ರಾಜ್ಯದಲ್ಲಿರುವ ಸಾಮೂಹಿಕ ಭೂಮಿ: ರಾಜ್ಯದಲ್ಲಿ ಹಳ್ಳಿಗರ ಮೇವು ಮತ್ತು ಕೄಷಿಗೆ ಪೂರಕವಾದ ಬೇಡಿಕೆಗಳನ್ನು ಪೂರೈಸಲೆಂದು ಮೀಸಲಿರಿಸಿದ ಸುಮಾರು 17.5ಲಕ್ಷ ಹೆ.ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಗೋಚರ, ಜಾನುವಾರು ಮುಪ್ಫತ್ತು, ಜಾಡಿ, ಕಾವಲ್, ಅಮೃತಮಹಲ್ ಕಾವಲ್, ಕುಮ್ಕಿ,…
Read Moreಹರಿತ ಲೇಖನಿ
ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಸ್ವಸಹಾಯ ಸಂಘ’ದ ಪಾತ್ರ
“ಸ್ವಸಹಾಯ” ಹೆಸರಲ್ಲೆ ಇರುವಂತೆ ಸ್ವ-ಸ್ವಂತಃ ಬೆಳೆದು,ತನ್ನಂತೆ ಇತರರಿಗೂ ಸಹಾಯ ನೀಡುತ್ತ,ಚಾಚುತ್ತ ತಾನೂ ಬೆಳೆಯುವುದು.ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಸ್ವಸಹಾಯ ಸಂಘ’ ಬಹುಮುಖ್ಯ ಪಾತ್ರವಹಿಸಿದೆ.ಅದರಲ್ಲೂ ಗ್ರಾಮೀಣ ಮಹಿಳೆಯರ ಜೀವನದ ಭಾಗವೇ ಆಗಿಹೋಗಿದೆ! “ಮಹಿಳೆ” ಅಬಲೆಯಿಂದ ಸಬಲೆ ಎಂದೊ ಆಗಿಹೋಗಿದ್ದಾಳೆ ಇನ್ನೇನಿದ್ದರು ಸಬಲತೆಯ…
Read Moreಚಿಕಾಗೋ ಸಮ್ಮೇಳನಕ್ಕೆ ತೆರಳಿದ ಸ್ವಾಮಿ ವಿವೇಕಾನಂದರ ಗುರುಭಕ್ತಿ
ವ್ಯಕ್ತಿ ವಿಶೇಷ: ಸರ್ವಧರ್ಮ ಸಮ್ಮೇಳನಕ್ಕಾಗಿ ಸ್ವಾಮಿ ವಿವೇಕಾನಂದರು ಭಾರತದ ಪ್ರತಿನಿಧಿಯಾಗಿ ಚಿಕಾಗೋ, ಅಮೇರಿಕಾಗೆ ಹೋಗಿದ್ದರು. ಅಲ್ಲಿ ಸ್ವಾಮಿ ವಿವೇಕಾನಂದರು ಎಲ್ಲ ಶ್ರೋತೃಗಳ ಮನಸ್ಸನ್ನು ಗೆದ್ದು `ನ ಭೂತೋ ನ ಭವಿಷ್ಯತಿ’ ಎಂಬಂತೆ ಎಲ್ಲರ ಮೇಲೆ ಪ್ರಭಾವ ಬೀರಿದರು. ಇದರಿಂದಾಗಿ…
Read Moreಸ್ವಾಮಿ ವಿವೇಕಾನಂದರೆಂಬ ಸ್ಪೂರ್ತಿಯ ಚಿಲುಮೆ
ವ್ಯಕ್ತಿ ವಿಶೇಷ: ಒಮ್ಮೆ ಸ್ಪಾಮಿ ವಿವೇಕಾನಂದರ ಅನುಯಾಯಿ ಗಳಿಗೆ ವ್ಯಕ್ತಿಯೊರ್ವರು ಕೇಳಿದರಂತೆ, ಸ್ವಾಮೀಜಿಯವರು ಬದುಕಿದ್ದು 39 ವರ್ಷ ಮಾತ್ರ.. ಆದರೆ, ಅವರಿಂದ ಇನ್ನೂ ಹೆಚ್ಚಿನ ಸಾಧನೆಯಾಗುವುದಿತ್ತು ಎಂದು, ಅದಕ್ಕೆ ವಿವೇಕಾನಂದರ ಅನುಯಾಯಿಗಳು ಪ್ರತಿಕ್ರಯಿಸುತ್ತಾ ಬದುಕಿದ್ದು 39 ವರ್ಷ ಆದರೂ…
Read Moreವೈಕುಂಠ ಏಕಾದಶಿ ಮಹತ್ವದ ಬಗ್ಗೆ ತಿಳಿಯೋಣ..
