ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಉತ್ತರ ಕನ್ನಡ, ಎನ್.ಪಿ.ಸಿ.ಐ.ಎಲ್ ಕೈಗಾ, ಅರಣ್ಯ ಇಲಾಖೆ ಕಾರವಾರ ವಿಭಾಗ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ…
Read Moreಚಿತ್ರ ಸುದ್ದಿ
ರಾಷ್ಟ್ರೋತ್ಥಾನ ಪರಿಷತ್ ಸಾಧನಾಕ್ಕೆ ದೀಪಿಕಾ ಹೆಗಡೆ ಆಯ್ಕೆ
ಶಿರಸಿ : ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಪಿಕಾ ಹೆಗಡೆ ಹಕ್ಕಿಮನೆ ರಾಷ್ಟ್ರೋತ್ಥಾನ ಪರಿಷತ್ ಸಾಧನಾಕ್ಕೆ ಆಯ್ಕೆಯಾಗಿದ್ದಾಳೆ. ರಾಷ್ಟ್ರೋತ್ಥಾನ ಪರಿಷತ್ ಉಚಿತ ಪದವಿಪೂರ್ವ ಶಿಕ್ಷಣ ಪ್ರವೇಶ ಪರೀಕ್ಷೆಯನ್ನು (ಸಾಧನಾ )ಹತ್ತನೇಯ ತರಗತಿಯ…
Read Moreಉಚಗೇರಿ ಗ್ರಾಮಕ್ಕೆ ಅಪರಿಚಿತರ ಭೇಟಿ; ಮತಾಂತರಕ್ಕೆ ಪ್ರಚೋದನೆಯ ಶಂಕೆ
ಯಲ್ಲಾಪುರ: ತಾಲೂಕಿನ ಉಚಗೇರಿ ಮತ್ತು ಚಿಪಗೇರಿ ಮಧ್ಯದ ಭಾಗದಲ್ಲಿ ರಾಜಸ್ಥಾನ ನೋಂದಣಿ ಸಂಖ್ಯೆಯಿರುವ ಮಹಿಂದ್ರಾ ಜೀಪ್ನಲ್ಲಿ ಬಂದ ಜನರನ್ನು ಊರಿನ ಗ್ರಾಮಸ್ಥರು ಸಂಶಯಪಟ್ಟು ಮರಳಿ ಕಳಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಜೀಪ್ನಲ್ಲಿ ಮಧ್ಯಾಹ್ನ ಆಗಮಿಸಿದ್ದ ಐದು ಜನರ…
Read Moreಸಚಿವ ಹೆಬ್ಬಾರ್ ಕ್ಷೇತ್ರಕ್ಕೆ ರಸ್ತೆ ಅಭಿವೃದ್ಧಿಗೆ ರೂ. 22.6 ಕೋಟಿ ಅನುದಾನ
ಯಲ್ಲಾಪುರ: ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ 22.60 ಕೋಟಿ ರೂಪಾಯಿ ವಿಶೇಷ ಅನುದಾನ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರಯತ್ನದಿಂದಾಗಿ ಮಂಜೂರಾಗಿದೆ. ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡುವ…
Read Moreತುಳಸಿಗೆ ‘ಇಂಡಿಯನ್ ಸ್ಟಾರ್ ಐಕಾನ್’ ಅವಾರ್ಡ
ಶಿರಸಿ: ಯಕ್ಷಗಾನ ಬಾಲ ಕಲಾವಿದೆ, ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಇವಳಿಗೆ ಮಹಾರಾಷ್ಟ್ರದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ ಎಜ್ಯುಕೆಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್ ಕಿಡ್ ಅಚೀವರ್ಸ ಅವಾರ್ಡ ಲಭಿಸಿದೆ. ಭಾರತದ…
Read Moreರಾಷ್ಟ್ರಮಟ್ಟದ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಆದಿತ್ಯ ಹೆಗಡೆ
