Slide
Slide
Slide
previous arrow
next arrow

ಅನಾರೋಗ್ಯದಿಂದ ವ್ಯಕ್ತಿ ಮೃತ; ಕುಟುಂಬಕ್ಕೆ 5 ಸಾವಿರ ರೂ ಸಹಾಯ ಧನ

300x250 AD

ಮುಂಡಗೋಡ: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ತಾಲೂಕಿನ ಇಂದೂರ ಗ್ರಾಮ ಪಂಚಾಯತ ವ್ಯಾಪ್ತಿಯ ಇಂದಿರಾನಗರದ ಫಕೀರಪ್ಪ ಹರಿಜನ ಅವರ ಇಂದೂರ ಗ್ರಾ.ಪಂ.ನ ನಿವೃತ್ತ ಸಿಬ್ಬಂದಿಯಾಗಿದ್ದು, ಅವರ ಕುಟುಂಬಕ್ಕೆ ಗ್ರಾ.ಪಂ.ಅಧ್ಯಕ್ಷೆ ಅನ್ನಪೂರ್ಣಾ ನಾಗರಾಜ ಬೆಣ್ಣಿ ಗ್ರಾ.ಪಂ.ವತಿಯಿಂದ 5000ರೂ. ಸಹಾಯ ಧನದ ಚೆಕ್’ನ್ನು ಗುರುವಾರ ವಿತರಿಸಿದರು.

300x250 AD


ಹಲವು ವರ್ಷಗಳಿಂದ ಇಂದೂರ ಗ್ರಾಮ ಪಂಚಾಯತದಲ್ಲಿ ವಾಟರ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶಾರದಾ ಫಕೀರಪ್ಪ ಹರಿಜನ, ಮಕ್ಕಳು ಸಂಗೀತಾ, ಅಶ್ವಿನಿ, ಕವಿತಾ ಹಾಗೂ ಗ್ರಾಮದ ಚನ್ನಬಸಯ್ಯ ಹಿರೇಮಠ ಇದ್ದರು.

Share This
300x250 AD
300x250 AD
300x250 AD
Back to top