ವೈಕುಂಠ ಏಕಾದಶಿಯ ಮಹತ್ವ ಏನು ?: ಹಿಂದೂಗಳಲ್ಲಿ ಅತ್ಯಂತ ಮುಗ್ಧ ಸಾಮಾನ್ಯ ವ್ಯಕ್ತಿಯ ದೃಷ್ಟಿಯಲ್ಲಿ ಕೂಡಾ ‘ಏಕಾದಶಿ ಮತ್ತು ಉಪವಾಸ ಎರಡು ಒಂದೇ ಅರ್ಥವುಳ್ಳ ಶಬ್ದಗಳು’ ಆಧ್ಯಾತ್ಮಿಕ ಸಾಧನೆಯಲ್ಲಿ ಆದ ಪಾಪಗಳು, ಪ್ರಾಯಶ್ಚಿತ್ತಗಾಗಿಯೂ ಅಥವಾ ಮನೋವೃತ್ತಿಗಳ ನಿಯಂತ್ರಣಗಳ ಮೂಲಕ…
Read Moreಮತಾಂತರ ನಿಷೇಧ ಕಾಯಿದೆಯ ಅಗತ್ಯತೆ
ಹರಿತ ಲೇಖನಿ: ಕಳೆದ ಎರಡು ತಿಂಗಳಿನಿಂದ ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಕೆಳದ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ವಿಧಾನ ಸಭಾ ಅಧಿವೇಶನದಲ್ಲಿ ಭಾಜಪ ಶಾಸಕರಾದ ಶ್ರೀ ಗೂಳಿಹಟ್ಟಿ ಶೇಖರವರು ವಿಧಾನಸಭೆಯಲ್ಲಿ ತಮ್ಮ…
Read Moreಕೇರಳದಲ್ಲಿ ನಡೆದ ಮೊಪಲಾ ಹಿಂಸಾಚಾರ ಇದು `ಜಿಹಾದ್’ವೇ ಆಗಿತ್ತು !; ನ್ಯಾಯವಾದಿ ಕೃಷ್ಣ ರಾಜ
ಮೊಪಲಾ ಹಿಂಸಾಚಾರ: ಹಿಂದೂ ನರಸಂಹಾರಕ್ಕೆ 100 ವರ್ಷ !’ ಈ ಕುರಿತುಆನ್ಲೈನ್’ ವಿಶೇಷ ಸಂವಾದ:1921 ರಲ್ಲಾದ ಮೊಪಲಾ ಹಿಂಸಾಚಾರದ ಹಿನ್ನೆಲೆಯು ಮೊದಲ ಮಹಾಯುದ್ಧದ ಕಾಲದಿಂದಲೂ ಇದೆ. ಈ ಹಿಂಸಾಚಾರದಲ್ಲಿ ಸರಕಾರಿ ನೌಕರರು, ಪೆÇಲೀಸರು ಮತ್ತು ಆಗಿನ ಬ್ರಿಟಿಷ್ ಸೈನಿಕರ…
Read Moreಅನ್ನ ಮತ್ತು ಅನ್ನಪೂರ್ಣ ಮಾತೆಯ ಸ್ವರೂಪ ಮತ್ತು ಮಹತ್ವ !
ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ ! ಅನ್ನ:ಅನ್ನ, ವಸ್ತ್ರ ಮತ್ತು ನಿವಾಸ ಇವು ಮಾನವನ ಮೂಲಭೂತ ಆವಶ್ಯಕತೆಗಳಾಗಿವೆ. ಮಾನವನು ಕೇವಲ ಜೀವಂತವಿರುವುದರ ಬಗ್ಗೆ ವಿಚಾರ ಮಾಡಿದರೆ ಅದರಲ್ಲಿನ ಅನ್ನವು ಅತ್ಯಂತ ಪ್ರಮುಖ ಆವಶ್ಯಕತೆಯಾಗಿದೆ. ಅನ್ನದಿಂದಲೇ ಮಾನವನ ಶರೀರದ ಪೋಷಣೆಯಾಗುತ್ತದೆ. ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ:‘ಅನ್ನವು…
Read Moreಹಬ್ಬ, ಉತ್ಸವಗಳ ಹಿಂದಿನ ಶಾಸ್ತ್ರ ಮತ್ತು ಮಣ್ಣಿನ ಗಣೇಶ ಮೂರ್ತಿಯನ್ನು ಪೂಜಿಸುವುದರ ಮಹತ್ವ !
ಹಬ್ಬ, ಉತ್ಸವ ಇತ್ಯಾದಿಗಳೆಡೆ ಕೇವಲ ರೂಢಿಯೆಂದು ನೋಡಬೇಡಿ, ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಅರಿತುಕೊಳ್ಳಿ !ಭಾರತದಲ್ಲಿ ಅನೇಕ ಹಬ್ಬ, ಉತ್ಸವ ಮತ್ತು ಪರಂಪರೆಗಳಿವೆ. ಬಹುತೇಕ ಜನರು ಅದರೆಡೆಗೆ ಕೇವಲ ರೂಢಿಯೆಂದು ನೋಡುತ್ತಾರೆ ಮತ್ತು ಆ ದೃಷ್ಟಿಯಿಂದಲೇ ಆಚರಿಸುತ್ತಾರೆ;…
Read Moreಶ್ರೀ ವರಮಹಾಲಕ್ಷ್ಮೀ ವ್ರತದ ಧಾರ್ಮಿಕ ಹಿನ್ನೆಲೆ
ಸರ್ವೇಸಾಮಾನ್ಯವಾಗಿ ಹಬ್ಬ, ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವಾಗ ಅದು ವ್ರತವಾಗುತ್ತದೆ. ಒಟ್ಟಿಗೆ ಒಂದು ಕಡೆ ಸೇರಿ ಆಚರಿಸುವಾಗ ಅದು ಉತ್ಸವವಾಗುತ್ತದೆ. ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾವಣ ಮಾಸವು ಮಹತ್ತ್ವದ್ದಾಗಿದೆ. ಶ್ರಾವಣದಲ್ಲಿ ಬರುವಂತಹ ಶ್ರೀ…
Read More