• Slide
    Slide
    Slide
    previous arrow
    next arrow
  • ಹುಬ್ಬಳಿಯ ಕಾನೂನು ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಜಿ.ಅನುಷಾ’ಗೆ ಚಿನ್ನದ ಪದಕ

    300x250 AD

    ಹುಬ್ಬಳಿ:ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳಿಯ 5ನೇ ಘಟಿಕೋತ್ಸವದಲ್ಲಿ ಶಿರಸಿ ತಾಲೂಕ ಬಿಸ್ಲಕೊಪ್ಪ (ಏಕ್ಕಂಬಿ)ಗ್ರಾಮದ ಜಿ. ಅನುಷಾ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

    ಜಿ. ಅನುಷಾ ಎಂಬಾಕೆ ಬಿ.ಎಸ್. ಗಂಗಾಧರ ಮತ್ತು ಆಶಾ ಗಂಗಾಧರ ಅವರ ದ್ವಿತೀಯ ಪುತ್ರಿಯಾಗಿದ್ದಾಳೆ.

    ಮಾ.26 ರಂದು ರೈತರ ಜ್ಞಾನ ಕೇಂದ್ರ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಆಡಿಟೋರಿಯಂನಲ್ಲಿ ಜರುಗಿದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ 5 ವರ್ಷದ ಬಿ.ಎ.ಎಲ್.ಎಲ್.ಬಿ (ಹೋನರ್ಸ್) ನಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ.

    300x250 AD

    ಈಕೆ ತನ್ನ ಪ್ರಾಥಮಿಕ ಶಿಕ್ಷಣವನ್ನು ಶಿರಸಿಯ ಸೇಂಟ್ ಆತೋನಿ ಸ್ಕೂಲ್‍ನಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಡಾನ್ ಬಾಸ್ಕೋ ಸ್ಕೂಲ್‍ನಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಚೈತನ್ಯ ಪಿಯು ಕಾಲೇಜಿನಲ್ಲಿ ಪೂರೈಸಿರುತ್ತಾಳೆ.

    Share This
    300x250 AD
    300x250 AD
    300x250 AD
    Leaderboard Ad
    Back to top