Slide
Slide
Slide
previous arrow
next arrow

ಐಗಳಕೊಪ್ಪ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

300x250 AD

ಸಿದ್ದಾಪುರ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ತಾಲೂಕಿನ ಐಗಳಕೊಪ್ಪ ಶಾಲೆಯಲ್ಲಿ ಆಚರಿಸಲಾಯಿತು.
ಆರೋಗ್ಯಕಾರ್ಯಕರ್ತೆ ಮಮತಾ ಕೊಡಿಯಾ ಜಂತು ಹುಳು ನಿವಾರಣೆ ಕುರಿತು ವಿವರಣೆ ನೀಡಿದರು.ಅಲ್ಲದೇ, ಕೈತೊಳೆಯುವ ಪ್ರಾತ್ಯಕ್ಷಿಕೆ ನೀಡಿದರು.

300x250 AD


ವಿಜಯಲಕ್ಷ್ಮಿ, ಪಾರ್ವತಿ ನಾಯ್ಕ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಂ.ಡಿ.ನಾಯ್ಕ ಪ್ರಾಸ್ತಾವಿಕ ನುಡಿದು, ವಂದಿಸಿದರು.ವಿದ್ಯಾರ್ಥಿಗಳಿಗೆ ಜಂತು ಮಾತ್ರೆ ವಿತರಿಸಲಾಯಿತು.

Share This
300x250 AD
300x250 AD
300x250 AD
Back to top