ಅಂಗಾಂಗ ದಾನಿಗಳ ದಿನದಂದು ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಆಚರಿಸಲಾಗುವುದು.ನಮ್ಮ ದೇಹದಲ್ಲಿರುವ ಅಂಗಗಳನ್ನು ಬೇರೆ ವ್ಯಕ್ತಿಗೆ ದಾನ ಮಾಡುವುದರಿಂದ ನಮ್ಮ ದೇಶದಲ್ಲಿ ಅಂಗಾಂಗ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುವುದು.ಸತ್ತಮೇಲೆ ನಮ್ಮ ದೇಹದ ಅಂಗಗಳು ಮಣ್ಣಲ್ಲಿ ಮಣ್ಣಾಗುವ…
Read Moreವ್ಯಕ್ತಿ-ವಿಶೇಷ
ಈ ದಿನದ ವಿಶೇಷ: ಸರ್. ಸಿ.ವಿ ರಾಮನ್ ಸ್ಮೃತಿದಿನ
ರಾಮನ್ ಎಫೆಕ್ಟ್ ಸಂಶೋಧಿಸಿದ ಭಾರತದ ಹಮ್ಮೆಯ ಭೌತವಿಜ್ಞಾನಿ , ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ವಿಜ್ಞಾನಿ , ಸರ್. ಸಿ.ವಿ ರಾಮನ್ ಅವರ ಸ್ಮೃತಿದಿನದಂದು ಶತ ಶತ ಪ್ರಣಾಮಗಳು. ವಿಜ್ಞಾನಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆಗಳನ್ನು ಸಾಧಿಸಿರುವ ಸರ್ ಸಿ.…
Read Moreಈ ದಿನದ ವಿಶೇಷ: ವೀರನಾರಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿ
ಬ್ರಿಟಿಷರೊಡನೆ ತನ್ನ ದತ್ತು ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ಕೈಗಳಲ್ಲಿ ಖಡ್ಗ ಹಿಡಿದು ಹೋರಾಡಿದ ವೀರನಾರಿ, ಅಪ್ರತಿಮ ದೇಶಭಕ್ತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಲಕ್ಷ್ಮೀಬಾಯಿ ಅವರ ತ್ಯಾಗ ಹಾಗೂ ಹೋರಾಟದ ಹಾದಿಯಿಂದ ನಾವೆಲ್ಲರೂ ಪ್ರೇರಣೆ…
Read Moreಈ ದಿನದ ವಿಶೇಷ: ಮೇಜರ್ ಶೈತಾನ್ ಸಿಂಗ್ ಬಲಿದಾನ ದಿನ
ಕೇವಲ 120 ಯೋಧರ ಬಟಾಲಿಯನ್ನ್ನು ಮುನ್ನಡೆಸಿ, 6000 ಸಾವಿರ ಸೈನಿಕರ ಚೀನೀ ಸೈನ್ಯವನ್ನು ಕೆಚ್ಚೆದೆಯಿಂದ ಎದುರಿಸಿ, 1300ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಿ ರೆಜಾಂಗ್ಲಾದ ಮೇಲೆ ತಿರಂಗವನ್ನು ಹಾರಿಸಿದ ವೀರ ಸೇನಾನಿ.
