• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ನ ಬ್ರಹ್ಮವಿದ್ಯಾ ನ ಚ ರಾಜ್ಯಲಕ್ಷ್ಮೀಃ ತಥಾ ಯಥೇಯಂ ಕವಿತಾ ಕವೀನಾಮ್
    ಲೋಕೋತ್ತರೇ ಪುಂಸಿ ನಿವೇಶ್ಯಮಾನಾ ಪುತ್ರೀವ ಹರ್ಷಂ ಹೃದಯೇ ಕರೋತಿ ||

    ಬ್ರಹ್ಮವಿದ್ಯೆಯಾಗಲೀ, ರಾಜ್ಯಲಕ್ಷ್ಮಿಯಾಗಲೀ, ಕವಿತೆಯಷ್ಟು ಆನಂದವನ್ನು ಯಾವ ಕವಿಗೂ ತಂದುಕೊಡುವುದಿಲ್ಲ. ಕವಿಯೊಬ್ಬನಿಗೆ ಕವಿತೆಯು ಅಥವಾ ಕಾವ್ಯವು ತಂದುಕೊಡುವ ಆನಂದವಿದೆಯಲ್ಲ ಅದೊಂದು ರೀತಿಯಲ್ಲಿ ಲೋಕೋತ್ತರನಾದ ವರನಿಗೆ ಕೊಟ್ಟು ಮದುವೆ ಮಾಡಿದ ತಂದೆಗೆ ಆ ಮಗಳು ತರುವ ಆನಂದದಂತೆ ಅಸದಳವಾದ್ದು. ಕಾವ್ಯಾನಂದದ ಮುಂದೆ, ಆ ಸಂಪದದ ಮುಂದೆ ಕವಿಯೊಬ್ಬನಿಗೆ ಬೇರಾವುದೂ ದೊಡ್ಡದಲ್ಲ.

    300x250 AD

    ಶ್ರೀ ನವೀನ ಗಂಗೋತ್ರಿ

    Share This
    300x250 AD
    300x250 AD
    300x250 AD
    Leaderboard Ad
    Back to top