Slide
Slide
Slide
previous arrow
next arrow

ಯಲ್ಲಾಪುರ ಟಿಎಂಎಸ್ ವಾರ್ಷಿಕ ಸಭೆ: ಸದಸ್ಯರಿಗೆ ಸನ್ಮಾನ

300x250 AD

ಯಲ್ಲಾಪುರ: ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ 59ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಸ್ಥೆಯ 26 ಹಿರಿಯ ಸದಸ್ಯರನ್ನು ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದಲ್ಲಿ ಸೆ.19ರಂದು ಸನ್ಮಾನಿಸಲಾಯಿತು.

ರಾಮಚಂದ್ರ ಎಸ್.ಗದ್ದೇಮನೆ, ಮಹಾಬಲೇಶ್ವರ ಎಸ್.ದುರ್ಗದ್, ತಿಮ್ಮಣ್ಣ ಟಿ.ಭಟ್ಟ ತಾರೀಮಕ್ಕಿ, ವೆಂಕಟರಮಣ ಜಿ.ಭಟ್ಟ ಬಾಳೇಗದ್ದೆ, ಮಹಾಬಲೇಶ್ವರ ವಿ.ಭಟ್ಟ ಲಿಂಗ್ಯಾನಕೊಪ್ಪ, ಸುಬ್ರಾಯ ಜಿ.ಭಟ್ಟ ಮಂಗ್ಯಾನತಾವರಗದ್ದೆ, ಶಿವರಾಮ ಟಿ.ಭಟ್ಟ ಸೂಳಗಾರ, ನಾಗೇಶ ಎಸ್.ಭಟ್ಟ ಗುಮ್ಮಾನಿಮನೆ, ಗಣಪತಿ ಆರ್.ಭಟ್ಟ ನಂದೊಳ್ಳಿ, ಲಕ್ಷ್ಮಿನಾರಾಯಣ ಆರ್.ಭಟ್ಟ ನೆಲೆಮಾವ, ಬಾಲಚಂದ್ರ ಜಿ. ಕಟ್ಟಿಗೆ ಗುಮ್ಮಾನಿ, ಸುಬ್ರಾಯ ಎಸ್.ಹೆಗಡೆ ಯಲ್ಲಾರಗದ್ದೆ, ನಾರಾಯಣ ಎಸ್.ಗದ್ದೆಮನೆ, ಮಹಾಬಲೇಶ್ವರ ಆರ್.ಹೆಗಡೆ ನೆರ್ಲೆಮನೆ, ಭಾಸ್ಕರ ಎಸ್.ಭಟ್ಟ ಕವರೀಗದ್ದೆ, ನಾರಾಯಣ ಎಸ್.ಭಟ್ಟ ಸಿದ್ರಮನೆ, ಗೋಪಾಲ ಆರ್.ಹೆಗಡೆ ಚಾವಡಿ, ನರಸಿಂಹ ಎನ್.ಭಟ್ಟ ಬೀಗಾರ, ಆರ್.ಶೇಷಗಿರಿರಾವ ಕಂಚೀಕೊಪ್ಪ, ಪರಮೇಶ್ವರ ಜಿ.ಹೆಗಡೆ ಹಿರೇಸರ, ನಾರಾಯಣ ಎಸ್.ಹೆಗಡೆ ಕಂಚನಳ್ಳಿ, ವಿಘ್ನೇಶ್ವರ ಆರ್.ಹೆಗಡೆ ಕೊಕ್ಕಾರ, ಗೋದಾವರಿ ಶೇಟ್ ಹಲಸಿನಕೊಪ್ಪ, ಎನ್.ವಿ.ಹೆಗಡೆ ತಮ್ಮಣಗಿ, ನರಸಿಂಹ ಎಂ.ಹೆಬ್ಬಾರ ಶೇವ್ಕಾರ, ವೆಂಕಟರಮಣ ಎನ್.ಭಟ್ಟ ಹೆಗ್ಗಾರ ಇವರನ್ನು ಸನ್ಮಾನಿಸಲಾಯಿತು.

300x250 AD

ಈ ಸಂದರ್ಭದಲ್ಲಿ ಉಪಾಧ್ಯಕ್ಷ ನರಸಿಂಹ ಕೋಣೇಮನೆ, ನಿರ್ದೇಶಕರಾದ ಸುಬ್ರಾಯ ಬೋಳ್ಮನೆ, ಟಿ.ಎನ್.ಭಟ್ಟ ನಡೀಗೆಮನೆ, ಶ್ರೀಪತಿ ಮುದ್ದೇಪಾಲ, ವಿ.ಎನ್.ಭಟ್ಟ ಬೆಳ್ಳಿ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಸೌಮ್ಯಾ ಭಟ್ಟ ಕಿಚ್ಚುಪಾಲ, ಎಂ.ಎಂ. ಹೆಗಡೆ ಜಡ್ಡೀಗದ್ದೆ. ಜಿ.ಜಿ.ಹೆಗಡೆ ಕನೇನಹಳ್ಳಿ, ಸಾಲು ಸಿದ್ದಿ, ಜಿ.ಆರ್.ಶೇಟ್ ಕೆರಾಳಿ, ರಾಜೇಂದ್ರ ಗೌಡ, ನಾಗೇಂದ್ರ ಪತ್ರೇಕರ, ಪ್ರಧಾನ ವ್ಯವಸ್ಥಾಪಕ ಸಿ.ಎಸ್. ಹೆಗಡೆ ಉಪಸ್ಥಿತರಿದ್ದರು. ವಿ.ಟಿ.ಹೆಗಡೆ ತೊಂಡೇಕೇರಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top