Read Moreಈ ದಿನದ ವಿಶೇಷ: ಶ್ರೇಷ್ಠ ಕ್ರಾಂತಿಕಾರಿ ಬಟುಕೇಶ್ವರ ದತ್ತ ಜನ್ಮದಿನ
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ ದತ್ತ ಅವರ ಜನ್ಮದಿನದಂದು ಶತ ಶತ ನಮನಗಳು. ಭಗತ್ ಸಿಂಗ್ ರ ಜೊತೆಗೂಡಿ ಬ್ರಿಟೀಷರ ನಿದ್ದೆಗೆಡಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿ ಹಾಗೂ…
Read Moreಮೇ.21ರಂದು ಸ್ವಾತಂತ್ರ್ಯವೀರ ಸಾವರಕರರ ತಿಥಿಗನುಸಾರ ಜಯಂತಿ, ಈ ನಿಮಿತ್ತ ವಿಶೇಷ ಲೇಖನ
ಪ್ರಪ್ರಥಮಗಳ ಸರದಾರ – ಸಾವರಕರ1.‘ದೇಶಭಕ್ತಿಯ ಅಪರಾಧ’ಕ್ಕಾಗಿ ಭಾರತೀಯ ಮಾಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಪ್ರಪ್ರಥಮ ವಿದ್ಯಾರ್ಥಿ.2. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿ ಇಟ್ಟು ಹೋಳಿ ಆಚರಿಸಿದ ಪ್ರಪ್ರಥಮ ಸ್ವದೇಶಾಭಿಮಾನಿ.3. ‘ಸ್ವರಾಜ್ಯ’ ಎಂದು ಹೇಳುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ಸಂಪೂರ್ಣ ಸ್ವರಾಜ್ಯವೇ ಭಾರತದ…
Read Moreಮೇರುಮಣಿ ಮಹಾರಾಣಾ ಪ್ರತಾಪ್
ಫೆ.12 ರಂದು ಮಹಾರಾಣಾ ಪ್ರತಾಪರ ಸ್ಮೃತಿ ದಿನವಾಗಿದ್ದು, ಹಿಂದೂಸ್ಥಾನದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪರು ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ…
Read Moreಸರ್ವಗುಣಸಂಪನ್ನ ಸಾಮ್ರಾಟ ಕೃಷ್ಣದೇವರಾಯ
ಇದೇ ೧೭ ಜನವರಿಯಂದು ಶ್ರೀಕೃಷ್ಣದೇವರಾಯರ ಜಯಂತಿ ೧.ಸರ್ವಗುಣಸಂಪನ್ನ ಸಾಮ್ರಾಟ ಕೃಷ್ಣದೇವರಾಯ : ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ ನರಸನಾಯಕನು ೧೫೦೯ ರಿಂದ ೧೫೨೯ರ ವರೆಗೆ ಸರ್ವೋತ್ಕೃಷ್ಟ ರಾಜ್ಯಾಡಳಿತವನ್ನು ನಡೆಸಿದನು. ಎಲ್ಲ ಇತಿಹಾಸಕಾರರು ಅವನನ್ನು ‘ಓರ್ವ ಮಹಾನ್ ರಾಜ’…
Read Moreಬ್ರಿಟೀಷರ ಸದೆ ಬಡಿದು, ವಿಜಯದ ಕಹಳೆ ಊದಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ..
ವ್ಯಕ್ತಿ-ವಿಶೇಷ: ಕನ್ನಡ ನಾಡಿನಲ್ಲಿ ಸ್ವತಂತ್ರ್ಯ ಹೋರಾಟದ ಸಮಯದಲ್ಲಿ ಆಗಿ ಹೋದ ವೀರವನಿತೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳು ಅಗ್ರಗಣ್ಯಳು. ಅಕ್ಟೋಬರ 23ರಂದು ಅವರ ಜಯಂತಿಯಿರುವುದರಿಂದ ಅವರ ಶೌರ್ಯ ಸಾಹಸ, ರಾಷ್ಟ್ರಪ್ರೇಮದ ಬಗ್ಗೆ ತಿಳಿದುಕೊಳ್ಳೋಣ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ…
Read Moreವ್ಯಕ್ತಿ ವಿಶೇಷ – ಮದಕರಿನಾಯಕ
ವ್ಯಕ್ತಿವಿಶೇಷ: ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿ, ಅನೇಕ ಯುದ್ಧಗಳಲ್ಲಿ ಗೆದ್ದು ಹೈದರನ ಪ್ರಚಂಡ ಸೇನೆಗೂ ಚಳ್ಳೆಹಣ್ಣು ತಿನ್ನಿಸಿ, ಕಡೆಗೆ ಅವನಿಗೆ ಸೆರೆ ಸಿಕ್ಕರೂ , ಸಾಯುವಾಗಲೂ ಸಿಂಹವಾಗಿಯೇ ಸತ್ತ ವೀರಾಗ್ರಣಿ. ಲೇ:…
Read More