Slide
Slide
Slide
previous arrow
next arrow

ಧಾತ್ರಿ ಪೌಂಡೇಷನ್ ವತಿಯಿಂದ ಪಠ್ಯ ವಿತರಣಾ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಬನವಾಸಿ ಭಾಗದ ಬಂಕನಾಳ ಮತ್ತು ಅಂಡಗಿ ಪಂಚಾಯತಿಯ ಶಾಲೆಗಳಿಗೆ ಧಾತ್ರಿ ಪೌಂಡೇಷನ್ ವತಿಯಿಂದ ಪಠ್ಯ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಧಾತ್ರಿ ಪೌಂಡೇಷನ್ ಸಂಸ್ಥಾಪಕ ಶ್ರೀನಿವಾಸ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಹರೀಶ್ ನಾಯ್ಕ್, ಸದಸ್ಯರಾದ ವಿದ್ಯಾಧರ ಭಟ್ ಬಿಸಲಕೊಪ್ಪ, ಉದ್ದಿಮೆದಾರರ  ಅಶೋಕ್ ಹೆಗ್ಡೆ ಶಿವಳ್ಳಿ, ಊರಿನ ಹಿರಿಯ ಮುಖಂಡರು, ಶಿಕ್ಷಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top