• Slide
    Slide
    Slide
    previous arrow
    next arrow
  • ಮಾ.24ಕ್ಕೆ‌ ಕಾರವಾರ ಜಿಲ್ಲಾ ಸಂಘ ಕಾರ್ಯಾಲಯ ‘ಮಾಧವಕುಂಜ’ ಲೋಕಾರ್ಪಣೆ

    300x250 AD

    ಕುಮಟಾ: ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನದಿಂದ‌ ಪಟ್ಟಣದ ವಿವೇಕ‌‌ ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದ ಸಮೀಪ ರಾಷ್ಟ್ರೀಯ ಸ್ವಯಂ‌ಸೇವಕ ಸಂಘ ಕಾರವಾರ ಜಿಲ್ಲೆಯ ಸಂಘ ಕಾರ್ಯಾಲಯ ‘ಮಾಧವಕುಂಜ’ ಕಟ್ಟಡದ‌ ಲೋಕಾರ್ಪಣಾ ಕಾರ್ಯಕ್ರಮವನ್ನು ಮಾ.24, ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಗಿದೆ.

    ಸಭಾ ಕಾರ್ಯಕ್ರಮವು ಬೆಳಿಗ್ಗೆ 11.30 ಗಂಟೆಗೆ‌ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಬೌದ್ಧಿಕ್ ನಡೆಸಿಕೊಡಲಿದ್ದಾರೆ. ತದನಂತರದಲ್ಲಿ ಪ್ರಸಾದ ಭೋಜನ ವ್ಯವಸ್ಥೆಯಿದೆ ಎಂದು ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top