Slide
Slide
Slide
previous arrow
next arrow

“ಆಧುನಿಕ ಜೀವನ ಶೈಲಿ ಮತ್ತು ಯೋಗ”

ಯೋಗಪಟು ಸೂರಜ್ ಕಲ್ಮನೆ‌ ಅವರ ವಿಶೇಷ ಲೇಖನ ಒಂದಿಷ್ಟು ದಶಕಗಳ ಹಿಂದೆ ಸಮಾಜವನ್ನು ಸಾಂಕ್ರಾಮಿಕ ಪಿಡುಗುಗಳು ಕಾಡುತ್ತಿದ್ದವು. ಅನೇಕ ಜನರು ಸರಿಯಾದ ಆರೈಕೆ, ಔಷಧಿ, ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿದ್ದರು, ಆದರೆ ಈಗ ಅದರ ರೂಪ ಬದಲಾಗಿದೆ. ಜನರು …

Read More

ಜೂ.21 ರಂದು ಗ್ರಾಹಕರ ಸಂವಾದ ಸಭೆ

ಕಾರವಾರ: ಕಾರವಾರ ಕಾರ್ಯ ಮತ್ತು ಪಾಲನಾ ಉಪ-ವಿಭಾಗ ಕಚೇರಿಯಲ್ಲಿ ಜೂ.21 ರಂದು ಗ್ರಾಹಕರ ಸಂವಾದ ಸಭೆಯನ್ನು ಮಧ್ಯಾಹ್ನ 3.30 ರಿಂದ ಸಂಜೆ 5.30 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳೆನಾದರೂ ಇದ್ದಲ್ಲಿ ಸಭೆಗೆ ಹಾಜರಾಗಿ ತಮ್ಮ ಕುಂದು…

Read More

ಅಪ್ಪಾ… ಎಂದರೆ ‘ಕಂದಾ’… ಎನ್ನುವ ‘ನನ್ನಪ್ಪ’..!!

–ಮುಕ್ತಾ ಹೆಗಡೆ ಸಾವಿರಾರು ಪ್ರಶ್ನೆಗಳು ತಲೆಯೊಳಗೆ ತಲೆಯೆತ್ತುತ್ತವೆ. ಅವುಗಳಿಗೆಲ್ಲಾ ‘ಉತ್ತರ’? ಎಂದಾಗ ಅಪ್ಪ ನೆನಪಾಗುತ್ತಾನೆ. ಬಾಲ್ಯದಿಂದಲೂ ಹಾಗೆಯೇ. ನನ್ನ ಪ್ರತಿ ಸಮಸ್ಯೆಗೂ,ಪ್ರಶ್ನೆಗೂ ಉತ್ತರವಿರುವುದು ಅಪ್ಪನಲ್ಲೇ ಎಂಬುದು ನಾನು ನಂಬಿದ ದೊಡ್ಡ ಸತ್ಯ.ಅಪ್ಪ ಹೀಗೆಯೇ. ನನ್ನ ಅರ್ಥವಿಲ್ಲದ, ನನಗೆ ಅರ್ಥವಾಗದ…

Read More

“ಜೂನ್ 14 ವಿಶ್ವ ರಕ್ತದಾನಿಗಳ ದಿನ”

ಜೀವ ರಕ್ಷಕ ರಕ್ತದಾನಿಗಳ ಸೇವೆಗೆ ಪ್ರೀತಿಯಿಂದ ಶುಭ ಹಾರೈಸುವ ಸುದಿನವಿದು ಅಂಕೋಲಾ : ವಿಜ್ಞಾನ ತಂತ್ರಜ್ಞಾನಗಳಲ್ಲಿ, ವೈದ್ಯಕೀಯ ರಂಗದಲ್ಲಿ ನಡೆದ ಮಹತ್ತರ ಪ್ರಗತಿಗಳು, ಅಚ್ಚರಿ ಬೆಳವಣೆಗೆಗಳು ನಾನಾ ರೀತಿಯಲ್ಲಿ ಜನಜೀವನವನ್ನೇ ಬದಲಾಯಿಸಿಯಾದರೂ ಒಂದು ಜೀವದ ಉಳಿವಿಗೆ ಬೇಕಾದ “ರಕ್ತ”…

Read More

ಡಾಂಬರ್ ಹಾಕಿ ಕೆಲವೇ ದಿನಗಳೊಳಗೆ ಗುಂಡಿ ಬಿದ್ದ ರಸ್ತೆ : ದುರಸ್ತಿಗೆ ಆಗ್ರಹ

ದಾಂಡೇಲಿ : ನಗರದ ಕೆ.ಸಿ.ವೃತ್ತದ ಹತ್ತಿರ ರಸ್ತೆಗೆ ಹಾಕಲಾದ ಡಾಂಬರ್ ಹಾಕಿ ಕೆಲವೇ ದಿನಗಳೊಳಗೆ ರಸ್ತೆಯಲ್ಲಿ ಗುಂಡಿ ಬಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿ ಗುಂಡಿ ಬಿದ್ದ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಬೀಳುತ್ತಿರುವುದು ಸಾಮಾನ್ಯ ಎಂಬಂತಾಗಿದೆ.…

