ಶಿರಸಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ಗ್ರಾಮೀಣ ಪೊಲೀಸರು ಶನಿವಾರ ಬೆಳಗಿನ ಜಾವ 3 ಗಂಟೆಗೆ ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ಬಕ್ಕಳದ ಗದ್ದೇಮನೆಯ ವಿಕ್ರಮ್ ರಾಮಕೃಷ್ಣ ಭಟ್ (28) ಹಾಗೂ ಶಿರಸಿಮಕ್ಕಿಯ ಕಶ್ಯಪ್…
Read Moreಜಿಲ್ಲಾ ಸುದ್ದಿ
ಸ್ಪರ್ಧಾತ್ಮಕ ಯುಗದಲ್ಲಿ ಪುಸ್ತಕದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಬೇಕಾಗಿದೆ: ಎಂ.ಎಸ್.ಭಟ್
ಸಿದ್ದಾಪುರ: ಇಲ್ಲಿನ ಶಿಕ್ಷಣ ಪ್ರಸಾರ ಸಮಿತಿಯ ಚೇತನಾ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಪಾಲಕರ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಲ್ಲಿ ಇತ್ತೀಚಿಗೆ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಪುಸ್ತಕಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಸ್ಪರ್ಧಾತ್ಮಕ ಯುಗದಲ್ಲಿ ನೀಡಬೇಕಾದ ಅನಿವಾರ್ಯತೆ…
Read Moreಜು.6ಕ್ಕೆ ಉಚಿತ ಬಿಪಿ, ಶುಗರ್ ತಪಾಸಣಾ ಶಿಬಿರ
ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಶುಭದಾ ಫಾರ್ಮಾ ಶಿರಸಿ ಸಹಯೋಗದೊಂದಿಗೆ ಜು.6, ರವಿವಾರದಂದು ನಗರದ ಹೊಸಪೇಟೆ ರಸ್ತೆಯ ಶುಭದಾ ಫಾರ್ಮಾದಲ್ಲಿ ಉಚಿತ ಬಿ.ಪಿ.ಹಾಗೂ ಮಧುಮೇಹ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಲಾಗಿದೆ.
Read Moreತ್ಯಾಗಲಿ ಸೊಸೈಟಿಯಲ್ಲಿ ಕಾಫಿ ಕಾರ್ಯಾಗಾರ ಯಶಸ್ವಿ
ಸಿದ್ದಾಪುರ: ತಾಲೂಕಿನ ತ್ಯಾಗಲಿ ಸೊಸೈಟಿಯಲ್ಲಿ ಜು. 2, ಬುಧವಾರದಂದು ಕಾಫಿ ಕಾರ್ಯಾಗಾರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ರೈತರಿಗೆ ಪರ್ಯಾಯ ಆರ್ಥಿಕ ಬೆಳೆಗೆ ಇನ್ನೊಂದು ಆಯಾಮವಾಗಿ ಅಡಿಕೆ ತೊಟದಲ್ಲಿ ಅಡಕೆ, ಕಾಳುಮೆಣಸು, ಬಾಳೆ, ಇವುಗಳ ಜತೆ ‘ಮಿಶ್ರಬೆಳೆಯಾಗಿ ಕಾಫಿ’ ಕಾರ್ಯಾಗಾರ…
Read Moreವಾನಳ್ಳಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ: ಪ್ರೋತ್ಸಾಹ ಧನ ವಿತರಣೆ
ಶಿರಸಿ: ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲಾ ಕಡವೆ ಸ್ಮೃತಿ ಭವನದಲ್ಲಿ ಕಾನಮುಸ್ಕಿ ಫೌಂಢೇಶನ್ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ವಾನಳ್ಳಿ ಮೆಣಸಿ ಸೊಸೈಟಿ…
Read Moreಭಾರತೀಯ ಕುಟುಂಬ ಯೋಜನಾ ಸಂಘ ಉ.ಕ. ಶಾಖೆಗೆ ರಾಷ್ಟ್ರಮಟ್ಟದ ಪುರಸ್ಕಾರ
