• Slide
    Slide
    Slide
    previous arrow
    next arrow
  • ಅನಾರೋಗ್ಯದಿಂದ ವ್ಯಕ್ತಿ ಮೃತ; ಕುಟುಂಬಕ್ಕೆ 5 ಸಾವಿರ ರೂ ಸಹಾಯ ಧನ

    300x250 AD

    ಮುಂಡಗೋಡ: ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ತಾಲೂಕಿನ ಇಂದೂರ ಗ್ರಾಮ ಪಂಚಾಯತ ವ್ಯಾಪ್ತಿಯ ಇಂದಿರಾನಗರದ ಫಕೀರಪ್ಪ ಹರಿಜನ ಅವರ ಇಂದೂರ ಗ್ರಾ.ಪಂ.ನ ನಿವೃತ್ತ ಸಿಬ್ಬಂದಿಯಾಗಿದ್ದು, ಅವರ ಕುಟುಂಬಕ್ಕೆ ಗ್ರಾ.ಪಂ.ಅಧ್ಯಕ್ಷೆ ಅನ್ನಪೂರ್ಣಾ ನಾಗರಾಜ ಬೆಣ್ಣಿ ಗ್ರಾ.ಪಂ.ವತಿಯಿಂದ 5000ರೂ. ಸಹಾಯ ಧನದ ಚೆಕ್’ನ್ನು ಗುರುವಾರ ವಿತರಿಸಿದರು.

    300x250 AD


    ಹಲವು ವರ್ಷಗಳಿಂದ ಇಂದೂರ ಗ್ರಾಮ ಪಂಚಾಯತದಲ್ಲಿ ವಾಟರ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶಾರದಾ ಫಕೀರಪ್ಪ ಹರಿಜನ, ಮಕ್ಕಳು ಸಂಗೀತಾ, ಅಶ್ವಿನಿ, ಕವಿತಾ ಹಾಗೂ ಗ್ರಾಮದ ಚನ್ನಬಸಯ್ಯ ಹಿರೇಮಠ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top