ಶಿರಸಿ: ಶಾಸಕರಾದ ಭೀಮಣ್ಣ ನಾಯ್ಕ ಶಿರಸಿ ಮರಾಠಿಕೊಪ್ಪದಲ್ಲಿ ಧರೆ ಕುಸಿತದಿಂದ ಮನೆ ಕಳೆದುಕೊಂದ ರಾಧಾ ನಾಯ್ಕ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ, ಸರಕಾರದಿಂದ ನೀಡಲಾದ 1 ಲಕ್ಷ ರೂ. ಪರಿಹಾರ ಹಾಗು ವೈಯಕ್ತಿಕ ಸಹಕಾರ ನೀಡಿದರು.
ಮನೆ ಕಳೆದುಕೊಂಡವರಿಗೆ ಸಹಾಯಧನ ನೀಡಿದ ಶಾಸಕ ಭೀಮಣ್ಣ
