Slide
Slide
Slide
previous arrow
next arrow

ಭಟ್ಕಳ; ಮುಸುಕು ಧರಿಸಿಕೊಂಡು ಬಂದು ರಾಡ್’ನಿಂದ ವೆಬ್ ಪೋರ್ಟಲ್ ವರದಿಗಾರನ ಮೇಲೆ ಹಲ್ಲೆ

300x250 AD

ಭಟ್ಕಳ: ನಗರದಲ್ಲಿ ಕರಾವಳಿ ಸಮಾಚಾರ್ ಎಂಬ ಯೂಟ್ಯೂಬ್ ಚ್ಯಾನೆಲ್ ಹಾಗು ವೆಬ್ ಪೋರ್ಟಲ್ ವರದಿಗಾರನ ಮೇಲೆ ಮುಸುಕುಧಾರಿಗಳ ಗುಂಪು ಹಲ್ಲೆ ನಡೆಸಿದ ಘಟನೆ ತಾಲೂಕಿನ ಬೆಳಕೆಯಲ್ಲಿ ನಡೆದಿದೆ.

ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ ಕಚೇರಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಬೆಳಕೆ ಬಳಿ ಆರು ಜನರ ಮುಸುಕುಧಾರಿಗಳು ರಾಡ್ ಮತ್ತು ಕಟ್ಟಿಗೆ ತುಂಡುಗಳಿಂದ ದಾಳಿ ನಡೆಸಿದ್ದು ಸ್ಥಳೀಯರು ಆಗಮಿಸುತಿದ್ದಂತೆ ಹಲ್ಲೆಕೋರರು ಓಡಿಹೋಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top