಂಬಾ ಮೃದುವಾಗಿರುತ್ತವೆ, ರುಚಿ ಮತ್ತು ಸುವಾಸನೆಯಲ್ಲಿ ಕಡಿಮೆಯಾಗುತ್ತದೆ.. ಹಣ್ಣುಗಳ ಶೆಲ್ಫ್ ಲೈಫ ಕಡಿಮೆ, ಅಂದರೆ ಹಣ್ಣು ಬೇಗನೇ ಹಾಳಾಗುತ್ತದೆ.ಕ್ಯಾಲ್ಸಿಯಂ ಕಾರ್ಬೈಡ್ನೊಂದಿಗೆ ಮಾಗಿದ ಹಣ್ಣು ಏಕರೂಪದ ಆಕರ್ಷಕ ಮೇಲ್ಮೈ ಬಣ್ಣವನ್ನು ಹೊಂದುವಂತಾಗುತ್ತದೆ.,…
Read Moreಅರಿವು-ಅಚ್ಚರಿ
ಸ್ವಚ್ಛ ಕಾರವಾರಕ್ಕಾಗಿ ಸೈಕ್ಲಿಂಗ್ ಮಾಡಿದ ಕಾರವಾರಿಗರು
ಕಾರವಾರ: ಸ್ವಚ್ಛ ಕಾರವಾರದ ಜನಜಾಗೃತಿ ಮೂಡಿಸುವ ಸಲುವಾಗಿ ಕಾರವಾರ ನಗರದಲ್ಲಿ ನಮ್ಮ ಕಾರವಾರ ಸೈಕ್ಲೋಥಾನ್- 22 ಸೈಕಲ್ ರ್ಯಾಲಿ ನಡೆಯಿತು. ಎಂಟು ವರ್ಷದಿಂದ 70 ವರ್ಷದವರೆಗಿನ 150ಕ್ಕೂ ಅಧಿಕ ಜನ ಸೈಕ್ಲಿಂಗ್ ಮಾಡುವ ಮೂಲಕ ಕಾರವಾರ ಸುತ್ತಿ ಸ್ವಚ್ಛ…
Read Moreದಿನ ವಿಶೇಷ – ‘ವಿಶ್ವ ಆನೆ ದಿನ’
ದಿನ ವಿಶೇಷ: ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸಲು ವಿಶ್ವ ಆನೆ ದಿನ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣೀಕರ್ತರು ಕೆನಡಾದ ಚಿತ್ರ ನಿರ್ದೇಶಿಕ ವ್ಯಾಟ್ರಿಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಸುವ ಯೋಜನೆಯ ಪ್ರಧಾನ…
Read Moreನಮ್ಮದು ಸಂಘರ್ಷದ ಇತಿಹಾಸ: ಸ್ವರಾಜ್ಯ @ 75
ಸ್ವರಾಜ್ಯ @ 75: ‘ಪಾಸ್ಪರಸ್ ಬ್ರಿಟಿಷ್ ಇಂಡಿಯಾ ಗ್ರಂಥಕರ್ತನಾದ ಬ್ರಿಟನ್ನಿನ ಸಂಸತ್ ಸದಸ್ಯನಾದ ವಿಲಿಯಮ್ ಡಿಗ್ಬೀ‘ಇಂಗ್ಲೇಂಡಿನ ಔದ್ಯೋಗಿಕ ಪ್ರಗತಿಗೆ ಮೂಲಾಧಾರವಾದದ್ದು ಅದು ಬಂಗಾಲ-ಕರ್ನಾಟಕಗಳಿಂದದೋಚಿದ ಅಪಾರವಾದ ಹಣ’ ಎಂದು ಬರೆದಿದ್ದಾನೆ. ಬ್ರಿಟನ್ ಭಾರತದಿಂದ ಪ್ರತಿವರ್ಷ 2 ಕೋಟಿ ಪೌಂಡ್ (…
Read Moreದಿನ ವಿಶೇಷ: ‘ಸ್ವಾತಂತ್ರ್ಯ ಸೇನಾನಿಯೊಬ್ಬ 18 ನೇ ವಯಸ್ಸಿನಲ್ಲಿ ಗಲ್ಲಿಗೇರಿದ ದಿನವಿಂದು’
ದಿನ ವಿಶೇಷ: ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಭೋಸ್ ಅವರನ್ನು, 11 ಆಗಸ್ಟ್ 1908 ರಂದು ಬಿಹಾರದ ಮುಝಾಫರಪುರದಲ್ಲಿ ಗಲ್ಲಿಗೇರಿಸಲಾಯಿತು. ತನ್ನ 18 ನೇ ವಯಸ್ಸಿನಲ್ಲಿ ತಾಯಿ ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು ಹೋರಾಡಿ, ಬಲಿದಾನಗೈದ ಖುದಿರಾಮ್ ಭೋಸ್ ರಂತಹ ಅಮರ…
Read Moreದಿನ ವಿಶೇಷ – ‘ಡಚ್ಚರ ಸೋಲು’
ದಿನ ವಿಶೇಷ: ತಿರುವಾಂಕೂರಿನ ರಾಜಾ ಮಾರ್ತಾಂಡ ವರ್ಮನು, ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನು 10 ಆಗಸ್ಟ್ 1741 ರಂದು ಸೋಲಿಸಿ, 28 ಡಚ್ ಸೇನಾ ಪ್ರಮುಖರನ್ನು ಸೆರೆ ಹಿಡಿದನು. ಆ ನಂತರ ಭಾರತದಲ್ಲಿ ಡಚ್ಚರ ಪ್ರಾಬಲ್ಯ ಕುಗ್ಗಿಹೋಯಿತು.
