ಈ ವರ್ಷದ ಕೆಲವು ಗಣಪತಿ ಮಂಡಳದವರು ಗಣಪತಿ ಮೂರ್ತಿಗೆ ಖರ್ಚು ಮಾಡಿದ್ದಕ್ಕಿಂತ ಐದಾರು ಪಟ್ಟಿನಷ್ಟು ಹಣ ಡಿಜೆಗೆ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಇದೆ. ಯಾವ ಗಣಪತಿಯ ಪೂಜೆಯ ಪುಸ್ತಕದಲ್ಲಿ ಡಿಜೆ ಬೇಕು ಎಂದು ದಾಖಲಿದೆ ಎಂದು ಕೆಲವರು…
Read Moreಹರಿತ ಲೇಖನಿ
ಶಿರಸಿಯ ಸಾಂಸ್ಕೃತಿಕ ಆಸ್ತಿ ‘ಬೇಡರ ವೇಷ’
ಶಿರಸಿಯಲ್ಲಷ್ಟೇ ಆಚರಣೆಯಲ್ಲಿರುವ ಬೇಡರ ವೇಷದ ಸಂಗತಿಗಳನ್ನು ಐತಿಹಾಸಿಕ ದಾಖಲೆಗಳ ಕೊರತೆಯಿಂದಾಗಿ ಕಥೆಯ ಮಟ್ಟದಲ್ಲೇ ನೋಡುವಂತಾಗಿದೆ .ಹಿರಿಯರನೇಕರು ತಾವು ಕೇಳಿದ್ದನ್ನು ಹೇಳುತ್ತ ಹೇಳುತ್ತ ಸದ್ಯ ನಮಗೆ ಸಿಗುವ ವಿವರಗಳು ಮೂಲದಿಂದ ಸುಮಾರು ದೂರದಲ್ಲಿರುವ ಸಾಧ್ಯತೆಗಳೇ ಹೆಚ್ಚು. ಸೋದೆ ಅರಸರ ಕಾಲ.…
Read Moreವೃಕ್ಷಲಕ್ಷ ಆಂದೋಳನ;ರಾಜ್ಯದಲ್ಲಿ ಗೋಮಾಳ ಭೂಮಿಯನ್ನು ಏಕೆ ಉಳಿಸಿಕೊಳ್ಳಬೇಕು?-ವೈಜ್ಲಾನಿಕ ವಿಶ್ಲೇಷಣೆ
ರಾಜ್ಯದಲ್ಲಿರುವ ಸಾಮೂಹಿಕ ಭೂಮಿ: ರಾಜ್ಯದಲ್ಲಿ ಹಳ್ಳಿಗರ ಮೇವು ಮತ್ತು ಕೄಷಿಗೆ ಪೂರಕವಾದ ಬೇಡಿಕೆಗಳನ್ನು ಪೂರೈಸಲೆಂದು ಮೀಸಲಿರಿಸಿದ ಸುಮಾರು 17.5ಲಕ್ಷ ಹೆ.ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಗೋಚರ, ಜಾನುವಾರು ಮುಪ್ಫತ್ತು, ಜಾಡಿ, ಕಾವಲ್, ಅಮೃತಮಹಲ್ ಕಾವಲ್, ಕುಮ್ಕಿ,…
Read Moreಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಸ್ವಸಹಾಯ ಸಂಘ’ದ ಪಾತ್ರ
“ಸ್ವಸಹಾಯ” ಹೆಸರಲ್ಲೆ ಇರುವಂತೆ ಸ್ವ-ಸ್ವಂತಃ ಬೆಳೆದು,ತನ್ನಂತೆ ಇತರರಿಗೂ ಸಹಾಯ ನೀಡುತ್ತ,ಚಾಚುತ್ತ ತಾನೂ ಬೆಳೆಯುವುದು.ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಸ್ವಸಹಾಯ ಸಂಘ’ ಬಹುಮುಖ್ಯ ಪಾತ್ರವಹಿಸಿದೆ.ಅದರಲ್ಲೂ ಗ್ರಾಮೀಣ ಮಹಿಳೆಯರ ಜೀವನದ ಭಾಗವೇ ಆಗಿಹೋಗಿದೆ! “ಮಹಿಳೆ” ಅಬಲೆಯಿಂದ ಸಬಲೆ ಎಂದೊ ಆಗಿಹೋಗಿದ್ದಾಳೆ ಇನ್ನೇನಿದ್ದರು ಸಬಲತೆಯ…
Read More