ಅಂಕೋಲಾ: ಭಾಜಪ ಮಂಡಳ ಅಂಕೋಲಾ ಘಟಕದ ಅಧ್ಯಕ್ಷರು, ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಅವರಿಗೆ ತೀವ್ರ ಅಪಘಾತ ಸಂಭವಿಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ಗಂಭೀರ ಪ್ರಮಾಣದಲ್ಲಿ ಅಪಘಾತ ಉಂಟಾಗಿದ್ದು, ಪ್ರಾಣಾಪಾಯದಿಂದ…
Read Moreಜಿಲ್ಲಾ ಸುದ್ದಿ
ಯೋಧರ ಒಳಿತಿಗಾಗಿ ವಿಶೇಷ ಪೂಜೆ
ಶಿರಸಿ: ದೇಶಕ್ಕೆ ಒಳ್ಳೆಯದಾಗಿ, ಸೈನಿಕರಿಗೆ ಹೋರಾಡಲು ಶಕ್ತಿ ನೀಡುವಂತೆ ಇಂದು ಗೋಳಿ ಸಿದ್ದಿವಿನಾಯಕ ದೇವರ ಮಹಾಪೂಜೆಯ ನಂತರ ಎಲ್ಲ ಭಜಕರ ಹಾಗೂ ಸಾರ್ಜನಿಕರ ಪರವಾಗಿ ಅರ್ಚಕರು ಶ್ರೀ ದೇವರಲ್ಲಿ ಅಪ್ರತಿರಸಸೂಕ್ತ ಮಂತ್ರ ಪಠಿಸಿ ಪ್ರಾರ್ಥಿಸಿಕೊಂಡಿದ್ದಾರೆ. ಇಂದು ಗೋಳಿ ಸಿದ್ದಿವಿನಾಯಕ…
Read Moreಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ.
ಕಾರವಾರ- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಹೇಮರೆಡ್ಡಿ ಮಲ್ಲಮ್ಮರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ…
Read Moreಭಾರತ – ಪಾಕ್ ಕದನ ವಿರಾಮ: ಮೇ.12ಕ್ಕೆ ಮಾತುಕತೆ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಣ ಕದನ ವಿರಾಮವನ್ನು ಕೇಂದ್ರ ಸರ್ಕಾರ ದೃಢಪಡಿಸಿದ್ದು, ಮೇ.12 ರಂದು ಮಾತುಕತೆ ನಡೆಯಲಿದೆ ಎಂದಿದೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಇಂದು ಶನಿವಾರ ಸಂಜೆ 5 ಗಂಟೆಯಿಂದಲೇ ಭಾರತ…
Read Moreಸಕಾಲಕ್ಕೆ ಸಿಗದ 108 ಆ್ಯಂಬುಲೆನ್ಸ್: ರೋಗಿಗಳ ಪರದಾಟ, ಪರಿಹಾರಕ್ಕೆ ಆಗ್ರಹ
-ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ಹಳಿಯಾಳ – ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ನಾಲ್ಕು 108 ಆಂಬುಲೆನ್ಸ್ಗಳಿದ್ದರೂ ಸಕಾಲದಲ್ಲಿ ಹಾಗೂ ಸಂಕಷ್ಟದ ಸಮಯದಲ್ಲಿ ಸಿಗದೇ ಇರುವುದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಧಾರವಾಡ –…
Read Moreಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಡಿಸಿ ಸೂಚನೆ
ಕಾರವಾರ: ಮುಂಬರುವ ಮಳೆಗಾಲದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಅವಘಡಗಳು ಸಂಭವಿಸದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಾವುದೇ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…
Read Moreಜನನ, ಮರಣ ಘಟನೆಗಳು ವಿಳಂಬವಾಗದಂತೆ ನೊಂದಾಯಿಸಿ: ಜಿಲ್ಲಾಧಿಕಾರಿ
ಕಾರವಾರ: ಜಿಲ್ಲೆಯಲ್ಲಿ ಘಟಿಸುವ ಎಲ್ಲಾ ಜನನ, ಮರಣ ಘಟನೆಗಳು ವಿಳಂಬವಾಗದಂತೆ 21 ದಿನದೊಳಗಾಗಿ ನೋಂದಾಯಿಸಲು ಕ್ರಮವಹಿಸುವಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ,…
Read Moreಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಸಿದ್ದ: ಅಮಿತ್ ಶೇಟ್
ಶಿರಸಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತೀವ್ರವಾಗುವ ಸಂಭವವಿದ್ದು ಜಿಲ್ಲೆಗೆ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದಾಗಿದೆ. ಜಿಲ್ಲೆಯಲ್ಲಿ ಕಾರವಾರ ಅತಿ ಸೂಕ್ಷ್ಮವಾದ ಪ್ರದೇಶ ಆಗಿರುವುದರಿಂದ ಯಾವುದೇ ತರಹದ ತೊಂದರೆ ಉಂಟಾದರೆ ಭಜರಂಗದಳ ಕಾರ್ಯಕರ್ತರು ಜಿಲ್ಲಾಡಳಿತದೊಂದಿಗೆ ಸ್ವಯಂಸೇವಕರಾಗಿ ಕೆಲಸ…
Read Moreಪಾಕ್ನಿಂದ ಬಂದ ಎಲ್ಲಾ ಡ್ರೋನ್ಗಳು ವಿಫಲ: ಸೋಫಿಯಾ ಖುರೇಶಿ
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: 36 ಸ್ಥಳಗಳ ಮೇಲೆ 400 ಡ್ರೋನ್ ಹಾರಿಸಿದ್ದ ಪಾಕ್ ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ನಾದ್ಯಂತ 36 ನಗರ ಜನಸಂಖ್ಯಾ ಕೇಂದ್ರಗಳಲ್ಲಿ ಅಥವಾ ಅವುಗಳ ಸಮೀಪದಲ್ಲಿರುವ ಭಾರತೀಯ ಮಿಲಿಟರಿ ಸ್ಥಾಪನೆಗಳ ಮೇಲೆ…
Read Moreಸ್ಕೋಡ್ವೇಸ್ನಿಂದ ಉಚಿತ ಕೌಶಲ್ಯ ತರಬೇತಿ
ಶಿರಸಿ: ಸ್ಕೊಡ್ವೆಸ್ ಸಂಸ್ಥೆ, ಶಿರಸಿ ಹಾಗೂ ಕ್ವೆಸ್ಟ್ ಅಲಯನ್ಸ್ ಇವರ ಸಹಯೋಗದಲ್ಲಿ ಶಿರಸಿ ತಾಲೂಕಿನಲ್ಲಿ ಉಚಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಈ ತರಬೇತಿಯಲ್ಲಿ 21ನೇ ಶತಮಾನದ ಕೌಶಲ್ಯಗಳಾದ Basic and advanced ಇಂಗ್ಲಿಷ್ ಶಿಕ್ಷಣ, Al ಶಿಕ್ಷಣ, ವ್ಯಾಪಾರ…
Read More