ಗದಗ: ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುವ, ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಿ ನಾಗರಹಾವು (ಮಾರ್ಫ್ ಹಾವು) ಗದಗ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ. ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈ ನಾಗರ ಹಾವು…
Read Moreಅರಿವು-ಅಚ್ಚರಿ
ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿದ ಹಸು
ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು…
Read Moreಎರಡು ಕಾಲುಗಳಿಲ್ಲದ ಕಾರು ಜನನ
ಕುಮಟಾ: ಎರಡು ಕಾಲಿಲ್ಲದ ಆಕಳ ಕರು ಇಲ್ಲಿನ ಪ್ರಕಾಶ ಕುಮಟಾಕರ ಎಂಬುವವರ ಮನೆಯಲ್ಲಿ ಜನಿಸಿದೆ. ಮುದ್ದಾದ ಕರು ಆರೋಗ್ಯದಿಂದ ಇದೆ, ಮನುಷ್ಯರಂತೆ ಜಾನುವಾರುಗಳು ಈ ರೀತಿ ಅಂಗವೈಕಲ್ಯತೆಯಿಂದ ಜನಿಸಿಸುವುದು. ಸಾಮಾನ್ಯವಾಗಿದ್ದರು,ಕಾಲು ಇಲ್ಲದರಿವುದು ತೀರ ವಿರಳ ಎನ್ನಲಾಗುತ್ತದೆ. ಈ ಬಗ್ಗೆ…
Read Moreಮಾವನ್ನು ಹಣ್ಣಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಹಾಕಿದ್ದಾರೆಯೇ ? ಪರೀಕ್ಷಿಸುವುದು ಹೇಗೆ ? ಇಲ್ಲಿದೆ ಮಾಹಿತಿ !
eUK ಮಾಹಿತಿ ಸುದ್ದಿ:; ಕ್ಯಾಲ್ಸಿಯಂ ಕಾರ್ಬೈಡ್ನಿಂದ ಹಣ್ಣುಗಳು ತುಂಬಾ ಮೃದುವಾಗಿರುತ್ತವೆ, ರುಚಿ ಮತ್ತು ಸುವಾಸನೆಯಲ್ಲಿ ಕಡಿಮೆಯಾಗುತ್ತದೆ.. ಹಣ್ಣುಗಳ ಶೆಲ್ಫ್ ಲೈಫ ಕಡಿಮೆ, ಅಂದರೆ ಹಣ್ಣು ಬೇಗನೇ ಹಾಳಾಗುತ್ತದೆ.ಕ್ಯಾಲ್ಸಿಯಂ ಕಾರ್ಬೈಡ್ನೊಂದಿಗೆ ಮಾಗಿದ ಹಣ್ಣು ಏಕರೂಪದ ಆಕರ್ಷಕ ಮೇಲ್ಮೈ ಬಣ್ಣವನ್ನು ಹೊಂದುವಂತಾಗುತ್ತದೆ.,…
Read Moreಸ್ವಚ್ಛ ಕಾರವಾರಕ್ಕಾಗಿ ಸೈಕ್ಲಿಂಗ್ ಮಾಡಿದ ಕಾರವಾರಿಗರು
ಕಾರವಾರ: ಸ್ವಚ್ಛ ಕಾರವಾರದ ಜನಜಾಗೃತಿ ಮೂಡಿಸುವ ಸಲುವಾಗಿ ಕಾರವಾರ ನಗರದಲ್ಲಿ ನಮ್ಮ ಕಾರವಾರ ಸೈಕ್ಲೋಥಾನ್- 22 ಸೈಕಲ್ ರ್ಯಾಲಿ ನಡೆಯಿತು. ಎಂಟು ವರ್ಷದಿಂದ 70 ವರ್ಷದವರೆಗಿನ 150ಕ್ಕೂ ಅಧಿಕ ಜನ ಸೈಕ್ಲಿಂಗ್ ಮಾಡುವ ಮೂಲಕ ಕಾರವಾರ ಸುತ್ತಿ ಸ್ವಚ್ಛ…
Read Moreದಿನ ವಿಶೇಷ – ‘ವಿಶ್ವ ಆನೆ ದಿನ’