ಶಿರಸಿ : ಮೇ.10 ರಿಂದ 15 ರವರೆಗೆ ಮಹಾರಾಷ್ಟ್ರದ ಇಸ್ಲಾಂಪುರದಲ್ಲಿ ನಡೆಯಲಿರುವ 24 ನೇ ರಾಷ್ಟ್ರಮಟ್ಟದ ಯುವ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕದ ಶಿರಸಿಯ ಕನ್ನಡದ ಯುವಕನೋರ್ವ ಆಯ್ಕೆಯಾಗಿದ್ದಾನೆ. ಮೂಲತಃ ಶಿರಸಿ ತಾಲೂಕಿನ ಬಾಬನಕಟ್ಟೆ ನಿವಾಸಿಯಾಗಿರುವ ಹಾಗೂ…
Read Moreಜನಜೀವನದ ಏಕತಾನತೆ ಹೋಗುವುದು ಸಾಹಿತ್ಯ ಕೃತಿಗಳಿಂದ-ಕೆ.ಮಹೇಶ್
ಶಿರಸಿ: ಪ್ರಸ್ತುತದ ದಿನಗಳಲ್ಲಿ ಕನ್ನಡದ ಕತೆಗಳು ಹೊಸ ಆಯಾಮವನ್ನು ಸೃಷ್ಟಿಸಲು ಸಾಧ್ಯವಿದೆ.ರೂಪಾಂತರಗೊಂಡ ಜನಜೀವನದಲ್ಲಿ ಏಕತಾನತೆಯನ್ನು ಸಾಹಿತ್ಯ ಕೃತಿಗಳು ಹೋಗಲಾಡಿಸಬಹುದು. ಮಣ್ಣೊಳಗಿನ ನಿಕ್ಷೇಪದಂದದಿ ಹೂತಿರುವ ಜೀವನ ಪ್ರೀತಿ, ತಾಳ್ಮೆಯ ಫಲ, ದುಡಿತದ ಸುಖ, ಪ್ರಾಮಾಣಿಕತೆಯ ಪ್ರಸನ್ನತೆ ಇತ್ಯಾದಿ ಮೌಲ್ಯಗಳನ್ನು ಹೊಸ…
Read Moreಶತಮಾನೋತ್ಸವ ಸಮಾರೋಪ ಸಮಾರಂಭ: ‘ಶತಪಥ’ ಸ್ಮರಣ ಸಂಚಿಕೆ ಬಿಡುಗಡೆ
ಶಿರಸಿ : ಪಾರದರ್ಶಕತೆ ಎಲ್ಲಿಯ ತನಕ ತಂತ್ರಜ್ಞಾನದ ಮೇಳೈಕೆಯೊಂದಿಗೆ ಜನರೆದುರು ಇಡುವುದಿಲ್ಲವೋ ಅಲ್ಲಿಯ ತನಕ ಸಹಕಾರಿ ಕ್ಷೇತ್ರಕ್ಕೆ ಹೊಸ ಹರಿವು, ಇನ್ನಷ್ಟು ಪ್ರಗತಿ ಆಗಲು ಸಾಧ್ಯವಿಲ್ಲ. ತಂತ್ರಜ್ಞಾನ ನಮ್ಮ ತಲೆಮಾರಿನ ವೇಗಕ್ಕಿಂತ ಮುಂದೆ ಹೋಗುತ್ತಿದೆ. ತಂತ್ರಜ್ಞಾನ ನಮ್ಮ ಬೇಕು,…
Read Moreಶಾಸಕ ದೇಶಪಾಂಡೆಯಿಂದ ಅಂಗನವಾಡಿ ಕೇಂದ್ರ ಲೋಕಾರ್ಪಣೆ
ದಾಂಡೇಲಿ: ನನ್ನ ವಿಧಾನಸಭಾ ಕ್ಷೇತ್ರದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸಿಎಸ್ಆರ್ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಮೂಲಭೂತ ಸೌಕರ್ಯಗಳೊಂದಿಗೆ ಅಂಗನವಾಡಿ…
Read Moreನಾದ- ನಿನಾದ ಕಾರ್ಯಕ್ರಮ ಸುವರ್ಣ ಪುಷ್ಪಕ್ಕೆ ಪರಿಮಳ ಬಂದಂತೆ-ಸುನೀಲ ನಾಯ್ಕ
ಹೊನ್ನಾವರ: ಶರಾವತಿ ನದಿ ಕವಲಾಗಿ ಕುರ್ವೆ ನಡುಗಡ್ಡೆಯನ್ನು ಸೃಷ್ಟಿಸಿ ಮಾಗೋಡು ಕೋಡಿಯನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುವ ತವಕದಲ್ಲಿರುವ ಮಾಗೋಡ ತಾರಿಬಾಗಿಲಿನಲ್ಲಿ ತಾಯಿ ಶರಾವತಿಗೆ ಗಣ್ಯರು ಮತ್ತು ಸ್ಥಳೀಯರು ಬಾಗಿನ ಅರ್ಪಿಸಿ, ದೀಪ- ಆರತಿ ತೇಲಿಬಿಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ…
Read More