• Slide
    Slide
    Slide
    previous arrow
    next arrow
  • ಮರಾಠಿಕೊಪ್ಪ ಗಣಪತಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್’ನಿಂದ ಕಿರೀಟ ಸಮರ್ಪಣೆ

    300x250 AD

    ಶಿರಸಿ : ನಗರದ ಮರಾಠಿಕೊಪ್ಪದ ಮಹಾಗಣಪತಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ತಮ್ಮ ಟ್ರಸ್ಟ್ ವತಿಯಿಂದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ನೀಡಿದರು.

    ಈ ಸಂದರ್ಭದಲ್ಲಿ ಗಜಾನನೋತ್ಸವ ಮಂಡಳಿಯ ಅಧ್ಯಕ್ಷ ನಂದನ ಸಾಗರ್, ವಿಕ್ರಮ್ ನಗರಸಭಾ ಸದಸ್ಯ ರಾಘವೇಂದ್ರ ಶೆಟ್ಟಿ, ಎಮ್ ಎಮ್ ಭಟ್, ಚಂದ್ರು ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top