ದಿನ ವಿಶೇಷ: ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸಲು ವಿಶ್ವ ಆನೆ ದಿನ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣೀಕರ್ತರು ಕೆನಡಾದ ಚಿತ್ರ ನಿರ್ದೇಶಿಕ ವ್ಯಾಟ್ರಿಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಸುವ ಯೋಜನೆಯ ಪ್ರಧಾನ…
Read Moreನಮ್ಮದು ಸಂಘರ್ಷದ ಇತಿಹಾಸ: ಸ್ವರಾಜ್ಯ @ 75
ಸ್ವರಾಜ್ಯ @ 75: ‘ಪಾಸ್ಪರಸ್ ಬ್ರಿಟಿಷ್ ಇಂಡಿಯಾ ಗ್ರಂಥಕರ್ತನಾದ ಬ್ರಿಟನ್ನಿನ ಸಂಸತ್ ಸದಸ್ಯನಾದ ವಿಲಿಯಮ್ ಡಿಗ್ಬೀ‘ಇಂಗ್ಲೇಂಡಿನ ಔದ್ಯೋಗಿಕ ಪ್ರಗತಿಗೆ ಮೂಲಾಧಾರವಾದದ್ದು ಅದು ಬಂಗಾಲ-ಕರ್ನಾಟಕಗಳಿಂದದೋಚಿದ ಅಪಾರವಾದ ಹಣ’ ಎಂದು ಬರೆದಿದ್ದಾನೆ. ಬ್ರಿಟನ್ ಭಾರತದಿಂದ ಪ್ರತಿವರ್ಷ 2 ಕೋಟಿ ಪೌಂಡ್ (…
Read Moreದಿನ ವಿಶೇಷ: ‘ಸ್ವಾತಂತ್ರ್ಯ ಸೇನಾನಿಯೊಬ್ಬ 18 ನೇ ವಯಸ್ಸಿನಲ್ಲಿ ಗಲ್ಲಿಗೇರಿದ ದಿನವಿಂದು’
ದಿನ ವಿಶೇಷ: ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಭೋಸ್ ಅವರನ್ನು, 11 ಆಗಸ್ಟ್ 1908 ರಂದು ಬಿಹಾರದ ಮುಝಾಫರಪುರದಲ್ಲಿ ಗಲ್ಲಿಗೇರಿಸಲಾಯಿತು. ತನ್ನ 18 ನೇ ವಯಸ್ಸಿನಲ್ಲಿ ತಾಯಿ ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು ಹೋರಾಡಿ, ಬಲಿದಾನಗೈದ ಖುದಿರಾಮ್ ಭೋಸ್ ರಂತಹ ಅಮರ…
Read Moreದಿನ ವಿಶೇಷ – ‘ಡಚ್ಚರ ಸೋಲು’
ದಿನ ವಿಶೇಷ: ತಿರುವಾಂಕೂರಿನ ರಾಜಾ ಮಾರ್ತಾಂಡ ವರ್ಮನು, ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನು 10 ಆಗಸ್ಟ್ 1741 ರಂದು ಸೋಲಿಸಿ, 28 ಡಚ್ ಸೇನಾ ಪ್ರಮುಖರನ್ನು ಸೆರೆ ಹಿಡಿದನು. ಆ ನಂತರ ಭಾರತದಲ್ಲಿ ಡಚ್ಚರ ಪ್ರಾಬಲ್ಯ ಕುಗ್ಗಿಹೋಯಿತು.
Read Moreದಿನ ವಿಶೇಷ – ‘ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನ’
ದಿನ ವಿಶೇಷ: ಜಗತ್ತಿನ ಎಲ್ಲಾ ಪ್ರದೇಶಗಳ ಮೂಲನಿವಾಸಿಗಳ ಹಕ್ಕುಗಳ ಕುರಿತು ಅರಿವು ಮೂಡಿಸಲು ಹಾಗು ಹಕ್ಕುಗಳನ್ನು ರಕ್ಷಿಸಲು, ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನವನ್ನು ಆ. 9 ರಂದು ಆಚರಿಸಲಾಗುತ್ತಿದೆ. – ಮಾಹಿತಿ ವೇದಿಕೆ
Read More