Slide
Slide
Slide
previous arrow
next arrow

ಡಾ.ಅರವಿಂದ ಪಟವರ್ಧನ್ ವಿಧಿವಶ

ಶಿರಸಿ: ಇಲ್ಲಿನ ಪ್ರಸಿದ್ದ ಆಯುರ್ವೇದಿಕ್ ವೈದ್ಯರಾಗಿದ್ದ ಡಾ.ಅರವಿಂದ ಗಣಪತರಾವ್ ಪಟವರ್ಧನ (87) ಇವರು ಜೂ.30, ಸೋಮವಾರದಂದು ಬೆಳಿಗ್ಗೆ ನಿಧನರಾಗಿದ್ದಾರೆ.ಮೃತರು ಶಿರಸಿಯ ಮೊದಲ BAMS ಆಯುರ್ವೇದ ವೈದ್ಯರಾಗಿರುವುದು. ಶಿಸ್ತು ಮತ್ತು ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಮೃತರು ಆಯುರ್ವೇದ ವೈದ್ಯರಾದ ಡಾ.ರವಿಕಿರಣ ಇವರ…

Read More

ಶ್ರೀಕ್ಷೇತ್ರ ಮಂಜುಗುಣಿಗೆ ಹುಕ್ಕೇರಿ ಮಠಾಧೀಶರ ಭೇಟಿ

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು. ದೇವಾಲಯದ‌ ಪರವಾಗಿ ನಾಗೇಂದ್ರ ಶೇಟ್…

Read More

ಪೋಲೀಸರ ಟೋಪಿ ಹೊಸ ವಿನ್ಯಾಸ ಶೀಘ್ರ ಅನುಷ್ಠಾನವಾಗಲಿ; ಸಂತೋಷ್ ಶೆಟ್ಟಿ

ಶಿರಸಿ : ಪೋಲೀಸರ ಟೋಪಿಯ ವಿನ್ಯಾಸ ಬದಲಾಯಿಸಲು ಕರ್ನಾಟಕ ಪೊಲೀಸ್ ಇಲಾಖೆ ಚಿಂತನೆ ನಡೆಸಿದ್ದು, ಇದನ್ನು ಆದಷ್ಟು ಶೀಘ್ರದಲ್ಲಿ ಅನುಷ್ಠಾನ ಮಾಡಿದಲ್ಲಿ ಪೊಲೀಸ್ ವ್ಯವಸ್ಥೆಗೆ ಹೊಸ ರೂಪ ಸಿಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌…

Read More

ಟಿಎಮ್‌ಎಸ್ ಪ್ರಗತಿಯಲ್ಲಿ ಕಾನಸೂರು ಭಾಗದ ರೈತರ ಪಾತ್ರ ಮಹತ್ವದ್ದು: ಆರ್.ಎಮ್.ಹೆಗಡೆ

ಸಿದ್ದಾಪುರ: ಟಿಎಂಎಸ್‌ನ ಪ್ರಗತಿಯ ಹಾದಿಯಲ್ಲಿ ಕಾನಸೂರ ಭಾಗದ ರೈತರ ಹೆಜ್ಜೆ ಗುರುತು ಶಾಶ್ವತ.ಸದಾ ಪ್ರಗತಿಪರ ಮನಸ್ಥಿತಿಯನ್ನು ಹೊಂದಿದ ಇಲ್ಲಿಯ ಸದಸ್ಯರು ಸಹೃದಯಿಗಳು ಎಂದು ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು. ತಾಲೂಕಿನ ಕಾನಸೂರಿನಲ್ಲಿರುವ ಟಿಎಂಎಸ್ ಶಾಖೆಯಲ್ಲಿ…

Read More

ಯುವಕರು ಉತ್ತಮ ಜೀವನಕ್ಕಾಗಿ ಮಾದಕ ವಸ್ತುಗಳಿಂದ ದೂರವಿರಿ: ಪಿಎಸ್ಐ ರವಿ ಗುಡ್ಡಿ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ”ವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನವನ ಬಳಕೆಗೆ…

Read More

ಅರಣ್ಯ ಇಲಾಖೆಯ ಗಿಡ ನೆಡುವ ಪದ್ದತಿಗೆ ಆಕ್ಷೇಪ

ನೆಡುತೋಪು ಮೌಲ್ಯಮಾಪನ ವರದಿ ಪ್ರಕಟಿಸಲು ಆಗ್ರಹ: ರವೀಂದ್ರ ನಾಯ್ಕ ಮುಂಡಗೋಡ: ಅರಣ್ಯ ಇಲಾಖೆಯ ಆಶ್ರಯದಲ್ಲಿ ಜರುಗಿದ ನಡುತೋಪು ಮೌಲ್ಯಮಾಪನ ವರದಿ ಸಾರ್ವತ್ರಿಕವಾಗಿ ಪ್ರಕಟಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.…

