• Slide
    Slide
    Slide
    previous arrow
    next arrow
  • ರಕ್ಷಾ ಬಂಧನಕ್ಕೆ ಹೋದ ಯುವತಿ ನಾಪತ್ತೆ; ದೂರು ದಾಖಲು

    300x250 AD

    ಯಲ್ಲಾಪುರ: ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಶಾಲೆಗೆಂದು ತೆರಳಿದ ಯುವತಿಯೋರ್ವಳಿ ನಾಪತ್ತೆಯಾದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD


    ತಾಲೂಕಿನ ಹುತ್ಕಂಡ ಗ್ರಾಮದ ಹುತ್ನಳ್ಳಿಯ 18 ವರ್ಷದ ಯುವತಿ ನಾಪತ್ತೆಯಾದವಳು. ಈಕೆ ಆ.26 ರಂದು ಹುತ್ನಳ್ಳಿ ಶಾಲೆಗೆ ರಕ್ಷಾಬಂಧನ ಕಾರ್ಯಕ್ರಮಕ್ಕೆಂದು ತೆರಳಿದವಳು ಅಲ್ಲಿಂದ 3 ಗಂಟೆ ಸುಮಾರಿಗೆ ಯಾರಿಗೂ ಹೇಲದೆ ಹೋದವಳು ಮನೆಗೂ ವಾಪಸ್ಸಾಗಿಲ್ಲ. ಈಕೆ ಕಾಣೆಯಾದ ಬಗ್ಗೆ ಸ್ನೇಹಿತ, ಸಂಂಧಿಕರ ಮನೆಯಲ್ಲಿ ವಿಚಾರಿದರೂ ಆಕೆ ಎಲ್ಲೂ ಪತ್ತೆಯಾಗಿಲ್ಲ. ಆದ್ದರಿಂದ ಪಾಲಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದೂರು ನೀಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top