ಶಿರಸಿ: ನಗರದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2021-22ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸೆ.15 ರಂದು ಬಸ್ ಪಾಸ್ ವಿತರಣೆ ಮಾಡಲಾಯಿತು. ಕೆ.ಎಸ್.ಆರ್ ಟಿ.ಸಿ ವಿಭಾಗ ನಿಯಂತ್ರಣಾಧಿಕಾರಿಗಳು, ರಾಜಕುಮಾರ ಸರ್ ಶಾಲೆಯ ಶಿಕ್ಷಕರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸರ್ವೇಶ್ ನಾಯ್ಕ, ವಿಭಾಗ ವ್ಯವಸ್ಥಾಪಕರು ಶಿರಸಿ ಹಾಗೂ ಕಿರಣ್ ನಾಯ್ಕ ಶಿಕ್ಷಕರು ಮತ್ತು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಾದ ಪ್ರಭು ಹಾಗೂ ಕೆ.ವಿ ಶೇಟ್ ಉಪಸ್ಥಿತರಿದ್ದರು