Read More

ಇತಿಹಾಸ ಕಂಡ ಅಪ್ರತಿಮ ಹೋರಾಟಗಾರ ಸ್ವಾತಂತ್ರ್ಯವೀರ ಸಾವರ್ಕರ್‌

ಪುಸ್ತಕ ಪರಿಚಯ- ಮುಕ್ತಾ ಹೆಗಡೆಪುಸ್ತಕ:- ಅಪ್ರತಿಮ ದೇಶ ಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್ಲೇಖಕರು:- ಚಕ್ರವರ್ತಿ ಸೂಲಿಬೆಲೆಪ್ರಕಟಣೆ:- ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು. ಇಂದು ನಾವು ಬಾಳುತ್ತಿರುವ ಬದುಕಿನ ಹಿಂದೆ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವಿದೆ. ಅಂತಹ ತ್ಯಾಗಗಳನ್ನು ಮಾಡಿದವರಲ್ಲಿ ಸಿಂಹಪಾಲು…

Read More

ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ ; ವಿವಿಧ ಸಮಿತಿಗಳ ರಚನೆ

ಕಾರವಾರ: ಕಾರವಾರದ ರವೀಂದ್ರನಾಥ್ ಟಾಗೂರ್ ಕಡಲತೀರದಲ್ಲಿ ಮೇ.4 ರಿಂದ 5 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಈ ಉತ್ಸವದ ಯಶಸ್ವಿಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕರಾವಳಿ…

Read More

ಧೈರ್ಯ, ಶೌರ್ಯ,ಸ್ಥೈರ್ಯ ಮೈಗೂಡಿಸಿಕೊಂಡು ಸದೃಢ ಹಿಂದೂ ಸಮಾಜ ನಿರ್ಮಿಸಿ: ಮುತಾಲಿಕ್

ಧರ್ಮ ಜಾಗೃತಿಗಾಗಿ ದಾಂಡೇಲಿಯಲ್ಲಿ ಘರ್ಜಿಸಿದ ಪ್ರಮೋದ್ ಮುತಾಲಿಕ್ ದಾಂಡೇಲಿ : ದೇವಸ್ಥಾನ, ಮಠ -ಮಂದಿರಗಳ ಹುಂಡಿಗೆ ಹಣ ಹಾಕುವುದಕ್ಕಿಂದ ಬಹುಮುಖ್ಯವಾಗಿ ಹಿಂದೂ ಧರ್ಮ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ಹಿಂದೂ ಧರ್ಮ ಬಾಂಧವರ ರಕ್ಷಣೆಗಾಗಿ ಮತ್ತು ಧರ್ಮದ…

Read More

ವಿದ್ಯುತ್ ಕಡಿತದ ಜೊತೆ ಬಿಎಸ್ಎನ್ಎಲ್ ನೆಟ್ವರ್ಕ್ ಕಡಿತ ಭಾಗ್ಯ

ಕೇಳುವವರಿಲ್ಲ ಹೊನ್ನಾವರದ ಹಳ್ಳಿಗರ ಗೋಳು..!! ಹೊನ್ನಾವರ : ತಾಲ್ಲೂಕಿನ ಬಹುತೇಕ ಹಳ್ಳಿಗಳು ಗುಡ್ಡಗಾಡು ತಪ್ಪಲಿನ ಪ್ರದೇಶಗಳಿಂದ ಕೂಡಿದೆ. ಹೊನ್ನಾವರದ ಬಹತೇಕ ಹಳ್ಳಿಗಳಲ್ಲಿ ಅತಿ ವಿರಳವಾಗಿ ಮೊಬೈಲ್ ನೆಟ್ವರ್ಕ್ ಲಭ್ಯವಿರುತ್ತದೆ. ಆದರೆ ಹಲವಾರು ಹಳ್ಳಿಗಳಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕಾರ್ಯ…

Read More

ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ-ಆಪ್. ಸೊಸೈಟಿ ಉದ್ಘಾಟನೆ

ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಅರ್ಬನ್ ಕ್ಯಾಪಿಟಲ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಗಣ್ಯರ ಸಮ್ಮುಖದಲ್ಲಿ ಮಂಗಳವಾರ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬಡವರಿಗೆ ಹಾಗೂ ರೈತರಿಗೆ ಆರ್ಥಿಕ…

Read More
Back to top