Home › ಚಿತ್ರ ಸುದ್ದಿ › ಮತಯಾಚಿಸಿದ ವ.ಚ.ಚನ್ನೇಗೌಡ ಮತಯಾಚಿಸಿದ ವ.ಚ.ಚನ್ನೇಗೌಡ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವ.ಚ.ಚನ್ನೇಗೌಡ ಪಟ್ಟಣದ ವಿವಿಧೆಡೆಯಲ್ಲಿ ಸಾಹಿತ್ಯ ಪರಿಷತ್ ಸದಸ್ಯರನ್ನು ಭೇಟಿ ಮಾಡಿ ಮತ ಯಾಚಿಸಿದರು.ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ರಂಗಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವೇಣುಗೋಪಾಲ ಮದ್ಗುಣಿ ಇದ್ದರು. Share This Share on FacebookTweet on TwitterLinkedInPinterestMail Post navigation Previous Postಮನರಂಜಿಸಿದ ‘ಸತ್ಯವಾನ ಸಾವಿತ್ರಿ’ ಕೀರ್ತನೆNext Postಅಡಿಕೆ ಕಳ್ಳರ ವಿರುದ್ಧ ಸಮರ; ರೈತರ ಹಿತಕಾಯಲು ಇಲಾಖೆ ಬದ್ಧ; ಎಸ್ಪಿ ಸುಮನ್ ಪೆನ್ನೆಕರ್