Read More

ವರ್ಗಾವಣೆ ಕೌನ್ಸಿಲಿಂಗ್: ಇಲ್ಲಿದೆ ಮಾಹಿತಿ

ಕಾರವಾರ: ಆರೋಗ್ಯ ಇಲಾಖೆಯಲ್ಲಿ ಜೂನ್ 27 ರಿಂದ ವರ್ಗಾವಣೆಯ ಪ್ರಕ್ರಿಯೆಯು ಕೌನ್ಸಲಿಂಗ್ ಮೂಲಕ ಪ್ರಾರಂಭವಾಗಲಿದ್ದು, ಅಂತಿಮ ವರ್ಗಾವಣೆ ಪಟ್ಟಿಯಲ್ಲಿನ ಹೆಸರುಗಳನ್ನು ಆರೋಗ್ಯ (https://hfwcom.karnataka.gov.in) Transfer ವೆಬ್‌ಸೈಟ್‌ನಲ್ಲಿ ಪಟ್ಟಿಯಲ್ಲಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಕೌನ್ಸಲಿಂಗ್ ದಿನಾಂಕವನ್ನು ಕ್ರಮ ಸಂಖ್ಯೆವಾರು ಪ್ರಕಟಿಸಲಾಗಿರುತ್ತದೆ. ಜಿಲ್ಲಾ ಆರೋಗ್ಯ…

Read More

ವಿಟ್ನಾಳ ಶಾಲೆಯಲ್ಲಿ ವಿಠ್ಠಲ್ ಭಂಡಾರಿ ಜನ್ಮದಿನಾಚರಣೆ: ಬಿಸಿಯೂಟ ಸಾಮಗ್ರಿ ವಿತರಣೆ

ದಾಂಡೇಲಿ:  ಬರಹಗಾರ, ಹೋರಾಟಗಾರ, ಲೇಖಕ, ಚಿಂತಕ ದಿ. ಡಾ. ವಿಠ್ಠಲ್ ಭಂಡಾರಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ತಾಲೂಕಿನ ವಿಟ್ನಾಳದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಚರಿಸಿದರು.  ವಿಠ್ಠಲ್ ಭಂಡಾರಿಯವರ ಜನ್ಮದಿನಾಚರಣೆಯ ನೆನಪಲ್ಲಿ ವಿಟ್ನಾಳ ಶಾಲೆಯ 105 ವಿದ್ಯಾರ್ಥಿಗಳ ಬಿಸಿ ಊಟದ…

Read More

ದಾಂಡೇಲಿಯಲ್ಲಿ ಪಂಚಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

ದಾಂಡೇಲಿ :  ಪಂಚ ಗ್ಯಾರಂಟಿ ಯೋಜನೆಯ ಕುರಿತಂತೆ ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯು ಜರುಗಿತು. ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ರಿಯಾಜ್ ಬಾಬು ಸೈಯದ್ ಅವರ ಅಧ್ಯಕ್ಷತೆಯಲ್ಲಿ…

Read More

ಪ್ರಾಮಾಣಿಕತೆ ಮೆರೆದ ರೋಟರಿ ಶಾಲೆಯ ವಿದ್ಯಾರ್ಥಿನಿಯರು

ದಾಂಡೇಲಿ : ರಸ್ತೆಯಲ್ಲಿ ಹಣ ಸಿಕ್ಕಿದರೇ ಆ ಹಣವನ್ನು ಹೆಕ್ಕಿ ಸಂಭ್ರಮಿಸುವ ಕಾಲಘಟ್ಟದಲ್ಲಿಯೂ ರಸ್ತೆಯಲ್ಲಿ ಸಿಕ್ಕ ಹಣ ನಮ್ಮದಲ್ಲ, ಅದನ್ನು ಸಂಬಂಧಪಟ್ಟ ವಾರಿಸುದಾರರಿಗೆ ತಲುಪಿಸಬೇಕು ಎಂಬ ಆಶಯದಡಿ ನಗರದ ರೋಟರಿ ಶಾಲೆಯ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸಿಕ್ಕ 300ರೂ. ಹಣವನ್ನು…

Read More
Back to top