Slide
Slide
Slide
previous arrow
next arrow

ದಿ.ರಾಮಕೃಷ್ಣ ಹೆಗಡೆಯವರ ಬಗ್ಗೆ ಅಧ್ಯಯನ ಪೀಠ ರಚನೆಗೆ ಆಗ್ರಹ

300x250 AD

ಶಿರಸಿ: ದೇಶಕಂಡ ಮೌಲ್ಯಾಧರಿತ ರಾಜಕಾರಣಿ ದಿ.ರಾಮಕೃಷ್ಣ ಹೆಗಡೆಯವರ ಬಗ್ಗೆ ಅಧ್ಯಯನ ಪೀಠ ರಚನೆ ಮಾಡಬೇಕೆಂದು ಶ್ರೀರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆಯ ಕೋಶಾಧ್ಯಕ್ಷ ಎನ್.ಪಿ.ಗಾಂವ್ಕರ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಅವರು ಗುರುವಾರ ರಾಮಕೃಷ್ಣ ಹೆಗಡೆಯವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡುತ್ತ ರಾಮಕೃಷ್ಣ ಹೆಗಡೆಯವರ ಬಗ್ಗೆ ಅಧ್ಯಯನ ಪೀಠವಾಗಬೇಕೆನ್ನುವ ನಮ್ಮದು ಬಹುವರ್ಷಗಳ ಬೇಡಿಕೆ. ಈ ಬೇಡಿಕೆಗೆ ಸ್ಪೀಕರ್ ಕಾಗೇರಿಯವರು ಕೂಡಾ ಸ್ಪಂದನೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಶಿರಸಿಗೆ ಬಂದ ಸಂದರ್ಭದಲ್ಲಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

300x250 AD
Share This
300x250 AD
300x250 AD
300x250 AD
Back to top