ಕುಮಟಾ: ಸ್ಥಳೀಯ ಭಾರತೀಯ ಕುಟುಂಬ ಯೋಜನಾ ಸಂಘ ಉತ್ತರಕನ್ನಡ ಶಾಖೆಯ ಪ್ರಾರಂಭಿಕ ಸದಸ್ಯರಾದ ಡಾ. ಕೆ. ಎನ್ ಬೈಲಕೇರಿ, ಅಧ್ಯಕ್ಷರಾದ ಡಾ. ಅಶೋಕ ಕೆ. ಭಟ್ ಹಳಕಾರ, ಉಪಾಧ್ಯಕ್ಷರಾದ ಡಾ. ಪ್ರೀತಿ ಪಿ. ಭಂಡಾರಕರ, ಇನ್ನಿತರ ಕೆಲವು ದೀರ್ಘಾವಧಿ…
Read Moreಉತ್ತಮ ಆರೋಗ್ಯದಿಂದ ಸುಗಮ ಜೀವನ ನಡೆಸಲು ಸಾಧ್ಯ: ಡಾ.ಹರ್ಷ ಹೆಗಡೆ
ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ (National Service Scheme) ಅಡಿಯಲ್ಲಿ “Medical and Dental Camp” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪ್ರಸ್ತುತ ದಿನಗಳಲ್ಲಿ ವಿದ್ಯೆಯ ಜೊತೆಗೆ…
Read Moreಆರ್ಥಿಕ ಸೇರ್ಪಡೆ ಯೋಜನೆಗಳ ಸ್ಯಾಚುರೇಶನ್ ಅಭಿಯಾನ
ಕಾರವಾರ: ಕೆನರಾ ಬ್ಯಾಂಕ್ ಚೆಂಡಿಯಾ ವತಿಯಿಂದ ತೋಡೂರು ಮತ್ತು ಚೆಂಡಿಯಾ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ, ತೋಡೂರು ಗ್ರಾಮದ ಮಾರುತಿ ಮಂದಿರ ಸಭಾಭವನದಲ್ಲಿ ಆರ್ಥಿಕ ಸೇರ್ಪಡೆ ಯೋಜನೆಗಳ ಸ್ಯಾಚುರೇಶನ್ ಅಭಿಯಾನವನ್ನು ಕೆನರಾ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ರೆಡ್ಡಿ ಮಂಗಳವಾರ…
Read Moreಅರಣ್ಯ ಇಲಾಖೆ ಅಧಿಕಾರಿಗಳಿಂದ ದೌರ್ಜನ್ಯ: ಕಾನೂನು ಹೋರಾಟಕ್ಕಿಳಿಯಲು ಮುಂದಾದ ರೈತರು
ಸಿದ್ದಾಪುರ: ತಾಲೂಕಿನ ಕುಣಜಿ ಗ್ರಾಮದಲ್ಲಿನ ನಮ್ಮ ವೈವಾಟಿನಲ್ಲಿರುವ ಬೆಟ್ಟ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ಯಾವ ನೊಟೀಸ್ ನೀಡದೇ, ಪೂರ್ವ ಸೂಚನೆ ನೀಡದೇ ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಕಳೆದ 3-4 ವರ್ಷದಿಂದ ಬೆಳೆಸಿದ ಅಡಕೆ.ತೆಂಗು,ಹಣ್ಣು,ಹಂಪಲುಗಳ ಗಿಡಗಳನ್ನು ಕಡಿದು,…
Read Moreಕಡತೋಕ ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿ ಭಟ್ಟರಿಗೆ ಕರ್ನಾಟಕ ಭೂಷಣ ಪ್ರಶಸ್ತಿ
ಹೊನ್ನಾವರ : ತಾಲೂಕಿನ ಕಡತೋಕ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಶ್ರೀಕೃಷ್ಣ ಭಟ್ಟ ಇವರು ಕರ್ನಾಟಕ ಮೀಡಿಯಾ ಕ್ಲಬ್ ನೀಡುವ, ಕರ್ನಾಟಕ ಭೂಷಣ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ರಾಜಕೀಯ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಅತ್ಯಮೂಲ್ಯ ಸೇವೆ, ಜನಪರ…
Read More