Read Moreದಿನ ವಿಶೇಷ – ‘ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನ’
ದಿನ ವಿಶೇಷ: ಜಗತ್ತಿನ ಎಲ್ಲಾ ಪ್ರದೇಶಗಳ ಮೂಲನಿವಾಸಿಗಳ ಹಕ್ಕುಗಳ ಕುರಿತು ಅರಿವು ಮೂಡಿಸಲು ಹಾಗು ಹಕ್ಕುಗಳನ್ನು ರಕ್ಷಿಸಲು, ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನವನ್ನು ಆ. 9 ರಂದು ಆಚರಿಸಲಾಗುತ್ತಿದೆ. – ಮಾಹಿತಿ ವೇದಿಕೆ
Read More‘ನಮ್ಮದು ಸಂಘರ್ಷದ ಇತಿಹಾಸ’ – ಸ್ವರಾಜ್ಯ @ 75
ಸ್ವರಾಜ್ಯ @ 75: 1809ರಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಪ್ರಬಲ ಹೋರಾಟ ಮಾಡಿದ ಟ್ರಾವಂಕೂರಿನ ಪ್ರಧಾನಮಂತ್ರಿ ಥಾಂಪಿ ಚೆಂಪಕರಾಮನ್ ವೇಲಾಯುಧನ್. (1765-1809) 1817ರಲ್ಲಿ ಒರಿಸ್ಸಾದ ಆಗಿನ ರಾಜಧಾನಿ ಖುರ್ದಾದಲ್ಲಿ ಬಕ್ಷಿ ಜಗಬಂಧುವಿನ ನೇತೃತ್ವದಲ್ಲಿ ಹೋರಾಟ ನಡೆದು ಅಲ್ಲಿಂದ ಬ್ರಿಟಿಷರನ್ನು…
Read Moreದಿನ ವಿಶೇಷ – ರವೀಂದ್ರನಾಥ ಟ್ಯಾಗೋರ್
ದಿನ ವಿಶೇಷ: ನಮ್ಮ ದೇಶದ ಏಕೈಕ ನೋಬೆಲ್ ಪ್ರಶಸ್ತಿ (ಸಾಹಿತ್ಯ) ಪಡೆದ ರವೀಂದ್ರನಾಥ್ ಟ್ಯಾಗೋರ್ ಅವರು ತಮ್ಮ 80 ನೇ ವಯಸ್ಸಿನಲ್ಲಿ 7 ನೇ ಆಗಸ್ಟ್ 1941 ರಂದು ನಮ್ಮನ್ನು ಅಗಲಿದರು.
Read Moreನಮ್ಮದು ಸಂಘರ್ಷದ ಇತಿಹಾಸ – ಸ್ವರಾಜ್ಯ @ 75
ಸ್ವರಾಜ್ಯ @ 75: ಬಳ್ಳಾರಿ ಜಿಲ್ಲೆಯ ಆದೋನಿ ತಾಲೂಕಿನ ತರಣಿಕಲ್ಲು ಗ್ರಾಮದ ಪಟೇಲನನ್ನು ಆಂಗ್ಲ ಸರ್ಕಾರವು ‘ಹಣ ಅಪಹರಿಸಿದ್ದಾನೆಂದು’ ಸುಳ್ಳು ಆರೋಪ ಹೊರಿಸಿ ಶಿಕ್ಷಿಸಿತು. ಈ ಅನ್ಯಾಯವನ್ನು ನೋಡಿ ಅಲ್ಲಿನ ಜನರು ಬ್ರಿಟಿಷರ ವಿರುದ್ಧ ಬಂಡಾಯವೆದ್ದರು. ಕ್ಯಾಂಪಬೆಲ್ ನೇತೃತ್ವದಲ್ಲಿ…
Read More